ಪೊನ್ನಂಪೇಟೆ ಆಶ್ರಮದಿಂದ ಉಚಿತ ನೋಟ್ ಬುಕ್ ವಿತರಣೆಕರಿಕೆ, ಸೆ. 20: ಇಲ್ಲಿನ ಸರಕಾರಿ ಪೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆ ಮತ್ತು ಕರಿಕೆ ಕಾಲೋನಿ ಪ್ರಾಥಮಿಕ ಶಾಲೆ, ಕರಿಕೆ ಆಶ್ರಮ ಶಾಲೆ ವಿದ್ಯಾರ್ಥಿಗಳಿಗೆ ಪೊನ್ನಂಪೇಟೆ
ಸುಂದರನಗರ ರುದ್ರಭೂಮಿಗೆ ಜಿಲ್ಲಾಧಿಕಾರಿ ಭೇಟಿಕೂಡಿಗೆ, ಸೆ. 20: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೈಗಾರಿಕಾ ಬಡಾವಣೆಯ ಸಮೀಪವಿರುವ ಸುಂದರನಗರ ರುದ್ರಭೂಮಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಾಗಕ್ಕೆ ಸಂಬಂಧಪಟ್ಟಂತೆ
ರಸ್ತೆ ಅವ್ಯವಸ್ಥೆ:ಜೆಡಿಎಸ್ನಿಂದ ಪ್ರತಿಭಟನೆಯ ಎಚ್ಚರಿಕೆಮಡಿಕೇರಿ. ಸೆ. 20: ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಸಂಪÀÇರ್ಣವಾಗಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳದಿದ್ದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸುವದಾಗಿ
ಜಮಾಬಂದಿ ಸಭೆಶ್ರೀಮಂಗಲ, ಸೆ. 20: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ 2018-19ನೇ ಸಾಲಿನ ಜಮಾಬಂದಿ ಸಭೆ ತಾ. 23 ರ ಪೂರ್ವಾಹ್ನ 11 ಗಂಟೆಗೆ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ನಾಣಯ್ಯ
ಶ್ರೀಚೌಟಿ ಮಾರಿಯಮ್ಮ ವಾರ್ಷಿಕೋತ್ಸವಮಡಿಕೇರಿ, ಸೆ. 20: ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆಯ 16ನೇ ವಾರ್ಷಿಕೋತ್ಸವ ತಾ. 25 ಮತ್ತು 26