ರಾಮ ಟ್ರಸ್ಟ್ ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರನಾಪೋಕ್ಲು, ನ. ೩: ಪ್ರತಿಯೊಬ್ಬ ಮನುಷ್ಯನು ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಹೇಳಿದರು. ರಾಮ ಟ್ರಸ್ಟ್
ನಾಪೆÉÇÃಕ್ಲುವಿನಲ್ಲಿ ಶೌಚಾಲಯಕ್ಕೆ ಪರದಾಟ..! ನಾಪೆÉÇÃಕ್ಲು, ನ. ೩: ನಾಪೋಕ್ಲು ಪಟ್ಟಣ ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಪದವಿ ಕಾಲೇಜು ಸೇರಿದಂತೆ ಸರಕಾರಿ, ಖಾಸಗಿ ಶಾಲಾ
‘ಹಸಿರು ದೀಪಾವಳಿ’ ಜಾಗೃತಿ ಕಾರ್ಯಕ್ರಮಮಡಿಕೇರಿ, ನ. ೩: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ‘ಹಸಿರು - ದೀಪಾವಳಿ’ ಜಾಗೃತಿ ಹಾಗೂ ‘ಎಥ್ನಿಕ್ ಡೇ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜ್ಯೋತಿ ಬೆಳಗಿಸುವದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಟಿಪ್ಪು ವಿವಾದವನ್ನು ಜೀವಂತವಾಗಿಡಲು ಹುನ್ನಾರ : ಆರೋಪಮಡಿಕೇರಿ, ನ. ೩: ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರದ ನಿರ್ಧಾರದಿಂದ ತೃಪ್ತರಾಗದ ಬಿಜೆಪಿ ಮಂದಿ ಟಿಪ್ಪು ವಿವಾದವನ್ನು ಜೀವಂತವಾಗಿಡಬೇಕೆನ್ನುವ ಉದ್ದೇಶದಿಂದ ಪಠ್ಯ ಪುಸ್ತಕದಲ್ಲಿನ ಟಿಪ್ಪು ಅಧ್ಯಾಯದ
ಕೊಡಗಿನ ಅಲ್ಲಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಮಡಿಕೇರಿ, ನ. ೩: ಕೊಡಗು ಜಿಲ್ಲೆಯ ಅಲ್ಲಲ್ಲಿ ತಾ. ೧ರಂದು ವಿವಿಧ ಸಂಘ- ಸಂಸ್ಥೆಗಳಿAದ ಕನ್ನಡ ರಾಜ್ಯೋತ್ಸವ ಸಡಗರ - ಸಂಭ್ರಮದಿAದ ಆಚರಣೆಗೊಂಡಿತು. ಸೋಮವಾರಪೇಟೆ : ತಾಲೂಕು ಕನ್ನಡ