ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಸೋಮವಾರಪೇಟೆ, ಆ. 23: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸೋಮವಾರಪೇಟೆ ತಾಲೂಕು ಸಂಸ್ಥೆ ವತಿಯಿಂದ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಕಾರ್ಯಕ್ರಮ
ಅರಸಿನ ಗುಪ್ಪೆಯಲ್ಲಿ ಪರಿಸರ ದಿನಾಚರಣೆಸೋಮವಾರಪೇಟೆ, ಆ. 23: ವೃಕ್ಷ ಸಂಕುಲದ ಸಂರಕ್ಷಣೆಯಿಂದ ಮಾತ್ರ ಮನುಕುಲದ ಉಳಿವು ಸಾಧ್ಯ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕು. ಆ ದಿಸೆಯಲ್ಲಿ ಪರಿಸರದ ರಕ್ಷಣೆಗೆ ಮುಂದಾಗಬೇಕು ಎಂದು
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಆ. 23: ಕೇಂದ್ರ ಸರ್ಕಾರದಿಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ “ಸಖಿ ಒನ್ ಸ್ಟಾಪ್ ಸೆಂಟರ್”ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಿದ್ಯಾರ್ಹತೆ
ಅಪಾಯದಲ್ಲಿ ಅಂಗನವಾಡಿ ಕೇಂದ್ರಸಿದ್ದಾಪುರ, ಆ. 23: ಪ್ರವಾಹದಿಂದಾಗಿ ನದಿ ಸಮೀಪದಲ್ಲಿದ್ದ ಕರಡಿಗೋಡು ಅಂಗನವಾಡಿ ಕೇಂದ್ರ ಮುಳುಗಡೆಗೊಂಡು, ಬೃಹತ್ ಗಾತ್ರದ ಬಿರುಕುಬಿಟ್ಟು ಅಪಾಯದ ಸ್ಥಿತಿಯಲ್ಲಿದೆ. ಜಿಲ್ಲಾದÀ್ಯಂತ ಸುರಿದ ಬಾರೀ ಮಳೆಗೆ ಕಾವೇರಿ ನದಿ
ಬೆಂಡೆ ಬೆಟ್ಟ ಹಾಡಿಗೆ ಜನಪ್ರತಿನಿಧಿಗಳ ಭೇಟಿ ಕೂಡಿಗೆ, ಆ. 23: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡೆ ಬೆಟ್ಟ ಹಾಡಿಗೆ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಾರಿ