ಉತ್ತಮ ಶಿಕ್ಷಣದತ್ತ ಗಮನ ಹರಿಸಲು ವಿದ್ಯಾರ್ಥಿಗಳಿಗೆ ಕರೆನಾಪೋಕ್ಲು, ಮಾ. 25: ಮೊಬೈಲ್ ಮತ್ತು ಟಿ.ವಿ. ಇಂದು ಸಾಮಾಜಿಕ ಬದುಕನ್ನು ಹಾಳುಗೆಡ ವತ್ತಿದ್ದು, ವಿದ್ಯಾರ್ಥಿಗಳು ಅವುಗಳ ಬಳಕೆಯಿಂದ ದೂರವಿದ್ದು, ಉತ್ತಮ ಶಿಕ್ಷಣದತ್ತ ಗಮನ ಹರಿಸಬೇಕು ಎಂದುರೌಡಿಗಳ ಪರೇಡರ್ ಕುಶಾಲನಗರ, ಮಾ. 25: ಲೋಕಸಭಾ ಚುನಾವಣೆ ಹಿನ್ನೆಲೆ ಕುಶಾಲನಗರ ಸಮೀಪದ ಬೈಲಕೊಪ್ಪ ಪೊಲೀಸ್ ಠಾಣೆಯಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸದಂತೆ ಎಚ್ಚರಿಕೆ ನೀಡಲಾಯಿತು. ಪಿರಿಯಾಪಟ್ಟಣ ಶರಣರ ಚಿಂತನೆ ಸರ್ವ ಶ್ರೇಷ್ಠವಾದುದುಶನಿವಾರಸಂತೆ, ಮಾ. 25: ಅಗ್ರಜ-ಅಂತ್ಯಜ ವರ್ಣಾಶ್ರಮ ಧರ್ಮದ ಎರಡು ಧ್ರುವಗಳು ಎಂದು ಸಾರಿದ ಶರಣರ ಚಿಂತನೆ ಸರ್ವ ಶ್ರೇಷ್ಠವಾದುದು ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಪೊರಾಡು ದÀವಸ ಭಂಡಾರ ವಾರ್ಷಿಕ ಮಹಾಸಭೆಶ್ರೀಮಂಗಲ, ಮಾ. 25: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದ ಪೊರಾಡು ದವಸ ಭಂಡಾರದ 63ನೇ ವಾರ್ಷಿಕ ಮಹಾಸಭೆ ನಡೆಯಿತು. ಈ ಸಂದರ್ಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಭಗವತಿ ಉತ್ಸವಮೂರ್ನಾಡು, ಮಾ. 25: ಕಾಂತೂರು-ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಹಬ್ಬ ತಾ. 29 ರಿಂದ ಏ. 1 ರವರೆಗೆ ನಡೆಯಲಿದೆ. ತಾ. 29 ರಂದು ಅಂದಿ ಬೊಳಕ್,
ಉತ್ತಮ ಶಿಕ್ಷಣದತ್ತ ಗಮನ ಹರಿಸಲು ವಿದ್ಯಾರ್ಥಿಗಳಿಗೆ ಕರೆನಾಪೋಕ್ಲು, ಮಾ. 25: ಮೊಬೈಲ್ ಮತ್ತು ಟಿ.ವಿ. ಇಂದು ಸಾಮಾಜಿಕ ಬದುಕನ್ನು ಹಾಳುಗೆಡ ವತ್ತಿದ್ದು, ವಿದ್ಯಾರ್ಥಿಗಳು ಅವುಗಳ ಬಳಕೆಯಿಂದ ದೂರವಿದ್ದು, ಉತ್ತಮ ಶಿಕ್ಷಣದತ್ತ ಗಮನ ಹರಿಸಬೇಕು ಎಂದು
ರೌಡಿಗಳ ಪರೇಡರ್ ಕುಶಾಲನಗರ, ಮಾ. 25: ಲೋಕಸಭಾ ಚುನಾವಣೆ ಹಿನ್ನೆಲೆ ಕುಶಾಲನಗರ ಸಮೀಪದ ಬೈಲಕೊಪ್ಪ ಪೊಲೀಸ್ ಠಾಣೆಯಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸದಂತೆ ಎಚ್ಚರಿಕೆ ನೀಡಲಾಯಿತು. ಪಿರಿಯಾಪಟ್ಟಣ
ಶರಣರ ಚಿಂತನೆ ಸರ್ವ ಶ್ರೇಷ್ಠವಾದುದುಶನಿವಾರಸಂತೆ, ಮಾ. 25: ಅಗ್ರಜ-ಅಂತ್ಯಜ ವರ್ಣಾಶ್ರಮ ಧರ್ಮದ ಎರಡು ಧ್ರುವಗಳು ಎಂದು ಸಾರಿದ ಶರಣರ ಚಿಂತನೆ ಸರ್ವ ಶ್ರೇಷ್ಠವಾದುದು ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ
ಪೊರಾಡು ದÀವಸ ಭಂಡಾರ ವಾರ್ಷಿಕ ಮಹಾಸಭೆಶ್ರೀಮಂಗಲ, ಮಾ. 25: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದ ಪೊರಾಡು ದವಸ ಭಂಡಾರದ 63ನೇ ವಾರ್ಷಿಕ ಮಹಾಸಭೆ ನಡೆಯಿತು. ಈ ಸಂದರ್ಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ
ಭಗವತಿ ಉತ್ಸವಮೂರ್ನಾಡು, ಮಾ. 25: ಕಾಂತೂರು-ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಹಬ್ಬ ತಾ. 29 ರಿಂದ ಏ. 1 ರವರೆಗೆ ನಡೆಯಲಿದೆ. ತಾ. 29 ರಂದು ಅಂದಿ ಬೊಳಕ್,