ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆಮಡಿಕೇರಿ, ಅ.20 : ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ ಪಿ.ಎಚ್.ಡಿ ಹಾಗೂ ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ
ಟ್ರಾನ್ಸ್ಫಾರ್ಮರ್ ತೆರವಿಗೆ ಆಗ್ರಹನಾಪೋಕ್ಲು, ಅ. 20: ಎಮ್ಮೆಮಾಡು ಗ್ರಾಮದಲ್ಲಿ ಅಳವಡಿಸಲಾಗಿರುವ ಟ್ರಾನ್ಸ್‍ಫಾರ್ಮರ್ ಅಪಾಯದ ಸ್ಥಿತಿಯಲ್ಲಿದೆ. ಎಮ್ಮೆಮಾಡು ಅನಾಥಾಲಯ ಮತ್ತು ಮದ್ರಸಾ ಸಮೀಪ ಮಕ್ಕಳು ಓಡಾಡುವ ಸ್ಥಳದಲ್ಲಿ ಇದ್ದು, ಇದನ್ನು ತೆರವುಗೊಳಿಸಬೇಕಾಗಿದೆ.
ತಾ. 22ರಂದು ವ್ಯವಸಾಯ ಜಾಗೃತಿ ಸಭೆ ಸೋಮವಾರಪೇಟೆ,ಅ.20: ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಸ್ಥಾಪಿತಗೊಂಡಿರುವ ಪುಷ್ಪಗಿರಿ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆಯ ವತಿಯಿಂದ ತಾ.22ರಂದು ಮಾನಸ ಸಭಾಂಗಣದಲ್ಲಿ ರೈತರಿಗೆ ವ್ಯವಸಾಯ ಜಾಗೃತಿ ಸಭೆಯನ್ನು ಬೆಳಿಗ್ಗೆ 10ಗಂಟೆಗೆ
ಗುಂಡಿನ ಧಾಳಿ: ಅಪಾಯದಿಂದ ಪಾರುಸೋಮವಾರಪೇಟೆ,ಅ.20: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಗುಂಡಿನ ಧಾಳಿಯಾಗಿರುವ ಘಟನೆ ಪಟ್ಟಣ ಸಮೀಪದ ಕಾನ್ವೆಂಟ್ ಬಾಣೆಯಲ್ಲಿ ಇಂದು ಸಂಜೆ 7.50ಕ್ಕೆ ನಡೆದಿದ್ದು, ಗುಂಡೇಟಿಗೆ ಒಳಗಾದ ಯುವಕ ಪ್ರಾಣಾಪಾಯದಿಂದ
ವಿದ್ಯಾರ್ಥಿ ವೇತನಗೋಣಿಕೊಪ್ಪಲು, ಅ. 20: ಕಳೆದ 11 ವರ್ಷಗಳಿಂದ ಕೊಡಗಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ಕೊಡವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿರುವ ಕೊಡವ ದೀನ ಬಂಧು