ಮಡಿಕೇರಿಯ ಎಲ್ಲಾ ರಸ್ತೆಗಳ ದುರಸ್ತಿಗೆ ಕ್ರಮಮಡಿಕೇರಿ, ಡಿ. 17: ಮಡಿಕೇರಿ ನಗರದ ಎಲ್ಲಾ ರಸ್ತೆಗಳ ದುರಸ್ತಿಗೆ ಶೀಘ್ರವಾಗಿ ಕ್ರಮಕೈಗೊಳ್ಳಲಾಗುವದು. ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ನಿರ್ದಾಕ್ಷಿಣ್ಯವಾಗಿ ಕಪ್ಪು ಪಟ್ಟಿಗೆ ಸೇರಿಸಲಾಗುವದೆಂದು ಶಾಸಕ
ಭರತನಾಟ್ಯದಲ್ಲಿ ಹರ್ಷಕೀರ್ತಿ ಸಾಧನೆಸೋಮವಾರಪೇಟೆಯಲ್ಲಿ ನಡೆದ ಕೊಡಗು ಜಿಲ್ಲಾಮಟ್ಟದ ಯುವ ಜನೋತ್ಸವದಲ್ಲಿ ಕಥಕ್ ಮತ್ತು ಭರತನಾಟ್ಯ ವಿಭಾಗದಲ್ಲಿ ವೀರಾಜಪೇಟೆಯ ಹರ್ಷಕೀರ್ತಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದ ಹಲವಾರು ಕಡೆ ನೃತ್ಯ
ಒಳ್ಳೆಯ ಮನುಷ್ಯನಾದರೆ ಸಾಕುಒಬ್ಬ ಶ್ರೇಷ್ಠ ತಂದೆ ತನ್ನ ಮಗ ಅಥವಾ ಮಗಳನ್ನು ಶಾಲೆಗೆ ಸೇರಿಸು ವಾಗ ಶಿಕ್ಷಕರೊಂದಿಗೆ ಮಾಡಿಕೊಂಡ ವಿನಂತಿ ಹೀಗಿತ್ತು. v ದಯವಿಟ್ಟು ನನ್ನ ಮಗನಿಗೆ ಅಂಕಗಳ ಹುಚ್ಚು ಹಿಡಿಸಬೇಡಿ. v “ಒಂದು ಉನ್ನತ
ಸೊಳ್ಳೆ ನಿರೋಧಕ ಚೆಂಡು ಹೂಇಂದು ಜನಸಾಮಾನ್ಯರನ್ನು ಕಾಡುತ್ತಿರುವ ಬಹುತೇಕ ರೋಗ ಗಳಿಗೆ ಸೊಳ್ಳೆಗಳೇ ಕಾರಣ. ಸೊಳ್ಳೆ ಗಳ ಕಡಿತದಿಂದ ಡೆಂಗ್ಯೂ, ಚಿಕನ್‍ಗುನ್ಯಾ ಮತ್ತು ಮಲೇರಿಯಾ ದಂತಹ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳಿಂದ ಪಾರಾಗಲು
ಹೌದಾದರೆ ಹೌದೆನ್ನಿv ತುಂಬಾ ಕೆಟ್ಟ ಗುಣಗಳನ್ನೇ ಮೈಗೂಡಿಸಿಕೊಂಡಿರುವ ಹುಡುಗನೊಬ್ಬ ನಿಮಗೆ ಒಳ್ಳೆಯವನಂತೆ ಕಾಣಿಸಿದ್ದೇ ಆದರೆ ಅವನು ನಿಮ್ಮ ಮಗನೇ ಆಗಿರುತ್ತಾನೆ. v ಓರ್ವ ಹೆಣ್ಣಿನೊಂದಿಗೆ ನೀನು ತುಂಬಾ ಚಂದ ಇದ್ದೀಯ