ಪಾರಾಣೆಯಲ್ಲಿ ಅಂತರ ಗ್ರಾಮ ಕ್ರೀಡಾಕೂಟನಾಪೋಕ್ಲು, ಡಿ. 21: ಸಮೀಪದ ಪಾರಾಣೆ ಕೇಂದ್ರ ಕ್ರೀಡಾಮಂಡಳಿ ವತಿಯಿಂದ ಸತತವಾಗಿ 57ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪಾರಾಣೆ ಕೈಲುಮುಹೂರ್ತ ಅಂತರಗ್ರಾಮ ಕ್ರೀಡಾಕೂಟ ಆಚರಿಸಲಾಯಿತು. ಜಿಲ್ಲೆಯಲ್ಲಿ ಈಚೆಗೆ ಸಂಭವಿಸಿದ ಪ್ರಕೃತಿಶಿಸ್ತು ಬದ್ಧ ಜೀವನದಿಂದ ಸಮಾಜದಲ್ಲಿ ಸ್ವಾಸ್ಥ್ಯ : ನಂಜುಂಡೇಗೌಡ ಸೋಮವಾರಪೇಟೆ, ಡಿ. 21: ಎಲ್ಲರೂ ಶಿಸ್ತು ಬದ್ಧತೆಯಿಂದ ಜೀವನ ನಡೆಸಿದರೆ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ಮೂಡುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಕುಟ್ಟ ಟಿ. ಶೆಟ್ಟಿಗೇರಿ ಹೆದ್ದಾರಿ ದುರಸ್ತಿಗೆ ಆಗ್ರಹಶ್ರೀಮಂಗಲ, ಡಿ. 21: ಕುಟ್ಟದಿಂದ ಟಿ. ಶೆಟ್ಟಿಗೇರಿವರೆಗೆ ಮುಖ್ಯ ರಸ್ತೆ ಗುಂಡಿ ಬಿದ್ದಿದ್ದು ಇದನ್ನು ಕೂಡಲೇ ದುರಸ್ತಿಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಪೊನ್ನಂಪೇಟೆಯಿಂದ ಟಿ.ಶೆಟ್ಟಿಗೇರಿ ಸಮೀಪ ಬೆಳ್ಳೂರುವರೆಗೆ ರಸ್ತೆಯ ಗುಂಡಿ ಆರೋಗ್ಯವಂತ ಶಿಶು ಪ್ರದರ್ಶನಚೆಟ್ಟಳ್ಳಿ, ಡಿ. 21: ಈರಳೆವಳಮುಡಿ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಸದಸ್ಯರುಗಳು, ಮಕ್ಕಳ ತಾಯಂದಿರು ಹಾಗೂ ಆರೋಗ್ಯ ಇಲಾಖೆಯವರು ಹಾಜರಿದ್ದರು. ಆರೋಗ್ಯ ತಪಾಸಣೆಕುಶಾಲನಗರ, ಡಿ. 21: ಕುಶಾಲನಗರದ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷೆ
ಪಾರಾಣೆಯಲ್ಲಿ ಅಂತರ ಗ್ರಾಮ ಕ್ರೀಡಾಕೂಟನಾಪೋಕ್ಲು, ಡಿ. 21: ಸಮೀಪದ ಪಾರಾಣೆ ಕೇಂದ್ರ ಕ್ರೀಡಾಮಂಡಳಿ ವತಿಯಿಂದ ಸತತವಾಗಿ 57ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪಾರಾಣೆ ಕೈಲುಮುಹೂರ್ತ ಅಂತರಗ್ರಾಮ ಕ್ರೀಡಾಕೂಟ ಆಚರಿಸಲಾಯಿತು. ಜಿಲ್ಲೆಯಲ್ಲಿ ಈಚೆಗೆ ಸಂಭವಿಸಿದ ಪ್ರಕೃತಿ
ಶಿಸ್ತು ಬದ್ಧ ಜೀವನದಿಂದ ಸಮಾಜದಲ್ಲಿ ಸ್ವಾಸ್ಥ್ಯ : ನಂಜುಂಡೇಗೌಡ ಸೋಮವಾರಪೇಟೆ, ಡಿ. 21: ಎಲ್ಲರೂ ಶಿಸ್ತು ಬದ್ಧತೆಯಿಂದ ಜೀವನ ನಡೆಸಿದರೆ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ಮೂಡುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು
ಕುಟ್ಟ ಟಿ. ಶೆಟ್ಟಿಗೇರಿ ಹೆದ್ದಾರಿ ದುರಸ್ತಿಗೆ ಆಗ್ರಹಶ್ರೀಮಂಗಲ, ಡಿ. 21: ಕುಟ್ಟದಿಂದ ಟಿ. ಶೆಟ್ಟಿಗೇರಿವರೆಗೆ ಮುಖ್ಯ ರಸ್ತೆ ಗುಂಡಿ ಬಿದ್ದಿದ್ದು ಇದನ್ನು ಕೂಡಲೇ ದುರಸ್ತಿಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಪೊನ್ನಂಪೇಟೆಯಿಂದ ಟಿ.ಶೆಟ್ಟಿಗೇರಿ ಸಮೀಪ ಬೆಳ್ಳೂರುವರೆಗೆ ರಸ್ತೆಯ ಗುಂಡಿ
ಆರೋಗ್ಯವಂತ ಶಿಶು ಪ್ರದರ್ಶನಚೆಟ್ಟಳ್ಳಿ, ಡಿ. 21: ಈರಳೆವಳಮುಡಿ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಸದಸ್ಯರುಗಳು, ಮಕ್ಕಳ ತಾಯಂದಿರು ಹಾಗೂ ಆರೋಗ್ಯ ಇಲಾಖೆಯವರು ಹಾಜರಿದ್ದರು.
ಆರೋಗ್ಯ ತಪಾಸಣೆಕುಶಾಲನಗರ, ಡಿ. 21: ಕುಶಾಲನಗರದ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷೆ