ಸಾರ್ವಜನಿಕರ ಗಮನಕ್ಕೆಮಡಿಕೇರಿ, ಫೆ. 12: ತಾಂತ್ರಿಕ ಸಮಸ್ಯೆ ಇರುವದರಿಂದ ತಾ. 13 ರಿಂದ 15ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಆಧಾರ್‍ಗೆ ಸಂಬಂಧಿಸಿದ ಯಾವದೇ ಕಾರ್ಯಗಳು ನಡೆಯುವದಿಲ್ಲ; ಇಂದು ಅರೆಭಾಷೆ ಸಂಸ್ಕøತಿ ಕೆಡ್ಡಸ ಹಬ್ಬಮಡಿಕೇರಿ, ಫೆ. 12 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ. 13 ರಂದು (ಇಂದು) ಬೆಳಿಗ್ಗೆ 9.30 ಗಂಟೆಗೆ ಗಾಳಿಬೀಡು ಗ್ರಾಮದ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ಪ್ರತಿಭಟನೆ*ಸಿದ್ದಾಪುರ, ಫೆ. 13: ಕಾಲೇಜು ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್, ಡಿವೈಎಸ್‍ಪಿ ಸುಂದರ್ ರಾಜ್, ವೃತ್ತ ನಿಧನಶನಿವಾರಸಂತೆ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಬೀಕಳ್ಳಿ ಗ್ರಾಮದ ಕಾಫಿ ಬೆಳೆಗಾರ ಬಿ.ಜಿ. ಶಾಂತಯ್ಯ ಮಾಸ್ಟರ್ (83) ಅವರು ತಾ. 11 ರಂದು ನಿಧನರಾದರು. ಮೃತರು ಪತ್ನಿ, ಈರ್ವರುಕಾಡು ಹಂದಿ ಧಾಳಿಗೋಣಿಕೊಪ್ಪಲು, ಫೆ. 11: ದ.ಕೊಡಗಿನಲ್ಲಿ ಆಗಿಂದ್ದಾಗೆ ಆನೆ, ಹುಲಿ, ಕರಡಿಗಳು ಮಾನವನ ಮೇಲೆರಗಿ ಅನಾಹುತಗಳನ್ನು ನಡೆಸುತ್ತಿದ್ದವು. ಇದೀಗ ಕಾಡಂದಿಯು ಮಗುವಿನ ಮೇಲೆ ದಾಳಿ ನಡೆಸುವ ಮೂಲಕ ನಾಗರಿಕರಲ್ಲಿ
ಸಾರ್ವಜನಿಕರ ಗಮನಕ್ಕೆಮಡಿಕೇರಿ, ಫೆ. 12: ತಾಂತ್ರಿಕ ಸಮಸ್ಯೆ ಇರುವದರಿಂದ ತಾ. 13 ರಿಂದ 15ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಆಧಾರ್‍ಗೆ ಸಂಬಂಧಿಸಿದ ಯಾವದೇ ಕಾರ್ಯಗಳು ನಡೆಯುವದಿಲ್ಲ;
ಇಂದು ಅರೆಭಾಷೆ ಸಂಸ್ಕøತಿ ಕೆಡ್ಡಸ ಹಬ್ಬಮಡಿಕೇರಿ, ಫೆ. 12 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ. 13 ರಂದು (ಇಂದು) ಬೆಳಿಗ್ಗೆ 9.30 ಗಂಟೆಗೆ ಗಾಳಿಬೀಡು ಗ್ರಾಮದ
ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ಪ್ರತಿಭಟನೆ*ಸಿದ್ದಾಪುರ, ಫೆ. 13: ಕಾಲೇಜು ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್, ಡಿವೈಎಸ್‍ಪಿ ಸುಂದರ್ ರಾಜ್, ವೃತ್ತ
ನಿಧನಶನಿವಾರಸಂತೆ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಬೀಕಳ್ಳಿ ಗ್ರಾಮದ ಕಾಫಿ ಬೆಳೆಗಾರ ಬಿ.ಜಿ. ಶಾಂತಯ್ಯ ಮಾಸ್ಟರ್ (83) ಅವರು ತಾ. 11 ರಂದು ನಿಧನರಾದರು. ಮೃತರು ಪತ್ನಿ, ಈರ್ವರು
ಕಾಡು ಹಂದಿ ಧಾಳಿಗೋಣಿಕೊಪ್ಪಲು, ಫೆ. 11: ದ.ಕೊಡಗಿನಲ್ಲಿ ಆಗಿಂದ್ದಾಗೆ ಆನೆ, ಹುಲಿ, ಕರಡಿಗಳು ಮಾನವನ ಮೇಲೆರಗಿ ಅನಾಹುತಗಳನ್ನು ನಡೆಸುತ್ತಿದ್ದವು. ಇದೀಗ ಕಾಡಂದಿಯು ಮಗುವಿನ ಮೇಲೆ ದಾಳಿ ನಡೆಸುವ ಮೂಲಕ ನಾಗರಿಕರಲ್ಲಿ