ತಾ.5 ಶ್ರೀಮಂಗಲ ಕಾಫಿ ಮಂಡಳಿ ಎದುರು ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆಶ್ರೀಮಂಗಲ, ಡಿ.2 : ಬರಗಾಲಕ್ಕೆ ತುತ್ತಾಗಿ ಪ್ರಸಕ್ತ ವರ್ಷದ ಕಾಫಿ ಫಸಲು ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ. ಆದರೆ ವಾಸ್ತವಾಂಶವನ್ನು ಮರೆಮಾಚಿರುವ ಕಾಫಿ ಮಂಡಳಿ, ತಮ್ಮ ಸಮೀಕ್ಷಾ ವರದಿಯಲ್ಲಿಅತ್ಯಾಚಾರಿಗೆ ಗಲ್ಲು ಶಿಕ್ಷೆ ನೀಡಲು ಒತ್ತಾಯ : ತಾ. 5 ರಂದು ಪ್ರತಿಭಟನೆಮಡಿಕೇರಿ, ಡಿ.2 : ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಶಿಕ್ಷಕಿ ಪ್ರಮೀಳಾ ಅವರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಹರೀಶ್‍ಗೆ ಗಲ್ಲುಕೂಟಿಯಾಲ ರಸ್ತೆ : ಕಾನೂನು ಚೌಕಟ್ಟಲ್ಲಿ ಅವಕಾಶ ಇದ್ದರೆ ಪರಿಶೀಲನೆಮಡಿಕೇರಿ, ಡಿ. 2: ವೀರಾಜಪೇಟೆ ತಾಲೂಕು ಕೇಂದ್ರದಿಂದ ಬಿ. ಶೆಟ್ಟಿಗೇರಿ ಮೂಲಕ ಕೂಟಿಯಾಲ - ಬಿರುನಾಣಿ ಸಂಪರ್ಕ ರಸ್ತೆ ನಿರ್ಮಾಣ ಯೋಜನೆ ನೆನೆಗುದಿಗೆ ಬಿದ್ದಿರುವ ಕುರಿತು ಇಂದುಬ್ರಾಹ್ಮಣರಿಗೆ ಜಾತಿ ದೃಢೀಕರಣ ಪತ್ರಕ್ಕೆ ಸಮಸ್ಯೆಮಡಿಕೇರಿ, ಡಿ.2: ರಾಜ್ಯದಲ್ಲಿ ಬ್ರಾಹ್ಮಣ ಜಾತಿಯವರಿಗೆ ಬ್ರಾಹ್ಮಣ ಎಂದು ಜಾತಿ ದೃಢೀಕರಣ ಪತ್ರ ನೀಡುತ್ತಿಲ್ಲದಿರುವದು ಸರಕಾರದ ಗಮನಕ್ಕೆ ಬಂದಿದೆಯೇ? ಜಾತಿ ದೃಢೀಕರಣ ಪತ್ರ ನೀಡಲು ಇರುವ ತೊಡಕು‘ಪಾಂಡತ್ ಪಟ್ಟಿ’ ಖ್ಯಾತಿಯ ಪಾಂಡಾಣೆ ನಾಡ್ ಮಂದ್ನಲ್ಲಿ ‘‘ಮಂದ್ನಮ್ಮೆ’’ಶ್ರೀಮಂಗಲ, ಡಿ.2 : ಯುಕೊ ಸಂಘಟನೆಯ ವಾರ್ಷಿಕ ಕಾರ್ಯಕ್ರಮವಾದ “ಕೊಡವ ಮಂದ್ ನಮ್ಮೆ”ಯ ತೃತೀಯ ವರ್ಷದ ಆಚರಣೆ ಜನವರಿ 1 ರ ಭಾನುವಾರದಂದು ಮೂರ್ನಾಡಿನ ಪಾಂಡಾಣೆ
ತಾ.5 ಶ್ರೀಮಂಗಲ ಕಾಫಿ ಮಂಡಳಿ ಎದುರು ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆಶ್ರೀಮಂಗಲ, ಡಿ.2 : ಬರಗಾಲಕ್ಕೆ ತುತ್ತಾಗಿ ಪ್ರಸಕ್ತ ವರ್ಷದ ಕಾಫಿ ಫಸಲು ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ. ಆದರೆ ವಾಸ್ತವಾಂಶವನ್ನು ಮರೆಮಾಚಿರುವ ಕಾಫಿ ಮಂಡಳಿ, ತಮ್ಮ ಸಮೀಕ್ಷಾ ವರದಿಯಲ್ಲಿ
ಅತ್ಯಾಚಾರಿಗೆ ಗಲ್ಲು ಶಿಕ್ಷೆ ನೀಡಲು ಒತ್ತಾಯ : ತಾ. 5 ರಂದು ಪ್ರತಿಭಟನೆಮಡಿಕೇರಿ, ಡಿ.2 : ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಶಿಕ್ಷಕಿ ಪ್ರಮೀಳಾ ಅವರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಹರೀಶ್‍ಗೆ ಗಲ್ಲು
ಕೂಟಿಯಾಲ ರಸ್ತೆ : ಕಾನೂನು ಚೌಕಟ್ಟಲ್ಲಿ ಅವಕಾಶ ಇದ್ದರೆ ಪರಿಶೀಲನೆಮಡಿಕೇರಿ, ಡಿ. 2: ವೀರಾಜಪೇಟೆ ತಾಲೂಕು ಕೇಂದ್ರದಿಂದ ಬಿ. ಶೆಟ್ಟಿಗೇರಿ ಮೂಲಕ ಕೂಟಿಯಾಲ - ಬಿರುನಾಣಿ ಸಂಪರ್ಕ ರಸ್ತೆ ನಿರ್ಮಾಣ ಯೋಜನೆ ನೆನೆಗುದಿಗೆ ಬಿದ್ದಿರುವ ಕುರಿತು ಇಂದು
ಬ್ರಾಹ್ಮಣರಿಗೆ ಜಾತಿ ದೃಢೀಕರಣ ಪತ್ರಕ್ಕೆ ಸಮಸ್ಯೆಮಡಿಕೇರಿ, ಡಿ.2: ರಾಜ್ಯದಲ್ಲಿ ಬ್ರಾಹ್ಮಣ ಜಾತಿಯವರಿಗೆ ಬ್ರಾಹ್ಮಣ ಎಂದು ಜಾತಿ ದೃಢೀಕರಣ ಪತ್ರ ನೀಡುತ್ತಿಲ್ಲದಿರುವದು ಸರಕಾರದ ಗಮನಕ್ಕೆ ಬಂದಿದೆಯೇ? ಜಾತಿ ದೃಢೀಕರಣ ಪತ್ರ ನೀಡಲು ಇರುವ ತೊಡಕು
‘ಪಾಂಡತ್ ಪಟ್ಟಿ’ ಖ್ಯಾತಿಯ ಪಾಂಡಾಣೆ ನಾಡ್ ಮಂದ್ನಲ್ಲಿ ‘‘ಮಂದ್ನಮ್ಮೆ’’ಶ್ರೀಮಂಗಲ, ಡಿ.2 : ಯುಕೊ ಸಂಘಟನೆಯ ವಾರ್ಷಿಕ ಕಾರ್ಯಕ್ರಮವಾದ “ಕೊಡವ ಮಂದ್ ನಮ್ಮೆ”ಯ ತೃತೀಯ ವರ್ಷದ ಆಚರಣೆ ಜನವರಿ 1 ರ ಭಾನುವಾರದಂದು ಮೂರ್ನಾಡಿನ ಪಾಂಡಾಣೆ