ಅಂಗನವಾಡಿಗೆ ಕೊಡುಗೆಗೋಣಿಕೊಪ್ಪಲು, ಮೇ 15: ರೋಟರಿ ಗೋಣಿಕೊಪ್ಪಲು ವತಿಯಿಂದ ಪೊನ್ನಪ್ಪಸಂತೆ ಅಂಗನವಾಡಿ ಕೇಂದ್ರಕ್ಕೆ ನೀರಿನ ಫಿಲ್ಟರ್, ಹೊದಿಕೆ, ಕುರ್ಚಿ ಹಾಗೂ ಕಲಿಕಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಅಂಗನವಾಡಿ ಶಿಕ್ಷಕಿ ರೋಹಿಣಿ
ಬೀಳ್ಕೊಡುಗೆ ಸಮಾರಂಭನಾಪೋಕ್ಲು, ಮೇ 15: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ವಲಯ ಮೇಲ್ವಿಚಾರಕ ಕೆ. ಚೇತನ್ ಅವರನ್ನು ಭಾಗಮಂಡಲ ವಲಯದ ಸೇವಾ ಪ್ರತಿನಿಧಿಗಳು ಕಿರುಕಾಣಿಕೆ ನೀಡಿ
ಕೌನ್ಸೆಲಿಂಗ್ಮಡಿಕೇರಿ, ಮೇ 15: ಪ್ರಸಕ್ತ (2019-20) ಸಾಲಿಗೆ ಕೊಡಗು ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಿಗೆ
ಕಾಲೇಜು ಪ್ರವೇಶಕ್ಕೆ ಅವಕಾಶಮಡಿಕೇರಿ, ಮೇ 15: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2019-20ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ದಾಖಲಾತಿ ಪ್ರಾರಂಭವಾಗಿದೆ. ಕಾಲೇಜಿನಲ್ಲಿ ಲಭ್ಯವಿರುವ ಸಂಯೋಜನೆಗಳು: ಕಲಾ ಸಂಯೋಜನೆಯಲ್ಲಿ
ಇಲಾಖೆಗಳ ಕಾರ್ಯಕ್ರಮಗಳನ್ನು ಅರ್ಹರಿಗೆ ತಲಪಿಸಲು ಸಿಇಓ ಕರೆಮಡಿಕೇರಿ, ಮೇ 15: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಅರ್ಹರಿಗೆ ತಲಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ