ಬಿಎಸ್ಎನ್ಎಲ್ ಸಂಪರ್ಕ ಸಮರ್ಪಕಗೊಳಿಸಲು ಆಗ್ರಹಸೋಮವಾರಪೇಟೆ, ಜೂ. 12: ಗ್ರಾಮೀಣ ಭಾಗಗಳಲ್ಲಿ ಬಿಎಸ್‍ಎನ್‍ಎಲ್ ಮೊಬೈಲ್ ಸಂಪರ್ಕ ಕಡಿತಗೊಳ್ಳುತ್ತಿದ್ದು, ಮುಂದಿನ ಒಂದು ವಾರದಲ್ಲಿ ಸಮರ್ಪಕಗೊಳಿಸದಿದ್ದಲ್ಲಿ ಬಿಎಸ್‍ಎನ್‍ಎಲ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವದು ಎಂದು
ದುಬೈನಲ್ಲಿ ಇಫ್ತಿಯಾರ್ ಕೂಟಮಡಿಕೇರಿ, ಜೂ. 12: ಕೊಡಗು ಜಿಲ್ಲೆಯ ಸಮನ್ವಯ ವಿದ್ಯಾಕೇಂದ್ರ ಮರ್ಕಝುಲ್ ಹಿದಾಯ ಕೊಟ್ಟಮುಡಿ ಯುಎಇ ಸಮಿತಿಯ ಸಭೆ ಮತ್ತು ಇಫ್ತಿಯಾರ್ ಕೂಟ ದುಬೈ ವೇವ್ ಇಂಟರ್ ನ್ಯಾಷನಲ್
ತಾಲೂಕು ಮಟ್ಟದಲ್ಲಿ ಅದಾಲತ್ ನಡೆಸಲು ಆಗ್ರಹಸೋಮವಾರಪೇಟೆ, ಜೂ. 12: ಕಳೆದ ಮಳೆಗಾಲದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಲವಷ್ಟು ರೈತರು ಸಂತ್ರಸ್ತರಾಗಿದ್ದು, ಇವರಿಗೆ ನ್ಯಾಯಯುತವಾಗಿ ಪರಿಹಾರ ವಿತರಿಸಲು ತಾಲೂಕು ಮಟ್ಟದಲ್ಲಿ ಅದಾಲತ್ ನಡೆಸಲು ಜಿಲ್ಲಾಧಿಕಾರಿ
ಯುವ ಒಕ್ಕೂಟ ಭವನ ಹಸ್ತಾಂತರಿಸಲು ಆಗ್ರಹಸೋಮವಾರಪೇಟೆ, ಜೂ. 12: ಯುವ ಒಕ್ಕೂಟದ ಕಾರ್ಯಕ್ರಮ ಗಳನ್ನು ನಡೆಸಬೇಕಾದ ಜಿಲ್ಲಾ ಯುವ ಒಕ್ಕೂಟದ ಭವನವನ್ನು ಶೀಘ್ರದಲ್ಲಿ ಹಸ್ತಾಂತರಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು
ಸಹಕಾರ ಸಂಘಗಳ ಉನ್ನತೀಕರಣಕ್ಕೆ ಸಹಕರಿಸಲು ಕರೆನಾಪೋಕ್ಲು, ಜೂ. 12: ಗ್ರಾಮದ ಅಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ಪೂರ್ವಜರು ಶ್ರಮ ವಹಿಸಿ ಕಟ್ಟಿ ಬೆಳೆಸಿದ ಸಹಕಾರ ಸಂಘವನ್ನು ಉನ್ನತೀಕರಣಗೊಳಿಸಲು ಗ್ರಾಮಸ್ಥರು