ಬಡ ಹೆಣ್ಣುಮಕ್ಕಳ ವಿವಾಹಚೆಟ್ಟಳ್ಳಿ, ಫೆ. 4: ಸಮೀಪದ ಕೊಂಡಂಗೇರಿಯ ಇಂದಾದುಲ್ ಇಸ್ಲಾಂ ಸಂಘದಿಂದ ಇಲ್ಲಿನ ಎರಡು ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅಲ್ ಹಾಜ್ ಉಮ್ಮರ್ ಸಖಾಫಿ ನೆರವೇರಿಸಿದರು. ನಂತರಸಾಲಭಾದೆ ರೈತ ಆತ್ಮಹತ್ಯೆಮಡಿಕೇರಿ, ಫೆ. 3: ರೈತರೊಬ್ಬರು ಸಾಲಬಾಧೆ ತಾಳಲಾರದೆ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಬೆಟ್ಟತ್ತೂರು ಗ್ರಾಮ ನಿವಾಸಿ ಕುಶಾಲಪ್ಪ (73) ಅವರು ಇಂದು ತಮ್ಮ ಮನೆಯಲ್ಲಿಏಕರೂಪ ಪರಿಹಾರಕ್ಕೆ ಸರಕಾರ ಆದೇಶಮಡಿಕೇರಿ, ಫೆ. 3: ರೈತರು ಆತ್ಮಹತ್ಯೆ, ಪ್ರಾಕೃತಿಕ ವಿಕೋಪ, ಕಾಡುಪ್ರಾಣಿ ಧಾಳಿ, ರಾಜ್ಯ ರಸ್ತೆ ಸಾರಿಗೆ ವೇಳೆ ಅವಘಡ, ವಿದ್ಯುತ್ ಸ್ಪರ್ಶ ಇತ್ಯಾದಿ ದುರಂತಗಳಿಂದ ಪ್ರಾಣಹಾನಿ, ಅಂಗವೈಕಲ್ಯ,ಕೊಡಗು ಜಿಲ್ಲೆಗೆ ಶಾಶ್ವತ ಹಾಕಿ ಸ್ಟೇಡಿಯಂ: ಬಜೆಟ್ನಲ್ಲಿ ಅವಕಾಶಮಡಿಕೇರಿ, ಫೆ.3: ಕೊಡಗು ಜಿಲ್ಲೆಯ ಹಾಕಿ ಆಟಗಾರರು ಹಾಗೂ ಹಾಕಿ ಪ್ರೇಮಿಗಳಿಗೆ ಪ್ರಿಯವಾಗುವ ಶಾಶ್ವತವಾದ ಹಾಕಿ ಸ್ಟೇಡಿಯಂ ಸ್ಥಾಪನೆಗೆ ರಾಜ್ಯ ಸರಕಾರ ಅನುದಾನ ಕಲ್ಪಿಸುವ ಸಾಧ್ಯತೆಯಿದೆ. ಸದ್ಯದಲ್ಲಿಯೇಮಲ್ಲಳ್ಳಿಯಲ್ಲಿ ಮುಂದುವರೆದ ಪ್ರಾಣ ಬಲಿಸೋಮವಾರಪೇಟೆ, ಫೆ. 3: ಸಮೀಪದ ಮಲ್ಲಳ್ಳಿ ಜಲಪಾತದಲ್ಲಿ ಸ್ನಾನಕ್ಕೆ ತೆರಳಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಯುವಕನÀನ್ನು ರಕ್ಷಿಸಲು ಮುಂದಾದ ಪ್ರವಾಸಿ ಇಂಜಿನಿಯರ್ ಪ್ರಾಣ ಕಳೆದುಕೊಂಡಿರುವ ಘಟನೆ ಭಾನುವಾರ ನಡೆದಿದೆ.ಬೆಂಗಳೂರಿನ
ಬಡ ಹೆಣ್ಣುಮಕ್ಕಳ ವಿವಾಹಚೆಟ್ಟಳ್ಳಿ, ಫೆ. 4: ಸಮೀಪದ ಕೊಂಡಂಗೇರಿಯ ಇಂದಾದುಲ್ ಇಸ್ಲಾಂ ಸಂಘದಿಂದ ಇಲ್ಲಿನ ಎರಡು ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅಲ್ ಹಾಜ್ ಉಮ್ಮರ್ ಸಖಾಫಿ ನೆರವೇರಿಸಿದರು. ನಂತರ
ಸಾಲಭಾದೆ ರೈತ ಆತ್ಮಹತ್ಯೆಮಡಿಕೇರಿ, ಫೆ. 3: ರೈತರೊಬ್ಬರು ಸಾಲಬಾಧೆ ತಾಳಲಾರದೆ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಬೆಟ್ಟತ್ತೂರು ಗ್ರಾಮ ನಿವಾಸಿ ಕುಶಾಲಪ್ಪ (73) ಅವರು ಇಂದು ತಮ್ಮ ಮನೆಯಲ್ಲಿ
ಏಕರೂಪ ಪರಿಹಾರಕ್ಕೆ ಸರಕಾರ ಆದೇಶಮಡಿಕೇರಿ, ಫೆ. 3: ರೈತರು ಆತ್ಮಹತ್ಯೆ, ಪ್ರಾಕೃತಿಕ ವಿಕೋಪ, ಕಾಡುಪ್ರಾಣಿ ಧಾಳಿ, ರಾಜ್ಯ ರಸ್ತೆ ಸಾರಿಗೆ ವೇಳೆ ಅವಘಡ, ವಿದ್ಯುತ್ ಸ್ಪರ್ಶ ಇತ್ಯಾದಿ ದುರಂತಗಳಿಂದ ಪ್ರಾಣಹಾನಿ, ಅಂಗವೈಕಲ್ಯ,
ಕೊಡಗು ಜಿಲ್ಲೆಗೆ ಶಾಶ್ವತ ಹಾಕಿ ಸ್ಟೇಡಿಯಂ: ಬಜೆಟ್ನಲ್ಲಿ ಅವಕಾಶಮಡಿಕೇರಿ, ಫೆ.3: ಕೊಡಗು ಜಿಲ್ಲೆಯ ಹಾಕಿ ಆಟಗಾರರು ಹಾಗೂ ಹಾಕಿ ಪ್ರೇಮಿಗಳಿಗೆ ಪ್ರಿಯವಾಗುವ ಶಾಶ್ವತವಾದ ಹಾಕಿ ಸ್ಟೇಡಿಯಂ ಸ್ಥಾಪನೆಗೆ ರಾಜ್ಯ ಸರಕಾರ ಅನುದಾನ ಕಲ್ಪಿಸುವ ಸಾಧ್ಯತೆಯಿದೆ. ಸದ್ಯದಲ್ಲಿಯೇ
ಮಲ್ಲಳ್ಳಿಯಲ್ಲಿ ಮುಂದುವರೆದ ಪ್ರಾಣ ಬಲಿಸೋಮವಾರಪೇಟೆ, ಫೆ. 3: ಸಮೀಪದ ಮಲ್ಲಳ್ಳಿ ಜಲಪಾತದಲ್ಲಿ ಸ್ನಾನಕ್ಕೆ ತೆರಳಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಯುವಕನÀನ್ನು ರಕ್ಷಿಸಲು ಮುಂದಾದ ಪ್ರವಾಸಿ ಇಂಜಿನಿಯರ್ ಪ್ರಾಣ ಕಳೆದುಕೊಂಡಿರುವ ಘಟನೆ ಭಾನುವಾರ ನಡೆದಿದೆ.ಬೆಂಗಳೂರಿನ