ಶ್ರೀ ಬಸವೇಶ್ವರ ಪ್ರತಿಷ್ಠಾಪನಾ ಉತ್ಸವಗುಡ್ಡೆಹೊಸೂರು, ಅ. 20: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ದೇವಸ್ಥಾನದಲ್ಲಿ ನ. 6 ರಂದು ಕೊಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳಿಂದ ಆಶೀರ್ವಚನ
ಟ್ರಾನ್ಸ್ಫಾರ್ಮರ್ ತೆರವಿಗೆ ಆಗ್ರಹನಾಪೋಕ್ಲು, ಅ. 20: ಎಮ್ಮೆಮಾಡು ಗ್ರಾಮದಲ್ಲಿ ಅಳವಡಿಸಲಾಗಿರುವ ಟ್ರಾನ್ಸ್‍ಫಾರ್ಮರ್ ಅಪಾಯದ ಸ್ಥಿತಿಯಲ್ಲಿದೆ. ಎಮ್ಮೆಮಾಡು ಅನಾಥಾಲಯ ಮತ್ತು ಮದ್ರಸಾ ಸಮೀಪ ಮಕ್ಕಳು ಓಡಾಡುವ ಸ್ಥಳದಲ್ಲಿ ಇದ್ದು, ಇದನ್ನು ತೆರವುಗೊಳಿಸಬೇಕಾಗಿದೆ.
ಎಲ್ಬಿಪಿಎಎಸ್ ತಂತ್ರಾಂಶ ಅನುಷ್ಠಾನಮಡಿಕೇರಿ, ಅ.20 : ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಕಟ್ಟಡ ಪರವಾನಗಿ ಪ್ರಕ್ರಿಯೆಯನ್ನು ನಿರ್ವಹಿಸಲು ಪ್ರಸ್ತುತ ಬಳಸುತ್ತಿರುವ ನಿರ್ಮಾಣ-1 ತಂತ್ರಾಂಶದ ಬಳಕೆಯನ್ನು ಸ್ಥಗಿತಗೊಳಿಸಿ 2019ರ
ಶಾಂತಿ ಪೂಜೆಮಡಿಕೇರಿ, ಅ. 20: ನಗರದ ಚೌಡೇಶ್ವರಿ ದೇವಾಲಯದ ದಸರಾ ಉತ್ಸವ ಮೂರ್ತಿಗಳಿಗೆ ತಾ. 21 ರಂದು (ಇಂದು) ಸಂಜೆ 7 ಗಂಟೆಗೆ ಶಾಂತಿ ಪೂಜೆ ಏರ್ಪಡಿಸಲಾಗಿದೆ.