ಅಲ್ಲಲ್ಲಿ ದೇವರ ಉತ್ಸವವೀರಾಜಪೇಟೆ: ವೀರಾಜಪೇಟೆ ಬಳಿಯ ಕೋಟೆಕೊಪ್ಪಲಿನ ಪೊದುಕೋಟೆಯ ವೆಂಕಟೇಶ್ವರ ಹಾಗೂ ಕನ್ನಂಬಾಡಮ್ಮ ಉತ್ಸವವು ತಾ. 4 ಹಾಗೂ 5 ರಂದು ನಡೆಯಲಿದೆ. ತಾ. 4 ರಂದು ರಾತ್ರಿ ದೇವರಿಗೆ ಹರಿಸೇವೆ, ಬಿಜೆಪಿಗೆ ಗೆಲವಿನ ವಿಶ್ವಾಸ : ಕೆ.ಜಿ.ಬಿ. ಆಶಯ*ಗೋಣಿಕೊಪ್ಪಲು, ಮೇ 3: ಲೋಕಸಭಾ ಚುನಾವಣೆಯ ನಂತರದ ವಾತಾವರಣ ಬಿಜೆಪಿ ಪರವಾಗಿದೆ. ಗುಪ್ತ ಮಾಹಿತಿಗಳ ಪ್ರಕಾರ 20-22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸುತ್ತದೆ ಎಂಬ ಮಾಹಿತಿ ಇದೆ. ಕಾವೇರಿ ನದಿಪಾತ್ರ ನಿವಾಸಿಗಳ ಆತಂಕಸಿದ್ದಾಪುರ, ಮೇ 3: ಮಾಹಾ ಮಳೆಗೆ ಸಿಲುಕಿ ಹಾನಿಗೊಳಗಾದ ಕರಡಿಗೋಡು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಕುಟುಂಬಗಳು ಕಾವೇರಿ ನದಿಯ ಪ್ರವಾಹಕ್ಕೆ ತುತ್ತಾಗಿ ತತ್ಕಾಲಿಕವಾಗಿ ಪರಿಹಾರ ಕೂಡಿಗೆಯಲ್ಲಿ ವಿಚಾರ ಸಂಕಿರಣಕೂಡಿಗೆ, ಮೇ 3: ರಾಜ್ಯ ಮಟ್ಟದ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಮಾಹಿತಿ ವಿನಿಮಯಕ್ಕೆ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರೇ ಗುಂಡಿಬೈಲು ಗ್ರಾಮದಲ್ಲಿ ಅಪಾಯದ ಮುನ್ಸೂಚನೆಸೂಕ್ತ ಕ್ರಮಕ್ಕೆ ಸ್ಥಳೀಯರ ಮನವಿ ಮಡಿಕೇರಿ, ಮೇ 3: ಮಡಿಕೇರಿಯ ಕರ್ಣಂಗೇರಿ ಮತ್ತು ಹೆಬ್ಬೆಟ್ಟಗೇರಿ ಗ್ರಾಮಗಳು ಸೇರುವ ಸರಹದ್ದಿನ ಗುಂಡಿಬೈಲು ಎಂಬಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಯ
ಅಲ್ಲಲ್ಲಿ ದೇವರ ಉತ್ಸವವೀರಾಜಪೇಟೆ: ವೀರಾಜಪೇಟೆ ಬಳಿಯ ಕೋಟೆಕೊಪ್ಪಲಿನ ಪೊದುಕೋಟೆಯ ವೆಂಕಟೇಶ್ವರ ಹಾಗೂ ಕನ್ನಂಬಾಡಮ್ಮ ಉತ್ಸವವು ತಾ. 4 ಹಾಗೂ 5 ರಂದು ನಡೆಯಲಿದೆ. ತಾ. 4 ರಂದು ರಾತ್ರಿ ದೇವರಿಗೆ ಹರಿಸೇವೆ,
ಬಿಜೆಪಿಗೆ ಗೆಲವಿನ ವಿಶ್ವಾಸ : ಕೆ.ಜಿ.ಬಿ. ಆಶಯ*ಗೋಣಿಕೊಪ್ಪಲು, ಮೇ 3: ಲೋಕಸಭಾ ಚುನಾವಣೆಯ ನಂತರದ ವಾತಾವರಣ ಬಿಜೆಪಿ ಪರವಾಗಿದೆ. ಗುಪ್ತ ಮಾಹಿತಿಗಳ ಪ್ರಕಾರ 20-22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸುತ್ತದೆ ಎಂಬ ಮಾಹಿತಿ ಇದೆ.
ಕಾವೇರಿ ನದಿಪಾತ್ರ ನಿವಾಸಿಗಳ ಆತಂಕಸಿದ್ದಾಪುರ, ಮೇ 3: ಮಾಹಾ ಮಳೆಗೆ ಸಿಲುಕಿ ಹಾನಿಗೊಳಗಾದ ಕರಡಿಗೋಡು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಕುಟುಂಬಗಳು ಕಾವೇರಿ ನದಿಯ ಪ್ರವಾಹಕ್ಕೆ ತುತ್ತಾಗಿ ತತ್ಕಾಲಿಕವಾಗಿ ಪರಿಹಾರ
ಕೂಡಿಗೆಯಲ್ಲಿ ವಿಚಾರ ಸಂಕಿರಣಕೂಡಿಗೆ, ಮೇ 3: ರಾಜ್ಯ ಮಟ್ಟದ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಮಾಹಿತಿ ವಿನಿಮಯಕ್ಕೆ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರೇ
ಗುಂಡಿಬೈಲು ಗ್ರಾಮದಲ್ಲಿ ಅಪಾಯದ ಮುನ್ಸೂಚನೆಸೂಕ್ತ ಕ್ರಮಕ್ಕೆ ಸ್ಥಳೀಯರ ಮನವಿ ಮಡಿಕೇರಿ, ಮೇ 3: ಮಡಿಕೇರಿಯ ಕರ್ಣಂಗೇರಿ ಮತ್ತು ಹೆಬ್ಬೆಟ್ಟಗೇರಿ ಗ್ರಾಮಗಳು ಸೇರುವ ಸರಹದ್ದಿನ ಗುಂಡಿಬೈಲು ಎಂಬಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಯ