‘ಸರ್ಕಾರಿ ಆಂಗ್ಲ ಶಾಲೆ: ಆತ್ಮವಿಶ್ವಾಸದ ಹೆಜ್ಜೆ’*ಸಿದ್ದಾಪುರ, ಜು. 11: ಜಿಲ್ಲೆಯಲ್ಲಿರುವ ಕೆಲ ಸರ್ಕಾರಿ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿದೆ. ರಾಜ್ಯ ಸರ್ಕಾರ ಆರಂಭಿಕ ಹಂತದಲ್ಲಿ ಕೊಡಗು ಜಿಲ್ಲೆಯ
ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಜನಸಂಖ್ಯಾ ನಿಯಂತ್ರಣ ಅಗತ್ಯಮಡಿಕೇರಿ, ಜು.11 : ಪ್ರತಿಯೊಬ್ಬರ ಜೀವನ ಮಟ್ಟ ಸುಧಾರಿಸುವಂತಾಗಲು ಮತ್ತು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಜನಸಂಖ್ಯಾ ಸ್ಪೋಟ ತಡೆಯುವದು ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ
ತಾ. 14 ರಂದು ಮಹಾದ್ವಾರ ಉದ್ಘಾಟನೆವೀರಾಜಪೇಟೆ, ಜು. 11 ವೀರಾಜಪೇಟೆ ಜೈನರಬೀದಿಯಲ್ಲಿರುವ ಎರಡು ಶತಮಾನಗಳಿಗೂ ಅಧಿಕ ಇತಿಹಾಸವಿರುವ ಬಸವೇಶ್ವರ ದೇವಸ್ಥಾನದ ನೂತನ ಮಹಾದ್ವಾರದ ಸಮರ್ಪಣೆ ಹಾಗೂ ಉದ್ಘಾಟನೆ ತಾ. 14 ರಂದು ನಡೆಯಲಿದೆ
ಜಾರಿದ ಗಜರಾಜ ಬದುಕುಳಿದ ರಾಜಪ್ಪ...!ನಾಪೆÇೀಕ್ಲು, ಜು. 11: ಸಂಜೆ ಅಂಗಡಿಯಿಂದ ಮನೆಗೆ ವಾಪಸಾಗುವ ಸಂದರ್ಭ ಒಂಟಿ ಸಲಗದ ಧಾಳಿಯಿಂದ ವ್ಯಕ್ತಿಯೋರ್ವರು ಪಾರಾದ ಘಟನೆ ಸಮೀಪದ ಪೇರೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆನೆಡ ರಾಜಪ್ಪ
ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನವೀರಾಜಪೇಟೆ, ಜು. 11: ಒಂದು ತಿಂಗಳ ಹಿಂದೆ ತನ್ನ ಅತ್ತೆ ಶಿಲ್ಪೆ ಅಲಿಯಾಸ್ ಗೌರಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮುತ್ತ ಅಲಿಯಾಸ್ ಮನು ಎಂಬಾತನನ್ನು ವೀರಾಜಪೇಟೆ