ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಮಡಿಕೇರಿ, ಅ. 23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ನಗರದ ಕೋಟೆ ಹಳೇ
ತೆಂಗಿನ ಕಾಯಿಗೆ ಗುಂಡು ಹಾರಿಸುವ ಸ್ಪರ್ಧೆನಾಪೆÉÇೀಕ್ಲು, ಅ. 23: ತಾ. 27 ರಂದು ಸ್ಥಳೀಯ ಗ್ಯಾಂಲೆಟ್ ಶೂಟರ್ಶ್ ವತಿಯಿಂದ ಕೈಲ್ ಮೂಹೂರ್ತ ಹಬ್ಬದ ಪ್ರಯುಕ್ತ ಮುಕ್ತ ತೆಂಗಿನ ಕಾಯಿಗೆ ಗುಂಡು ಹಾರಿಸುವ ಸ್ವರ್ಧೆಯನ್ನು
ಗ್ರಾ.ಪಂ. ಮಟ್ಟದಲ್ಲಿಯೇ ಪ್ರಗತಿ ಪರಿಶೀಲನೆ: ತ್ರೆ ೈಮಾಸಿಕ ಸಭೆಗೆ ಸಮಿತಿ ರಚನೆಮಡಿಕೇರಿ, ಅ. 23: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮವನ್ನು (20 ಅಂಶ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಸರಕಾರ ಎಂಬಂತೆ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ
ಅರಣ್ಯ ಇಲಾಖೆ ನಿರ್ಲಕ್ಷ್ಯ : ರಕ್ಷಣೆಯಿಲ್ಲದ ಶ್ರೀಗಂಧ ಸಸ್ಯರಾಶಿ... ಕಣಿವೆ, ಅ. 23: ಎಲ್ಲೆಂದರಲ್ಲಿ ಸ್ವಾಭಾವಿಕವಾಗಿ ಬೆಳೆದು ನಿಂತ ಶ್ರೀಗಂಧದ ಸಸ್ಯರಾಶಿ ಅರಣ್ಯ ಇಲಾಖೆಯ ಸೂಕ್ತ ನಿರ್ವಹಣೆ ಹಾಗೂ ರಕ್ಷಣೆಯಿಲ್ಲದೇ ಸೊರಗುತ್ತಿರುವ ಚಿತ್ರಣ ಕಣಿವೆಯಿಂದ ಭೈರಪ್ಪನಗುಡಿ ಬೆಟ್ಟದ
ತಿರಿಬೊಳ್ಚ ಕೊಡವ ಸಂಘದಿಂದ ವಿಚಾರಗೋಷ್ಠಿಮಡಿಕೇರಿ, ಅ. 23: ಇತ್ತೀಚಿನ ದಿನಗಳಲ್ಲಿ ಕೊಡವ ಮದುವೆ ಸಮಾರಂಭದಲ್ಲಿ ಕಂಡುಬರುತ್ತಿರುವ ಹಲವಾರು ನ್ಯೂನತೆಗಳ ವಿಷಯದಲ್ಲಿ ಜನಜಾಗೃತಿ ಮೂಡಿಸುವ ಮೂಲಕ ವಿವಾಹದಂತಹ ಪವಿತ್ರ ಕಾರ್ಯ, ಪದ್ಧತಿಯ ಚೌಕಟ್ಟಿನೊಳಗೆ