ನಿಖಿಲ್ಗೆ 4 ಚಿನ್ನದ ಪದಕಗುಡ್ಡೆಹೊಸೂರು, ಮಾ. 21: ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಶಾಸ್ತ್ರದ ಸ್ನಾತಕೋತ್ತರ ವಿಭಾಗದಲ್ಲಿ ಕೊಡಗಿನ ಮೊಟ್ಟನ ನಿಖಿಲ್ 4 ಚಿನ್ನದ ಪದಕ ಗಳಿಸುವದರ ಮೂಲಕ ಸಾಧನೆ ಮಾಡಿದ್ದಾನೆ. ಮೈಸೂರು ವಿಶ್ವವಿದ್ಯಾನಿಲಯದ ಬಿ.ಜೆ.ಪಿ.ಯಿಂದ ಮತಯಾಚನೆಗೆ ಚಾಲನೆಸೋಮವಾರಪೇಟೆ, ಮಾ. 21: ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಗೆಲ್ಲಿಸುವಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರಚಾರ ಕಾರ್ಯ ಆರಂಭಿಸಿದ್ದು, ಇಲ್ಲಿನ ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಗಾಂಧಿನಗರ ಜಲಚರಗಳ ಉಳಿವಿಗೆ ಹಾರಂಗಿಯಿಂದ ನೀರುಕೂಡಿಗೆ, ಮಾ. 21: ಬಿಸಿಲಿನ ಧಗೆಯು ಹೆಚ್ಚಾಗುತ್ತಿದ್ದಂತೆಯೇ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಕಾವೇರಿ ನದಿಯನ್ನು ಅನೇಕ ಗ್ರಾಮಗಳು ಅವಲಂಭಿಸಿವೆ. ಹುದಿಕೇರಿಯಲ್ಲಿ ರೈತ ಸಮ್ಮೇಳನಗೋಣಿಕೊಪ್ಪಲು, ಮಾ. 21: ರೈತರು ರಾಜಕೀಯ ಶಕ್ತಿಯಾಗಿ ಬೆಳೆದರಷ್ಟೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು, ಮುಂದೆ ಉತ್ತಮ ಅವಕಾಶ ಲಭ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಮಹಿಳೆಯರ ಕರ್ತವ್ಯ ನಿರ್ವಹಣೆ ಶ್ಲಾಘನೀಯಸಿಇಓ. ಲಕ್ಷ್ಮಿಪ್ರಿಯ ಕುಶಾಲನಗರ, ಮಾ. 21: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಮರ್ಥವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವದು ಶ್ಲಾಘನೀಯ ವಿಚಾರ ಎಂದು ಕೊಡಗು ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
ನಿಖಿಲ್ಗೆ 4 ಚಿನ್ನದ ಪದಕಗುಡ್ಡೆಹೊಸೂರು, ಮಾ. 21: ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಶಾಸ್ತ್ರದ ಸ್ನಾತಕೋತ್ತರ ವಿಭಾಗದಲ್ಲಿ ಕೊಡಗಿನ ಮೊಟ್ಟನ ನಿಖಿಲ್ 4 ಚಿನ್ನದ ಪದಕ ಗಳಿಸುವದರ ಮೂಲಕ ಸಾಧನೆ ಮಾಡಿದ್ದಾನೆ. ಮೈಸೂರು ವಿಶ್ವವಿದ್ಯಾನಿಲಯದ
ಬಿ.ಜೆ.ಪಿ.ಯಿಂದ ಮತಯಾಚನೆಗೆ ಚಾಲನೆಸೋಮವಾರಪೇಟೆ, ಮಾ. 21: ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಗೆಲ್ಲಿಸುವಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರಚಾರ ಕಾರ್ಯ ಆರಂಭಿಸಿದ್ದು, ಇಲ್ಲಿನ ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಗಾಂಧಿನಗರ
ಜಲಚರಗಳ ಉಳಿವಿಗೆ ಹಾರಂಗಿಯಿಂದ ನೀರುಕೂಡಿಗೆ, ಮಾ. 21: ಬಿಸಿಲಿನ ಧಗೆಯು ಹೆಚ್ಚಾಗುತ್ತಿದ್ದಂತೆಯೇ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಕಾವೇರಿ ನದಿಯನ್ನು ಅನೇಕ ಗ್ರಾಮಗಳು ಅವಲಂಭಿಸಿವೆ.
ಹುದಿಕೇರಿಯಲ್ಲಿ ರೈತ ಸಮ್ಮೇಳನಗೋಣಿಕೊಪ್ಪಲು, ಮಾ. 21: ರೈತರು ರಾಜಕೀಯ ಶಕ್ತಿಯಾಗಿ ಬೆಳೆದರಷ್ಟೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು, ಮುಂದೆ ಉತ್ತಮ ಅವಕಾಶ ಲಭ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ
ಮಹಿಳೆಯರ ಕರ್ತವ್ಯ ನಿರ್ವಹಣೆ ಶ್ಲಾಘನೀಯಸಿಇಓ. ಲಕ್ಷ್ಮಿಪ್ರಿಯ ಕುಶಾಲನಗರ, ಮಾ. 21: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಮರ್ಥವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವದು ಶ್ಲಾಘನೀಯ ವಿಚಾರ ಎಂದು ಕೊಡಗು ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ