ಸಹಾಯ ನೀಡಿಕೆಚೆಟ್ಟಳ್ಳಿ, ನ. 6: ಅಮೇರಿಕನ್ ನೆಟ್‍ವರ್ಕ್ ಆಫ್ ಮಲಯಾಳಿ ಮುಸ್ಲಿಂ ಅಸೋಸಿಯೇಷನ್ (“ನನ್ಮ” ಹಾಗೂ ಅನ್ವಾರುಲ್ ಹುದಾ ಸಹಯೋಗದಲ್ಲಿ ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ತುತ್ತಾದ ನಿರಾಶ್ರಿತರಿಗೆ
ಉದ್ಯೋಗಿನಿ ಯೋಜನೆಯ ಸದ್ಭಳಕೆಯಿಂದ ಮಹಿಳಾ ಸ್ವಾವಲಂಬನೆಸೋಮವಾರಪೇಟೆ, ನ. 6: ಉದ್ಯೋಗಿನಿ ಯೋಜನೆಯ ಸದ್ಬಳಕೆ ಯಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ
ರೋಟರಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಮಡಿಕೇರಿ, ನ. 6: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಮದೆನಾಡಿನ ಮದೆ ಮಹೇಶ್ವರ ಪ.ಪೂ.ಕಾಲೇಜಿನ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡರಾಜ್ಯೋತ್ಸವ ಅಂಗವಾಗಿ ಪ್ರೋತ್ಸಾಹಧನವನ್ನು ನೀಡಲಾಯಿತು. ಆಧುನಿಕ ತಂತ್ರಜ್ಞಾನದ ಈ
ಸೈಕಲ್ ವಿತರಣೆಯಿಂದ ಅನುಕೂಲವೀರಾಜಪೇಟೆ, ನ. 6 : ಉಚಿತ ಸೈಕಲ್ ವಿತರಣೆ ಯೋಜನೆಯಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿ ಗಳಿಗೆ ಉಪಯೋಗವಾಗುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಸರಕಾರದಿಂದ ಬಿಡುಗಡೆಯಾದ ಸೈಕಲ್ ವಿತರಣೆ
ಶ್ರದ್ಧಾಂಜಲಿ ಗೋಡೆ ಲೋಕಾರ್ಪಣೆಕುಶಾಲನಗರ, ನ. 6: ಕುಶಾಲನಗರದ ಶಿವರಾತ್ರಿ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿ ನಿರ್ಮಿಸಲಾದ ಶ್ರದ್ಧಾಂಜಲಿ ಗೋಡೆಯನ್ನು ಲೋಕಾರ್ಪಣೆ ಗೊಳಿಸಲಾಯಿತು. ಫೀಲ್ಡ್ ಮಾರ್ಷಲ್