ಶಾಸಕರ ಮಾತಿಗೆ ಕವಡೆ ಕಾಸಿನ ಬೆಲೆಯಿಲ್ಲ!ಮಡಿಕೇರಿ, ಮೇ 4: ಘಟನೆ ಕಳೆದು 10 ದಿವಸವಾಯಿತು. ನಗರದ ಅರವಿಂದ್ ಮೋಟಾರ್ಸ್ ಸಮೀಪದ ಕಾಂಕ್ರೀಟ್ ರಸ್ತೆಯನ್ನು ಜೆ.ಸಿ.ಬಿ. ಯಂತ್ರ ಬಳಸಿ ಅವೈಜ್ಞಾನಿಕವಾಗಿ ಯು.ಜಿ.ಡಿ. ಕೆಲಸಕ್ಕೆ ಧ್ವಂಸಗೊಳಿಸಲಾಗಿತ್ತು. ಸ್ಥಳಕ್ಕೆ ಕಾಡಾನೆ ಉಪಟಳಗೋಣಿಕೊಪ್ಪಲು, ಮೇ 4 : ಇಲ್ಲಿಗೆ ಸಮೀಪ ಹಾತೂರು ಗ್ರಾ.ಪಂ.ವ್ಯಾಪ್ತಿಯ ಕೈಕೇರಿ ಗ್ರಾಮದ ಗುಡ್ಡೆಮನೆ ಮಾಲೀಕ ವಿ.ಟಿ.ವಾಸು ಎಂಬವರ ತೋಟಕ್ಕೆ ಕಾಡಾನೆಗಳ ಹಿಂಡು ತಾ.3 ರಂದು ರಾತ್ರಿ ಅರಣ್ಯವಾಸಿಗಳಿಗೆ ತಾತ್ಕಾಲಿಕ ನೆಮ್ಮದಿಬೆಂಗಳೂರು, ಮೇ 4: ಅರಣ್ಯ ಹಕ್ಕು ಕಾಯಿದೆಯಡಿ ತಿರಸ್ಕøತ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಸರಕಾರ ಹೊಸ ಮಾರ್ಗಸೂಚಿ ಹೊರಡಿಸಿರುವದು ರಾಜ್ಯದ ಲಕ್ಷಾಂತರ ಅರಣ್ಯವಾಸಿ ಕುಟುಂಬಗಳಿಗೆ ತಾತ್ಕಾಲಿಕ ನೆಮ್ಮದಿ ಚಾಮುಂಡಿ ವಿಷ್ಣುಮೂರ್ತಿ ಮೇಲೇರಿ ಉತ್ಸವಶ್ರೀಮಂಗಲ, ಮೇ 4 : ಶ್ರೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೀರುಗ ಗ್ರಾಮದ ಚೊಪ್ಪುಡಿಕೊಲ್ಲಿ ಪಾಲ್‍ಪಾರ್ ಚಾಮುಂಡಿ, ವಿಷ್ಣುಮೂರ್ತಿ ದೇವರ ವಾರ್ಷಿಕ ಉತ್ಸವ ವಿಜೃಂಬಣೆಯಿಂದ ನಡೆಯಲಿದೆ. ತಾ. 5ರಂದು ಕುಟ್ಟಪ್ಪ ಬಂಧನ ಬಿಡುಗಡೆಮಡಿಕೇರಿ, ಮೇ 4: ಹಿರಿಯ ಪತ್ರಕರ್ತ ಎ.ಆರ್. ಕುಟ್ಟಪ್ಪ ಅವರನ್ನು ನಗರ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದು, ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. 2011ರಲ್ಲಿ ಶಾಸಕ ಅಪ್ಪಚ್ಚುರಂಜನ್
ಶಾಸಕರ ಮಾತಿಗೆ ಕವಡೆ ಕಾಸಿನ ಬೆಲೆಯಿಲ್ಲ!ಮಡಿಕೇರಿ, ಮೇ 4: ಘಟನೆ ಕಳೆದು 10 ದಿವಸವಾಯಿತು. ನಗರದ ಅರವಿಂದ್ ಮೋಟಾರ್ಸ್ ಸಮೀಪದ ಕಾಂಕ್ರೀಟ್ ರಸ್ತೆಯನ್ನು ಜೆ.ಸಿ.ಬಿ. ಯಂತ್ರ ಬಳಸಿ ಅವೈಜ್ಞಾನಿಕವಾಗಿ ಯು.ಜಿ.ಡಿ. ಕೆಲಸಕ್ಕೆ ಧ್ವಂಸಗೊಳಿಸಲಾಗಿತ್ತು. ಸ್ಥಳಕ್ಕೆ
ಕಾಡಾನೆ ಉಪಟಳಗೋಣಿಕೊಪ್ಪಲು, ಮೇ 4 : ಇಲ್ಲಿಗೆ ಸಮೀಪ ಹಾತೂರು ಗ್ರಾ.ಪಂ.ವ್ಯಾಪ್ತಿಯ ಕೈಕೇರಿ ಗ್ರಾಮದ ಗುಡ್ಡೆಮನೆ ಮಾಲೀಕ ವಿ.ಟಿ.ವಾಸು ಎಂಬವರ ತೋಟಕ್ಕೆ ಕಾಡಾನೆಗಳ ಹಿಂಡು ತಾ.3 ರಂದು ರಾತ್ರಿ
ಅರಣ್ಯವಾಸಿಗಳಿಗೆ ತಾತ್ಕಾಲಿಕ ನೆಮ್ಮದಿಬೆಂಗಳೂರು, ಮೇ 4: ಅರಣ್ಯ ಹಕ್ಕು ಕಾಯಿದೆಯಡಿ ತಿರಸ್ಕøತ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಸರಕಾರ ಹೊಸ ಮಾರ್ಗಸೂಚಿ ಹೊರಡಿಸಿರುವದು ರಾಜ್ಯದ ಲಕ್ಷಾಂತರ ಅರಣ್ಯವಾಸಿ ಕುಟುಂಬಗಳಿಗೆ ತಾತ್ಕಾಲಿಕ ನೆಮ್ಮದಿ
ಚಾಮುಂಡಿ ವಿಷ್ಣುಮೂರ್ತಿ ಮೇಲೇರಿ ಉತ್ಸವಶ್ರೀಮಂಗಲ, ಮೇ 4 : ಶ್ರೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೀರುಗ ಗ್ರಾಮದ ಚೊಪ್ಪುಡಿಕೊಲ್ಲಿ ಪಾಲ್‍ಪಾರ್ ಚಾಮುಂಡಿ, ವಿಷ್ಣುಮೂರ್ತಿ ದೇವರ ವಾರ್ಷಿಕ ಉತ್ಸವ ವಿಜೃಂಬಣೆಯಿಂದ ನಡೆಯಲಿದೆ. ತಾ. 5ರಂದು
ಕುಟ್ಟಪ್ಪ ಬಂಧನ ಬಿಡುಗಡೆಮಡಿಕೇರಿ, ಮೇ 4: ಹಿರಿಯ ಪತ್ರಕರ್ತ ಎ.ಆರ್. ಕುಟ್ಟಪ್ಪ ಅವರನ್ನು ನಗರ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದು, ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. 2011ರಲ್ಲಿ ಶಾಸಕ ಅಪ್ಪಚ್ಚುರಂಜನ್