ಕುಶಾಲನಗರ ಪ.ಪಂ. : 16 ವಾರ್ಡ್ಗಳಿಗೆ 68 ನಾಮಪತ್ರಕುಶಾಲನಗರ, ಅ. 16: ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆಗೆ ಒಟ್ಟು 66 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕುಶಾಲನಗರದ 16 ವಾರ್ಡ್‍ಗಳಿಗೆ 3 ರಾಜಕೀಯ ಪಕ್ಷಗಳು, ಎಸ್‍ಡಿಪಿಐಸೋಮವಾರಪೇಟೆ ಪ.ಪಂ : 29 ಮಂದಿ ನಾಮಪತ್ರಸೋಮವಾರಪೇಟೆ, ಅ. 16: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ 11 ವಾರ್ಡ್‍ಗಳಿಗೆ ಸಂಬಂಧಿಸಿದಂತೆ 29 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಇಂದು ಬೆಳಗ್ಗೆ ಇಲ್ಲಿನ ಗಣಪತಿ ದೇವಾಲಯದಲ್ಲಿತಣ್ಣೀರು ಸೇವನೆಯೊಂದಿಗೆ ದಸರಾ ಕವಿಗೋಷ್ಠಿ ಮಡಿಕೇರಿ, ಅ. 16: ಮಡಿಕೇರಿ ದಸರಾ ಕವಿಗೋಷ್ಠಿ ಅನುದಾನ ರಹಿತವಾಗಿ ನಡೆದ ಹಿನ್ನೆಲೆಯಲ್ಲಿ ಬಂದವರು ತಣ್ಣೀರು ಕುಡಿಯುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡುವದರೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.ಸರಕಾರಮಾತೆ ಕಾವೇರಿಗೆ ಚಿನ್ನಾಭರಣಭಾಗಮಂಡಲ, ಅ 16: ಪವಿತ್ರ ಕಾವೇರಿ ತೀರ್ಥೋದ್ಭವ ತಾ.17ರಂದು (ಇಂದು)ಸಂಜೆ 6.43ಗಂಟೆಗೆ ನೆರವೇರಲಿದೆ. ತುಲಾ ಸಂಕ್ರಮಣದ ಹಿನ್ನೆಲೆಯಲ್ಲಿ ಮಾತೆ ಕಾವೇರಿಗೆ ತೊಡಿಸುವದಕ್ಕಾಗಿ ಇಂದು ಭಾಗಮಂಡಲ ಭಗಂಡೇಶ್ವರ ದೇವಾಲಯದಿಂದಕಾವೇರಿ ತೀರ್ಥೋದ್ಭವ : ಮಡಿಕೇರಿ ದಸರಾ ಪೊಲೀಸ್ ಇಲಾಖೆ ಸನ್ನದ್ಧಮಡಿಕೇರಿ, ಅ. 16: ತಲಕಾವೇರಿಯಲ್ಲಿ ತಾ. 17ರಂದು (ಇಂದು) ನಡೆಯಲಿರುವ ಕಾವೇರಿ ತೀರ್ಥೋದ್ಭವ ಹಾಗೂ ತಾ. 19ರಂದು ನಡೆಯಲಿರುವ ಮಡಿಕೇರಿ ದಸರಾ ಉತ್ಸವ ಯಾವದೇ ಅಡೆ ತಡೆಗಳಿಲ್ಲದೆ
ಕುಶಾಲನಗರ ಪ.ಪಂ. : 16 ವಾರ್ಡ್ಗಳಿಗೆ 68 ನಾಮಪತ್ರಕುಶಾಲನಗರ, ಅ. 16: ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆಗೆ ಒಟ್ಟು 66 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕುಶಾಲನಗರದ 16 ವಾರ್ಡ್‍ಗಳಿಗೆ 3 ರಾಜಕೀಯ ಪಕ್ಷಗಳು, ಎಸ್‍ಡಿಪಿಐ
ಸೋಮವಾರಪೇಟೆ ಪ.ಪಂ : 29 ಮಂದಿ ನಾಮಪತ್ರಸೋಮವಾರಪೇಟೆ, ಅ. 16: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ 11 ವಾರ್ಡ್‍ಗಳಿಗೆ ಸಂಬಂಧಿಸಿದಂತೆ 29 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಇಂದು ಬೆಳಗ್ಗೆ ಇಲ್ಲಿನ ಗಣಪತಿ ದೇವಾಲಯದಲ್ಲಿ
ತಣ್ಣೀರು ಸೇವನೆಯೊಂದಿಗೆ ದಸರಾ ಕವಿಗೋಷ್ಠಿ ಮಡಿಕೇರಿ, ಅ. 16: ಮಡಿಕೇರಿ ದಸರಾ ಕವಿಗೋಷ್ಠಿ ಅನುದಾನ ರಹಿತವಾಗಿ ನಡೆದ ಹಿನ್ನೆಲೆಯಲ್ಲಿ ಬಂದವರು ತಣ್ಣೀರು ಕುಡಿಯುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡುವದರೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.ಸರಕಾರ
ಮಾತೆ ಕಾವೇರಿಗೆ ಚಿನ್ನಾಭರಣಭಾಗಮಂಡಲ, ಅ 16: ಪವಿತ್ರ ಕಾವೇರಿ ತೀರ್ಥೋದ್ಭವ ತಾ.17ರಂದು (ಇಂದು)ಸಂಜೆ 6.43ಗಂಟೆಗೆ ನೆರವೇರಲಿದೆ. ತುಲಾ ಸಂಕ್ರಮಣದ ಹಿನ್ನೆಲೆಯಲ್ಲಿ ಮಾತೆ ಕಾವೇರಿಗೆ ತೊಡಿಸುವದಕ್ಕಾಗಿ ಇಂದು ಭಾಗಮಂಡಲ ಭಗಂಡೇಶ್ವರ ದೇವಾಲಯದಿಂದ
ಕಾವೇರಿ ತೀರ್ಥೋದ್ಭವ : ಮಡಿಕೇರಿ ದಸರಾ ಪೊಲೀಸ್ ಇಲಾಖೆ ಸನ್ನದ್ಧಮಡಿಕೇರಿ, ಅ. 16: ತಲಕಾವೇರಿಯಲ್ಲಿ ತಾ. 17ರಂದು (ಇಂದು) ನಡೆಯಲಿರುವ ಕಾವೇರಿ ತೀರ್ಥೋದ್ಭವ ಹಾಗೂ ತಾ. 19ರಂದು ನಡೆಯಲಿರುವ ಮಡಿಕೇರಿ ದಸರಾ ಉತ್ಸವ ಯಾವದೇ ಅಡೆ ತಡೆಗಳಿಲ್ಲದೆ