ಜೈಲುಗಳಲ್ಲಿ ಕಮ್ಮಟ ಆಯೋಜಿಸಲು ಚಿಂತನೆಕುಶಾಲನಗರ, ಜೂ 25: ಜೈಲಿನಲ್ಲಿ ಶಿಕ್ಷೆಗೊಳಗಾಗಿರುವ ಖೈದಿಗಳ ಮನಪರಿವರ್ತನೆ ಮಾಡುವ ಹಿನ್ನೆಲೆ ಕನ್ನಡ ಪುಸ್ತಕ ಪ್ರಾಧಿಕಾರ ರಾಜ್ಯದ ಎಲ್ಲಾ ಜೈಲುಗಳಲ್ಲಿ ಪುಸ್ತಕ ಕಮ್ಮಟ ಕಾರ್ಯಕ್ರಮ ಏರ್ಪಡಿಸುವ ಯೋಜನೆ
ಶಿಕ್ಷಕರಿಂದ ಪ್ರತಿಭಟನೆಕುಶಾಲನಗರ, ಜೂ. 25: ಕೊಡಗು ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಪ್ರಸಕ್ತ ವರ್ಷದಲ್ಲಿ ಹೆಚ್ಚುವರಿ ಆಗಿದ್ದಾರೆ ಎನ್ನಲಾದ ಶಿಕ್ಷಕರಿಗೆ ಸೋಮವಾರ ತಡರಾತ್ರಿ ಏರ್ಪಡಿಸಿದ್ದ ಸ್ಥಳ ನಿಯೋಜನೆ ಪ್ರಕ್ರಿಯೆಯಲ್ಲು
ಕಾರ್ಮಿಕ ಯುವಕನ ಬದುಕನ್ನು ಹಾಸಿಗೆಗೆ ದೂಡಿದ ವಿಧಿ!ಸೋಮವಾರಪೇಟೆ, ಜೂ. 25: ಬಡತನದಿಂದಾಗಿ ಹತ್ತನೇ ತರಗತಿ ವ್ಯಾಸಂಗದ ನಂತರ ಕೂಲಿ ಕೆಲಸಕ್ಕೆ ತೆರಳಿ ಪೋಷಕರಿಗೆ ಆಧಾರ ಸ್ತಂಭವಾಗಿದ್ದ ಯುವಕನೋರ್ವ ವಿಧಿಯಾಟಕ್ಕೆ ಸಿಲುಕಿ ಇದೀಗ ಹಾಸಿಗೆಯಲ್ಲೇ ದಿನದೂಡುತ್ತಿದ್ದಾನೆ. ಸಮೀಪದ
ಇಗ್ಗುತ್ತಪ್ಪ ಕೊಡವ ಸಂಘಕ್ಕೆ ಆಯ್ಕೆಗೋಣಿಕೊಪ್ಪ ವರದಿ, ಜೂ. 25: ಇಗ್ಗುತ್ತಪ್ಪ ಕೊಡವ ಸಂಘಕ್ಕೆ ನೂತನ ಆಡಳಿತ ಮಂಡಳಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ತಿರುನೆಲ್ಲಿಮಾಡ ದೇವಯ್ಯ, ಕಾರ್ಯದರ್ಶಿಯಾಗಿ ಅಜ್ಜಿಕುಟ್ಟೀರ ದೇವಯ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೊಣಿಯಂಡ ಬೋಜಮ್ಮ
ಸಂಘದ ವಾರ್ಷಿಕ ಮಹಾಸಭೆಸೋಮವಾರಪೇಟೆ, ಜೂ. 25: ಇಲ್ಲಿನ ಶ್ರೀ ರಾಮ ಪತ್ತಿನ ಸಹಕಾರ ಸಂಘದ ಪ್ರಥಮ ವರ್ಷದ ವಾರ್ಷಿಕ ಮಹಾಸಭೆ ಶ್ರೀ ರಾಮ ಮಂದಿರದಲ್ಲಿ ಅಧ್ಯಕ್ಷ ಬಿ.ಡಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ