ಸಂಸ್ಕøತಿ ಸಂಸ್ಕಾರಗಳು ಸಂಘಟನೆಯಲ್ಲಿ ಬಹುಮುಖ್ಯ: ವಿದ್ಯಾ ಮಲ್ಯವೀರಾಜಪೇಟೆ, ಅ. 31: ಹಿಂದೂ ಸಮಾಜವು ಸಧೃಡವಾಗಿ ಬಲಿಷ್ಟವಾಗಿರಲು ಸಂಸ್ಕøತಿ-ಸಂಸ್ಕಾರಗಳು ಬಹುಮುಖ್ಯವಾಗಿ ಪರಿಗಣಿಸಲ್ಪಡುತ್ತದೆ ಎಂದು ದುರ್ಗಾ ವಾಹಿನಿಯ ಪ್ರಾಂತ ಸಂಯೋಜಕಿ ವಿದ್ಯಾ ಮಲ್ಯ ಹೇಳಿದರು. ವಿಶ್ವ ಹಿಂದೂ ಪರಿಷತ್
ಸೆಸ್ಕ್ ಕಚೇರಿ ಎದುರು ರೈತ ಸಂಘದ ಪ್ರತಿಭಟನೆಗೋಣಿಕೊಪ್ಪ ವರದಿ, ಅ. 31: ವಿದ್ಯುತ್ ಬಿಲ್ ಪಾವತಿಸಲು ಬಾಕಿ ಉಳಿಸಿಕೊಂಡಿರುವ ಗ್ರಾಹಕರ ಬಿಲ್‍ನ್ನು ಪಾವತಿಗೆ ಬಡ್ಡಿ ರಹಿತ ಪಾವತಿಗೆ ಸಮಯವಕಾಶ ನೀಡಬೇಕು ಎಂದು ಒತ್ತಾಯಿಸಿ ಪ್ರೊ.
ಮಕ್ಕಳಿಗೆ ಮಾನಸಿಕ ಒತ್ತಡ ಹೇರದಿರಿ ಜೋಸೆಫ್ ಮ್ಯಾಥ್ಯುವೀರಾಜಪೇಟೆ, ಅ. 31: ಬಾಲ್ಯದಲ್ಲಿ ಮಕ್ಕಳಿಗೆ ಯಾವದೇ ರೀತಿಯ ಶೈಕ್ಷಣಿಕ ಒತ್ತಡ ಹೇರಬೇಡಿ, ಮಕ್ಕಳಿಗೆ ಪೆÇೀಷಕರೇ ಜೀವನದ ಮೊದಲ ಆದರ್ಶ ವ್ಯಕ್ತಿಗಳಾಗಬೇಕೆಂದು ರೋಟರಿ ಜಿಲ್ಲಾ ಗವರ್ನರ್ ಜೋಸೆಫ್
ಬ್ಯಾರಿಕೇಡ್ ಅಳವಡಿಸಲು ಸ್ಥಳೀಯರ ಆಗ್ರಹಸೋಮವಾರಪೇಟೆ, ಅ. 31: ಸೋಮವಾರಪೇಟೆ-ಬಾಣಾವರ-ಕೊಣನೂರು ರಾಜ್ಯ ಹೆದ್ದಾರಿಯಲ್ಲಿರುವ ಅಬ್ಬೂರುಕಟ್ಟೆ ಜಂಕ್ಷನ್‍ನಲ್ಲಿ ಬ್ಯಾರಿಕೇಡ್ ಅಳವಡಿಸದೇ ಇರುವದರಿಂದ ವಾಹನಗಳ ವೇಗಕ್ಕೆ ಮಿತಿಯಿಲ್ಲದಂತಾಗಿದೆ. ಅಬ್ಬೂರುಕಟ್ಟೆ ಜಂಕ್ಷನ್‍ನಲ್ಲಿ ಮೂರು ರಸ್ತೆಗಳು ಕೂಡುತ್ತಿದ್ದು, ದಿನಂಪ್ರತಿ ಬೆಳಿಗ್ಗೆ
ಹೆಣ್ಣು ಮಕ್ಕಳು ಎಚ್ಚೆತ್ತುಕೊಳ್ಳಲು ಕರೆ*ಗೋಣಿಕೊಪ್ಪಲು, ಅ. 31: ಹೆಣ್ಣು ಮಕ್ಕಳು ಶಾಲಾ-ಕಾಲೇಜಿಗೆ ಬರುವಾಗ ಕಾಫಿ ತೋಟದಲ್ಲಿ ಒಬ್ಬರೇ ಬರಕೂಡದು. ರಸ್ತೆ ಸಿಗುವವರೆಗೆ ಯಾರಾದರೂ ಸಂಬಂಧಿಕರನ್ನು ಜತೆಗೆ ಕರೆದುಕೊಂಡು ಬರಬೇಕು ಎಂದು ಪೊನ್ನಂಪೇಟೆ