ಕೂಡಿಗೆಯಲ್ಲಿ ಜಿಲ್ಲಾಮಟ್ಟದ ಸ್ವಉದ್ಯೋಗ ತರಬೇತಿ ಶಿಬಿರ ಕೂಡಿಗೆ, ಡಿ. 17: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕೂಡಿಗೆಯ ಕಾರ್ಪೋರೇಷನ್
‘ಮನೆಪೆದ’ ಇದೊಂದು ವಿಶೇಷ ಹೆಗ್ಗುರುತುಮಡಿಕೇರಿ, ಡಿ. 16: ಈ ಹಿಂದೆ ಕ್ರೋಢದೇಶ ಎಂದು ಕರೆಯಲ್ಪಡುತ್ತಿದ್ದ ಕೊಡಗು ಜಿಲ್ಲೆಯ ಮೂಲ ನಿವಾಸಿಗಳಾಗಿರುವ ಕೊಡವ ಭಾಷಿಕ ಜನಾಂಗದವರಿಗೆ ಒಂದು ವಿಶೇಷತೆಯಿದೆ. ಮನೆಪೆದ (ಮನೆ ಹೆಸರು)
ರೈತ ಸಂಪರ್ಕ ಕೇಂದ್ರಕ್ಕೆ ಗೃಹರಕ್ಷಕ ದಳದ ಜಾಗ ಬಳಕೆ ಆರೋಪಸೋಮವಾರಪೇಟೆ, ಡಿ. 17: ಕಳೆದ ಹಲವು ದಶಕಗಳಿಂದ ಗೃಹರಕ್ಷಕ ದಳದವರು ಬಳಕೆ ಮಾಡಿಕೊಳ್ಳುತ್ತಿದ್ದ ಕಟ್ಟಡವನ್ನು ಕೃಷಿ ಇಲಾಖೆಯ ಸೂಚನೆ ಮೇರೆಗೆ ಏಕಾಏಕಿ ಒಡೆದು ಹಾಕುತ್ತಿರುವದರ ವಿರುದ್ಧ ಗೃಹರಕ್ಷಕ
ವಿದ್ಯೆಯಿಂದ ಹಣೆಬರಹವನ್ನೂ ಬದಲಿಸಲು ಸಾಧ್ಯ: ಡಾ. ಕಾವೇರಿ ಪ್ರಕಾಶ್ನಾಪೆÉÇೀಕ್ಲು, ಡಿ. 17: ಹಣೆಬರಹ ಎಂದುಕೊಂಡು ಸೋಮಾರಿತನ ತೋರುವ ಬದಲು ಶ್ರಮಪಟ್ಟು ವಿದ್ಯೆ ಕಲಿತರೆ ಹಣೆಬರಹವನ್ನೂ ಕೂಡ ಬದಲಿಸಲು ಸಾಧ್ಯ ಎಂದು ನಾಪೆÇೀಕ್ಲು ಪ್ರಥಮ ದರ್ಜೆ ಕಾಲೇಜಿನ
ಸ್ವಾಮಿ ವಿವೇಕಾನಂದ ಜಯಂತಿ ಆಚರಣೆಗೆ ನಿರ್ಧಾರಸೋಮವಾರಪೇಟೆ, ಡಿ. 17: ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಆಶ್ರಯದಲ್ಲಿ ಜನವರಿ 11 ರಂದು ಸೋಮವಾರಪೇಟೆಯಲ್ಲಿ ವಿವೇಕಾನಂದ ಜಯಂತಿಯನ್ನು ಆಚರಿಸಲು ತೀರ್ಮಾನಿಸಲಾಯಿತು. ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕ ಎಂ.ಪಿ.