ಪ್ರತಿಭಾ ಪುರಸ್ಕಾರಸುಂಟಿಕೊಪ್ಪ,s ಸೆ. 20: ಕೊಡಗು ಗೌಡ ನಿವೃತ ನೌಕರರ ಸಂಘದ ಸದಸ್ಯರಿಗೆ ಮತ್ತು ಅವರ ಮಕ್ಕಳಿಗೆ 2018-19 ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಆದ್ಯತೆಯ ಮೇರೆಗೆ
ಮಹಿಳಾ ಸಾಂತ್ವನ ಕೇಂದ್ರಕುಶಾಲನಗರ, ಸೆ. 20: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಡಿಯಲ್ಲಿ ಓಡಿಪಿಯ ಸಹಯೋಗದೊಂದಿಗೆ ಕುಶಾಲನಗರದಲ್ಲಿ ಮಹಿಳಾ ಸಾಂತ್ವನ ಕೇಂದ್ರ ಆರಂಭಿಸಲಾಗಿದೆ. ಕೌಟುಂಬಿಕ ಹಿಂಸೆ, ಅತ್ಯಾಚಾರ, ವರದಕ್ಷಿಣೆ
ವೀರಾಜಪೇಟೆ ಪಟ್ಟಣ ಬ್ಯಾಂಕ್ಗೆ ರೂ. 32.34 ಲಕ್ಷ ಲಾಭವೀರಾಜಪೇಟೆ, ಸೆ. 20: ವೀರಾಜಪೇಟೆ ಟೌನ್‍ಬ್ಯಾಂಕ್‍ಗೆ 2018-19ನೇ ಸಾಲಿನಲ್ಲಿ ಒಟ್ಟು ರೂ 32,34,363 ನಿವ್ವಳ ಲಾಭ ಬಂದಿದ್ದು ಬ್ಯಾಂಕ್ ಪ್ರಗತಿ ಪಥದಲ್ಲಿ ಮುಂದುವರೆಯುತ್ತಿದೆ ಎಂದು ಆಡಳಿತ ಮಂಡಳಿ
ಸಿದ್ಧ್ದಲಿಂಗಪುರದಲ್ಲಿ ಮಾಸಿಕ ಪಂಚಮಿ ಪೂಜೆಸೋಮವಾರಪೇಟೆ, ಸೆ. 20: ಸಮೀಪದ ಅರಶಿನಗುಪ್ಪೆ-ಸಿದ್ಧಲಿಂಗಪುರದ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಮಾಸಿಕ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ಗುರುಗಳಾದ ರಾಜೇಶ್‍ನಾಥ್ ಗೂರೂಜಿ ಅವರ
ಬ್ಯಾಡ್ಮಿಂಟನ್ನಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆಸೋಮವಾರಪೇಟೆ, ಸೆ. 20: ತಾಲೂಕು ಒಕ್ಕಲಿಗರ ಸಂಘದ ವಿಶ್ವ ಮಾನವ ಕುವೆಂಪು ವಿದ್ಯಾ ಸಂಸ್ಥೆಯ ಪ್ರಾಥಮಿಕ ಹಾಗು ಪ್ರೌಢ ಶಾಲಾ ವಿಭಾಗದ ಬಾಲಕಿಯರ ತಂಡ ಬ್ಯಾಡ್ಮಿಂಟನ್‍ನಲ್ಲಿ ವಿಭಾಗೀಯ