ಶ್ರೀ ವಿಜಯವಿನಾಯಕದಲ್ಲಿ ಭಕ್ತರಿಗೆ ಬೇವು ಬೆಲ್ಲಮಡಿಕೇರಿ, ಏ. 1 : ನಗರದ ಪ್ರಸಿದ್ಧ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. 6ರಂದು ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಹಾಗೂ ಪೂಜೆಗಳು ನಡೆಯಲಿದೆÉÉ. ಭಕ್ತರಿಗೆ ಇಸ್ಪೀಟ್ ಅಡ್ಡೆ ಮೇಲೆ ಧಾಳಿ: 34 ಸಾವಿರ ನಗದು 11 ಮಂದಿ ವಶಕ್ಕೆಸೋಮವಾರಪೇಟೆ,ಏ.1: ಅಕ್ರಮವಾಗಿ ಇಸ್ಪೀಟ್ ಆಟವಾಡುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಧಾಳಿ ನಡೆಸಿದ ಪೊಲೀಸರು, 11 ಮಂದಿ ಆರೋಪಿಗಳೊಂದಿಗೆ 34,100 ನಗದನ್ನು ವಶಕ್ಕೆ ಪಡೆದಿರುವ ಘಟನೆಲಾರಿ ಕಾರಿಗೆ ಡಿಕ್ಕಿ : ಇಬ್ಬರ ದುರ್ಮರಣಸುಂಟಿಕೊಪ್ಪ,ಮಾ.31: ಕೊಡಗರಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರಿಟ್ ಮಿಶ್ರಣ ಕೊಂಡೊಯ್ಯುವ ಲಾರಿ ಹಾಗೂ ಕಾರು ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವಿಗೀಡಾಗಿರುವ ದುರ್ಘಟನೆ ಸಂಭವಿಸಿದೆ.ಕೊಡಗರಹಳ್ಳಿಯಸಾಧಕರ ಜೀವನ ಪಠ್ಯ ಪುಸ್ತಕಗಳಲ್ಲಿ ಅಳವಡಿಕೆಗೆ ಆಗ್ರಹಮಡಿಕೇರಿ, ಮಾ. 31: ಸಾಧಕರ ಜೀವನ ಮತ್ತು ಸಾಧನೆಗಳು ಪಠ್ಯ ಪುಸ್ತಕಗಳಲ್ಲಿ ಅಳವಡಿಕೆಯಾಗುವ ಮೂಲಕ ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ನಿರ್ಮಾಣದೊಂದಿಗೆ, ಸಾಧಕರ ಕುರಿತು ಅರಿವನ್ನು ಮೂಡಿಸುವಂತಹ ಪ್ರಯತ್ನಗಳುಅಮ್ಮಕೊಡವ ಕ್ರಿಕೆಟ್: ಲಾಂಛನ ಬಿಡುಗಡೆಗೋಣಿಕೊಪ್ಪ ವರದಿ, ಮಾ. 31: ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಿರುವ ಅಮ್ಮಕೊಡವ ಜನಾಂಗದ ಕೌಟುಂಬಿಕ ಬಾನಂಡ ಕ್ರಿಕೆಟ್ ಕಪ್ ಲಾಂಛನವನ್ನು ಅಖಿಲ ಅಮ್ಮಕೊಡವ
ಶ್ರೀ ವಿಜಯವಿನಾಯಕದಲ್ಲಿ ಭಕ್ತರಿಗೆ ಬೇವು ಬೆಲ್ಲಮಡಿಕೇರಿ, ಏ. 1 : ನಗರದ ಪ್ರಸಿದ್ಧ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. 6ರಂದು ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಹಾಗೂ ಪೂಜೆಗಳು ನಡೆಯಲಿದೆÉÉ. ಭಕ್ತರಿಗೆ
ಇಸ್ಪೀಟ್ ಅಡ್ಡೆ ಮೇಲೆ ಧಾಳಿ: 34 ಸಾವಿರ ನಗದು 11 ಮಂದಿ ವಶಕ್ಕೆಸೋಮವಾರಪೇಟೆ,ಏ.1: ಅಕ್ರಮವಾಗಿ ಇಸ್ಪೀಟ್ ಆಟವಾಡುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಧಾಳಿ ನಡೆಸಿದ ಪೊಲೀಸರು, 11 ಮಂದಿ ಆರೋಪಿಗಳೊಂದಿಗೆ 34,100 ನಗದನ್ನು ವಶಕ್ಕೆ ಪಡೆದಿರುವ ಘಟನೆ
ಲಾರಿ ಕಾರಿಗೆ ಡಿಕ್ಕಿ : ಇಬ್ಬರ ದುರ್ಮರಣಸುಂಟಿಕೊಪ್ಪ,ಮಾ.31: ಕೊಡಗರಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರಿಟ್ ಮಿಶ್ರಣ ಕೊಂಡೊಯ್ಯುವ ಲಾರಿ ಹಾಗೂ ಕಾರು ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವಿಗೀಡಾಗಿರುವ ದುರ್ಘಟನೆ ಸಂಭವಿಸಿದೆ.ಕೊಡಗರಹಳ್ಳಿಯ
ಸಾಧಕರ ಜೀವನ ಪಠ್ಯ ಪುಸ್ತಕಗಳಲ್ಲಿ ಅಳವಡಿಕೆಗೆ ಆಗ್ರಹಮಡಿಕೇರಿ, ಮಾ. 31: ಸಾಧಕರ ಜೀವನ ಮತ್ತು ಸಾಧನೆಗಳು ಪಠ್ಯ ಪುಸ್ತಕಗಳಲ್ಲಿ ಅಳವಡಿಕೆಯಾಗುವ ಮೂಲಕ ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ನಿರ್ಮಾಣದೊಂದಿಗೆ, ಸಾಧಕರ ಕುರಿತು ಅರಿವನ್ನು ಮೂಡಿಸುವಂತಹ ಪ್ರಯತ್ನಗಳು
ಅಮ್ಮಕೊಡವ ಕ್ರಿಕೆಟ್: ಲಾಂಛನ ಬಿಡುಗಡೆಗೋಣಿಕೊಪ್ಪ ವರದಿ, ಮಾ. 31: ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಿರುವ ಅಮ್ಮಕೊಡವ ಜನಾಂಗದ ಕೌಟುಂಬಿಕ ಬಾನಂಡ ಕ್ರಿಕೆಟ್ ಕಪ್ ಲಾಂಛನವನ್ನು ಅಖಿಲ ಅಮ್ಮಕೊಡವ