ಸ್ಕೂಟರ್ಗೆ ಕಾರು ಡಿಕ್ಕಿ ಯುವತಿಯರಿಬ್ಬರಿಗೆ ಗಾಯಮಡಿಕೇರಿ, ಡಿ. 23: ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಬಸವನಹಳ್ಳಿ ಸಮೀಪ ಮಾದಾಪಟ್ಟಣ ನಿವಾಸಿಗಳಾದ ಇಬ್ಬರು ಯುವತಿಯರು ದ್ವಿಚಕ್ರ ವಾಹನದಲ್ಲಿ (ಕೆಎ-12 ಎಸ್-3481) ತೆರಳುತ್ತಿದ್ದಾಗ, ಕಾರೊಂದು (ಕೆಎ-53 ತಾ. 28 ಶಾರದಾಂಬೆ ಜಯಂತಿಮಡಿಕೇರಿ, ಡಿ. 23: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 28 ರಂದು ಶ್ರೀ ಶಾರದಾದೇವಿಯ 166ನೇ ಜಯಂತಿ ನಡೆಯಲಿದೆ. ಉಷಾ ಕಾಲ 5.30 ರಿಂದ ರಾತ್ರಿ ಕೊಡಗು ಗೌಡ ಒಕ್ಕೂಟಕ್ಕೆ ಆಯ್ಕೆ ಮಡಿಕೇರಿ, ಡಿ. 23: ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಸೂರ್ತಲೆ ಸೋಮಣ್ಣ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪೊನ್ನಚನ ಮೋಹನ್ ಹಾಗೂ ಕಾರ್ಯದರ್ಶಿಯಾಗಿ ಹಾಕಿ ಕೂರ್ಗ್ಗೆ ಗೆಲವುಗೋಣಿಕೊಪ್ಪ ವರದಿ, ಡಿ. 23: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಹಾಕಿ ಮೈಸೂರು ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಇನ್ವಿಟೇಷನ್ ಹಾಕಿ ಕಪ್‍ಗೆ ಹಾಕಿಕೂರ್ಗ್ ತಂಡ ಮುತ್ತಿಕಿದೆ. ಫೈನಲ್‍ನಲ್ಲಿಕರ್ನಾಟಕದಲ್ಲಿ ಭಾಷಾ ಕಾಯ್ದೆ ಜಾರಿಯಾಗದಿರುವದು ದುರಂತ: ಸಿದ್ಧರಾಮಯ್ಯಸೋಮವಾರಪೇಟೆ, ಡಿ.22: (ಮಹಾಬಲೇಶ್ವರ ಭಟ್ ವೇದಿಕೆ-ನಾಪೋಕ್ಲು) ಕರ್ನಾಟಕದಲ್ಲಿ ಭಾಷಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗದಿರುವದು ದುರಂತ ಎಂದು ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅಭಿಪ್ರಾಯಿಸಿದರು.ಜಿಲ್ಲಾ ಕನ್ನಡ
ಸ್ಕೂಟರ್ಗೆ ಕಾರು ಡಿಕ್ಕಿ ಯುವತಿಯರಿಬ್ಬರಿಗೆ ಗಾಯಮಡಿಕೇರಿ, ಡಿ. 23: ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಬಸವನಹಳ್ಳಿ ಸಮೀಪ ಮಾದಾಪಟ್ಟಣ ನಿವಾಸಿಗಳಾದ ಇಬ್ಬರು ಯುವತಿಯರು ದ್ವಿಚಕ್ರ ವಾಹನದಲ್ಲಿ (ಕೆಎ-12 ಎಸ್-3481) ತೆರಳುತ್ತಿದ್ದಾಗ, ಕಾರೊಂದು (ಕೆಎ-53
ತಾ. 28 ಶಾರದಾಂಬೆ ಜಯಂತಿಮಡಿಕೇರಿ, ಡಿ. 23: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 28 ರಂದು ಶ್ರೀ ಶಾರದಾದೇವಿಯ 166ನೇ ಜಯಂತಿ ನಡೆಯಲಿದೆ. ಉಷಾ ಕಾಲ 5.30 ರಿಂದ ರಾತ್ರಿ
ಕೊಡಗು ಗೌಡ ಒಕ್ಕೂಟಕ್ಕೆ ಆಯ್ಕೆ ಮಡಿಕೇರಿ, ಡಿ. 23: ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಸೂರ್ತಲೆ ಸೋಮಣ್ಣ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪೊನ್ನಚನ ಮೋಹನ್ ಹಾಗೂ ಕಾರ್ಯದರ್ಶಿಯಾಗಿ
ಹಾಕಿ ಕೂರ್ಗ್ಗೆ ಗೆಲವುಗೋಣಿಕೊಪ್ಪ ವರದಿ, ಡಿ. 23: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಹಾಕಿ ಮೈಸೂರು ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಇನ್ವಿಟೇಷನ್ ಹಾಕಿ ಕಪ್‍ಗೆ ಹಾಕಿಕೂರ್ಗ್ ತಂಡ ಮುತ್ತಿಕಿದೆ. ಫೈನಲ್‍ನಲ್ಲಿ
ಕರ್ನಾಟಕದಲ್ಲಿ ಭಾಷಾ ಕಾಯ್ದೆ ಜಾರಿಯಾಗದಿರುವದು ದುರಂತ: ಸಿದ್ಧರಾಮಯ್ಯಸೋಮವಾರಪೇಟೆ, ಡಿ.22: (ಮಹಾಬಲೇಶ್ವರ ಭಟ್ ವೇದಿಕೆ-ನಾಪೋಕ್ಲು) ಕರ್ನಾಟಕದಲ್ಲಿ ಭಾಷಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗದಿರುವದು ದುರಂತ ಎಂದು ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅಭಿಪ್ರಾಯಿಸಿದರು.ಜಿಲ್ಲಾ ಕನ್ನಡ