ಇಂದಿನಿಂದ ವಾರ್ಷಿಕ ಪೂಜೋತ್ಸವಸುಂಟಿಕೊಪ್ಪ, ಏ. 17: ಸಮೀಪದ ಶಿರಂಗಾಲ ಗ್ರಾಮದ ಈಶ್ವರ (ಗಂಗಾಧರೇಶ್ವರ), ಮಹಾಗಣಪತಿ, ದುರ್ಗಾದೇವಿ, ವೀರಭದ್ರ ಸ್ವಾಮಿ, ದಂಡಿನ ಮಾರಿಯಮ್ಮ, ಮಾಸ್ತಿಯಮ್ಮ, ಗ್ರಾಮ ದೇವತೆ ಮತ್ತು ಬೆಳ್ಳಾರಿಕಮ್ಮ ದೇವರುಗಳ ತರಬೇತಿ ಮತ್ತು ಪ್ರದರ್ಶನಮಡಿಕೇರಿ, ಏ. 17 : ಮಡಿಕೇರಿಯಲ್ಲಿರುವ ಜ್ಯೋತಿ ಕ್ಯಾಲಿಗ್ರಫಿ ಮತ್ತು ಹ್ಯಾಂಡ್ ರೈಟಿಂಗ್ ಕ್ಲಾಸಸ್ ವತಿಯಿಂದ ತಾ. 20 ಮತ್ತು 21 ರಂದು ಎರಡು ದಿನಗಳ ಕಾಲ ಗುಡುಗು ಗಾಳಿ ಸಹಿತ ಮಳೆಮಡಿಕೇರಿ, ಏ. 17: ಈ ಸಂಜೆ ದಕ್ಷಿಣ ಕೊಡಗಿನ ಕುಟ್ಟ, ತಿತಿಮತಿ, ಪಾಲಿಬೆಟ್ಟ, ಸಿದ್ದಾಪುರ ಮುಂತಾದೆಡೆಗಳಲ್ಲಿ ಮಳೆಯೊಂದಿಗೆ ಗಾಳಿಯ ರಭಸದೊಂದಿಗೆ ಗುಡುಗು ಕಾಣಿಸಿಕೊಂಡಿತು. ಸುಂಟಿಕೊಪ್ಪ, ಸೋಮವಾರಪೇಟೆ ಮುಂತಾದ ಕಡೆಗಳಲ್ಲಿ ನಾಳೆಯಿಂದ ಫುಟ್ಬಾಲ್ ಟೂರ್ನಿಗೋಣಿಕೊಪ್ಪ ವರದಿ, ಏ. 17: ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಆಯೋಜಿಸಿರುವ ಕೊಡಗು ಹಿಂದೂ ಫುಟ್ಭಾಲ್ ಕಪ್ ಟೂರ್ನಿ ತಾ. 19 ರಿಂದ 21 ರವರೆಗೆ ಉಚಿತ ಪೈಂಟಿಂಗ್ ತರಬೇತಿಮಡಿಕೇರಿ, ಏ. 17: ಮಡಿಕೇರಿಯ ಕಲಾವಿದ ಸಂದೀಪ್ ಕುಮಾರ್ ಅವರು ನಗರದ ರಾಜಾಸೀಟ್‍ನಲ್ಲಿ ತಾ. 20ರಿಂದ ವಿದ್ಯಾರ್ಥಿಗಳಿಗೆ ಮತ್ತು ಕಲಾಸಕ್ತರಿಗೆ ಕಂಟೆಂಪ್ಟರಿ ಆರ್ಟ್ ಶೋ ಮತ್ತು ಉಚಿತ
ಇಂದಿನಿಂದ ವಾರ್ಷಿಕ ಪೂಜೋತ್ಸವಸುಂಟಿಕೊಪ್ಪ, ಏ. 17: ಸಮೀಪದ ಶಿರಂಗಾಲ ಗ್ರಾಮದ ಈಶ್ವರ (ಗಂಗಾಧರೇಶ್ವರ), ಮಹಾಗಣಪತಿ, ದುರ್ಗಾದೇವಿ, ವೀರಭದ್ರ ಸ್ವಾಮಿ, ದಂಡಿನ ಮಾರಿಯಮ್ಮ, ಮಾಸ್ತಿಯಮ್ಮ, ಗ್ರಾಮ ದೇವತೆ ಮತ್ತು ಬೆಳ್ಳಾರಿಕಮ್ಮ ದೇವರುಗಳ
ತರಬೇತಿ ಮತ್ತು ಪ್ರದರ್ಶನಮಡಿಕೇರಿ, ಏ. 17 : ಮಡಿಕೇರಿಯಲ್ಲಿರುವ ಜ್ಯೋತಿ ಕ್ಯಾಲಿಗ್ರಫಿ ಮತ್ತು ಹ್ಯಾಂಡ್ ರೈಟಿಂಗ್ ಕ್ಲಾಸಸ್ ವತಿಯಿಂದ ತಾ. 20 ಮತ್ತು 21 ರಂದು ಎರಡು ದಿನಗಳ ಕಾಲ
ಗುಡುಗು ಗಾಳಿ ಸಹಿತ ಮಳೆಮಡಿಕೇರಿ, ಏ. 17: ಈ ಸಂಜೆ ದಕ್ಷಿಣ ಕೊಡಗಿನ ಕುಟ್ಟ, ತಿತಿಮತಿ, ಪಾಲಿಬೆಟ್ಟ, ಸಿದ್ದಾಪುರ ಮುಂತಾದೆಡೆಗಳಲ್ಲಿ ಮಳೆಯೊಂದಿಗೆ ಗಾಳಿಯ ರಭಸದೊಂದಿಗೆ ಗುಡುಗು ಕಾಣಿಸಿಕೊಂಡಿತು. ಸುಂಟಿಕೊಪ್ಪ, ಸೋಮವಾರಪೇಟೆ ಮುಂತಾದ ಕಡೆಗಳಲ್ಲಿ
ನಾಳೆಯಿಂದ ಫುಟ್ಬಾಲ್ ಟೂರ್ನಿಗೋಣಿಕೊಪ್ಪ ವರದಿ, ಏ. 17: ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಆಯೋಜಿಸಿರುವ ಕೊಡಗು ಹಿಂದೂ ಫುಟ್ಭಾಲ್ ಕಪ್ ಟೂರ್ನಿ ತಾ. 19 ರಿಂದ 21 ರವರೆಗೆ
ಉಚಿತ ಪೈಂಟಿಂಗ್ ತರಬೇತಿಮಡಿಕೇರಿ, ಏ. 17: ಮಡಿಕೇರಿಯ ಕಲಾವಿದ ಸಂದೀಪ್ ಕುಮಾರ್ ಅವರು ನಗರದ ರಾಜಾಸೀಟ್‍ನಲ್ಲಿ ತಾ. 20ರಿಂದ ವಿದ್ಯಾರ್ಥಿಗಳಿಗೆ ಮತ್ತು ಕಲಾಸಕ್ತರಿಗೆ ಕಂಟೆಂಪ್ಟರಿ ಆರ್ಟ್ ಶೋ ಮತ್ತು ಉಚಿತ