ಸ್ಫೋಟಕ ಸಹಿತ ಆರೋಪಿ ಸೆರೆಶನಿವಾರಸಂತೆ, ನ. 11: ದೊಡ್ಡಕೊಡ್ಲಿ ಗ್ರಾಮದ ಕಲ್ಲುಕೋರೆಯ ನಿವಾಸಿ ಕೆ. ಅಬೂಬಕ್ಕರ್ ಎಂಬಾತ ತನ್ನ ಮನೆಯ ಪಕ್ಕದ ಶೆಡ್ಡಿನಲ್ಲಿ ಕಲ್ಲು ಸಿಡಿಸಲು ಉಪಯೋಗಿಸುವ ಭಾರೀ ಪ್ರಮಾಣದ ಸ್ಫೋಟಕಹರಿದು ಹಂಚಿಹೋಗುತ್ತಿರುವ ಕೃಷಿ ಕ್ಷೇತ್ರದ ಜಾಗಕೂಡಿಗೆ, ನ. 11: ಕೊಡಗು ಜಿಲ್ಲೆಯಲ್ಲಿ ಕೂಡಿಗೆ ಎಂದೊಡನೆ ನೆನಪಾಗುವದು ಕೂಡಿಗೆ ಕೃಷಿ ಕ್ಷೇತ್ರದ ಆವರಣ. ಈ ಕ್ಷೇತ್ರದಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಎಂಟು ಇಲಾಖೆಗಳು ಇವೆ. ಇವುಚೂರಿ ಇರಿತ ಪ್ರಕರಣ : ತನಿಖೆ ಚುರುಕುಕುಶಾಲನಗರ, ನ; 11: ಹುದುಗೂರು ಬಳಿ ಶನಿವಾರ ಬೆಳಗಿನ ವೇಳೆ ನಡೆದ ಚೂರಿ ಇರಿತ ಪ್ರಕರಣದ ಬಗ್ಗೆ ಪೊಲೀಸರಿಂದ ಉನ್ನತ ಮಟ್ಟದ ತನಿಖೆ ಚುರುಕುಗೊಂಡಿದೆ. ಘಟನೆಗೆ ಕಾರಣಕರ್ತರಾದಹಾಕಿ ಕೂರ್ಗ್ : ಪೊನ್ನಂಪೇಟೆಯಲ್ಲಿ ಇಂದಿನಿಂದ ಬಿ.ಡಿವಿಜನ್ ಹಾಕಿಗೋಣಿಕೊಪ್ಪ ವರದಿ, ನ. 11 : ಹಾಕಿಕೂರ್ಗ್ ವತಿಯಿಂದ ಇಂದಿ ನಿಂದ (ಸೋಮವಾರ) ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಬಿ. ಡಿವಿಜನ್ ಹಾಕಿ ಲೀಗ್ದುಷ್ಕರ್ಮಿಗಳಿಂದ ಆಟೋ ರಿಕ್ಷಾಕ್ಕೆ ಬೆಂಕಿಸುಂಟಿಕೊಪ್ಪ, ನ. 11: ಕೊಡಗಿನಲ್ಲಿ ಸೂಕ್ಷ್ಮ ಪರಿಸ್ಥಿತಿಯ ನಡುವೆ ಟಿಪ್ಪು ಜಯಂತಿ ಆಚರಣೆಯೊಂದಿಗೆ, ಎಲ್ಲವೂ ಶಾಂತಿಯುತವಾಗಿ ಕಳೆಯಿತು ಎಂದು ಪೊಲೀಸ್ ಇಲಾಖೆ ನಿಟ್ಟುಸಿರು ಬಿಡುವಷ್ಟರಲ್ಲಿ, ದುಷ್ಕರ್ಮಿಗಳು ಕಳೆದ
ಸ್ಫೋಟಕ ಸಹಿತ ಆರೋಪಿ ಸೆರೆಶನಿವಾರಸಂತೆ, ನ. 11: ದೊಡ್ಡಕೊಡ್ಲಿ ಗ್ರಾಮದ ಕಲ್ಲುಕೋರೆಯ ನಿವಾಸಿ ಕೆ. ಅಬೂಬಕ್ಕರ್ ಎಂಬಾತ ತನ್ನ ಮನೆಯ ಪಕ್ಕದ ಶೆಡ್ಡಿನಲ್ಲಿ ಕಲ್ಲು ಸಿಡಿಸಲು ಉಪಯೋಗಿಸುವ ಭಾರೀ ಪ್ರಮಾಣದ ಸ್ಫೋಟಕ
ಹರಿದು ಹಂಚಿಹೋಗುತ್ತಿರುವ ಕೃಷಿ ಕ್ಷೇತ್ರದ ಜಾಗಕೂಡಿಗೆ, ನ. 11: ಕೊಡಗು ಜಿಲ್ಲೆಯಲ್ಲಿ ಕೂಡಿಗೆ ಎಂದೊಡನೆ ನೆನಪಾಗುವದು ಕೂಡಿಗೆ ಕೃಷಿ ಕ್ಷೇತ್ರದ ಆವರಣ. ಈ ಕ್ಷೇತ್ರದಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಎಂಟು ಇಲಾಖೆಗಳು ಇವೆ. ಇವು
ಚೂರಿ ಇರಿತ ಪ್ರಕರಣ : ತನಿಖೆ ಚುರುಕುಕುಶಾಲನಗರ, ನ; 11: ಹುದುಗೂರು ಬಳಿ ಶನಿವಾರ ಬೆಳಗಿನ ವೇಳೆ ನಡೆದ ಚೂರಿ ಇರಿತ ಪ್ರಕರಣದ ಬಗ್ಗೆ ಪೊಲೀಸರಿಂದ ಉನ್ನತ ಮಟ್ಟದ ತನಿಖೆ ಚುರುಕುಗೊಂಡಿದೆ. ಘಟನೆಗೆ ಕಾರಣಕರ್ತರಾದ
ಹಾಕಿ ಕೂರ್ಗ್ : ಪೊನ್ನಂಪೇಟೆಯಲ್ಲಿ ಇಂದಿನಿಂದ ಬಿ.ಡಿವಿಜನ್ ಹಾಕಿಗೋಣಿಕೊಪ್ಪ ವರದಿ, ನ. 11 : ಹಾಕಿಕೂರ್ಗ್ ವತಿಯಿಂದ ಇಂದಿ ನಿಂದ (ಸೋಮವಾರ) ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಬಿ. ಡಿವಿಜನ್ ಹಾಕಿ ಲೀಗ್
ದುಷ್ಕರ್ಮಿಗಳಿಂದ ಆಟೋ ರಿಕ್ಷಾಕ್ಕೆ ಬೆಂಕಿಸುಂಟಿಕೊಪ್ಪ, ನ. 11: ಕೊಡಗಿನಲ್ಲಿ ಸೂಕ್ಷ್ಮ ಪರಿಸ್ಥಿತಿಯ ನಡುವೆ ಟಿಪ್ಪು ಜಯಂತಿ ಆಚರಣೆಯೊಂದಿಗೆ, ಎಲ್ಲವೂ ಶಾಂತಿಯುತವಾಗಿ ಕಳೆಯಿತು ಎಂದು ಪೊಲೀಸ್ ಇಲಾಖೆ ನಿಟ್ಟುಸಿರು ಬಿಡುವಷ್ಟರಲ್ಲಿ, ದುಷ್ಕರ್ಮಿಗಳು ಕಳೆದ