‘ಕಾಫಿ ತೋಟದ ಒತ್ತುವರಿ ತೆರವಿಗೆ ಮುಂದಾದರೆ ಉಗ್ರ ಹೋರಾಟ’ಸೋಮವಾರಪೇಟೆ,ಡಿ.11: ಕಾಫಿ ಬೆಳೆಗಾರರು ರೂಡಿಸಿಕೊಂಡು ಬಂದಿರುವ ಕಾಫಿ ತೋಟವನ್ನು ಒತ್ತುವರಿ ಎಂಬ ಕಾರಣ ನೀಡಿ ತೆರವುಗೊಳಿಸುವ ಕಾರ್ಯವನ್ನು ಅಧಿಕಾರಿಗಳು ಮುಂದುವರೆಸಿದ್ದೇ ಆದಲ್ಲಿ ಕಾಫಿ ಬೆಳೆಗಾರರ ಸಂಘದ ವತಿಯಿಂದಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಶಾಲೆ ಸುವರ್ಣ ಮಹೋತ್ಸವಸೋಮವಾರಪೇಟೆ, ಡಿ.11: ಪಶ್ಚಿಮಘಟ್ಟ ಪುಷ್ಪಗಿರಿ ತಪ್ಪಲಿನ ಗ್ರಾಮೀಣ ಜನರ ಕನಸಿನ ಶಾಂತಳ್ಳಿ ಬೆಟ್ಟದಳ್ಳಿ ಕುಮಾರಲಿಂಗೇಶ್ವರ ಪ್ರೌಢಶಾಲೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ವನ್ನು ಗ್ರಾಮಸ್ಥರು,ಅವೈಜ್ಞಾನಿಕ ಸಂಪ್ರದಾಯಗಳ ಮರು ಚಿಂತನೆ ಅಗತ್ಯ: ಪದ್ಮಾ ಕೋಲ್ಚಾರ್ಸುಳ್ಯ, ಡಿ. 11: ನಮ್ಮ ಸಂಸ್ಕøತಿ ಮತ್ತು ಸಂಸ್ಕಾರಗಳ ಹಿಂದೆ ವೈಜ್ಞಾನಿಕ ಹಿನ್ನೆಲೆ ಇದೆ. ಆದರೆ ನಮ್ಮ ಸಂಸ್ಕøತಿಯಲ್ಲಿರುವ ಕೆಲವೊಂದು ಅವೈಜ್ಞಾನಿಕ ಸಂಪ್ರದಾಯಗಳ ಬಗ್ಗೆ ಮರು ಚಿಂತನೆಮಹಿಳೆಯರಿಗೆ ತಾಯಿ ಸ್ಥಾನಮಾನವೇ ಶ್ರೇಷ್ಟಗೋಣಿಕೊಪ್ಪಲು, ಡಿ.11: ವಿವಾಹಿತೆಯಾದಲ್ಲಿ ಮಾತ್ರ್ರ ‘ಅಮ್ಮ’ ನ ಪಟ್ಟ ಎಂದು ತಿಳಿದರೆ ತಪ್ಪಾದೀತು. ತಪ್ಪನ್ನು ತಿದ್ದುವ, ಬುದ್ಧಿ ಹೇಳುವ, ಒಳ್ಳೆ ವ್ಯಕ್ತಿತ್ವವನ್ನು ಬೆಳೆಸುವವಳು ತಾಯಿ ಸ್ಥಾನ ಪಡೆಯುತ್ತಾಳೆ.ವಿದ್ಯಾರ್ಥಿಗಳಿಗೆ ಜೀವನ ವೃತ್ತಿ ಮಾರ್ಗದರ್ಶನ ಶಿಬಿರಸೋಮವಾರಪೇಟೆ, ಡಿ. 11: ಇಲ್ಲಿನ ಲಯನ್ಸ್ ಸಂಸ್ಥೆ ಮತ್ತು ಸಂತ ಜೋಸೆಫರ ಪ್ರೌಢಶಾಲೆಯ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಜೀವನವೃತ್ತಿ ಮಾರ್ಗದರ್ಶನ ಶಿಬಿರ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಯಾಪ್ಟನ್
‘ಕಾಫಿ ತೋಟದ ಒತ್ತುವರಿ ತೆರವಿಗೆ ಮುಂದಾದರೆ ಉಗ್ರ ಹೋರಾಟ’ಸೋಮವಾರಪೇಟೆ,ಡಿ.11: ಕಾಫಿ ಬೆಳೆಗಾರರು ರೂಡಿಸಿಕೊಂಡು ಬಂದಿರುವ ಕಾಫಿ ತೋಟವನ್ನು ಒತ್ತುವರಿ ಎಂಬ ಕಾರಣ ನೀಡಿ ತೆರವುಗೊಳಿಸುವ ಕಾರ್ಯವನ್ನು ಅಧಿಕಾರಿಗಳು ಮುಂದುವರೆಸಿದ್ದೇ ಆದಲ್ಲಿ ಕಾಫಿ ಬೆಳೆಗಾರರ ಸಂಘದ ವತಿಯಿಂದ
ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಶಾಲೆ ಸುವರ್ಣ ಮಹೋತ್ಸವಸೋಮವಾರಪೇಟೆ, ಡಿ.11: ಪಶ್ಚಿಮಘಟ್ಟ ಪುಷ್ಪಗಿರಿ ತಪ್ಪಲಿನ ಗ್ರಾಮೀಣ ಜನರ ಕನಸಿನ ಶಾಂತಳ್ಳಿ ಬೆಟ್ಟದಳ್ಳಿ ಕುಮಾರಲಿಂಗೇಶ್ವರ ಪ್ರೌಢಶಾಲೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ವನ್ನು ಗ್ರಾಮಸ್ಥರು,
ಅವೈಜ್ಞಾನಿಕ ಸಂಪ್ರದಾಯಗಳ ಮರು ಚಿಂತನೆ ಅಗತ್ಯ: ಪದ್ಮಾ ಕೋಲ್ಚಾರ್ಸುಳ್ಯ, ಡಿ. 11: ನಮ್ಮ ಸಂಸ್ಕøತಿ ಮತ್ತು ಸಂಸ್ಕಾರಗಳ ಹಿಂದೆ ವೈಜ್ಞಾನಿಕ ಹಿನ್ನೆಲೆ ಇದೆ. ಆದರೆ ನಮ್ಮ ಸಂಸ್ಕøತಿಯಲ್ಲಿರುವ ಕೆಲವೊಂದು ಅವೈಜ್ಞಾನಿಕ ಸಂಪ್ರದಾಯಗಳ ಬಗ್ಗೆ ಮರು ಚಿಂತನೆ
ಮಹಿಳೆಯರಿಗೆ ತಾಯಿ ಸ್ಥಾನಮಾನವೇ ಶ್ರೇಷ್ಟಗೋಣಿಕೊಪ್ಪಲು, ಡಿ.11: ವಿವಾಹಿತೆಯಾದಲ್ಲಿ ಮಾತ್ರ್ರ ‘ಅಮ್ಮ’ ನ ಪಟ್ಟ ಎಂದು ತಿಳಿದರೆ ತಪ್ಪಾದೀತು. ತಪ್ಪನ್ನು ತಿದ್ದುವ, ಬುದ್ಧಿ ಹೇಳುವ, ಒಳ್ಳೆ ವ್ಯಕ್ತಿತ್ವವನ್ನು ಬೆಳೆಸುವವಳು ತಾಯಿ ಸ್ಥಾನ ಪಡೆಯುತ್ತಾಳೆ.
ವಿದ್ಯಾರ್ಥಿಗಳಿಗೆ ಜೀವನ ವೃತ್ತಿ ಮಾರ್ಗದರ್ಶನ ಶಿಬಿರಸೋಮವಾರಪೇಟೆ, ಡಿ. 11: ಇಲ್ಲಿನ ಲಯನ್ಸ್ ಸಂಸ್ಥೆ ಮತ್ತು ಸಂತ ಜೋಸೆಫರ ಪ್ರೌಢಶಾಲೆಯ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಜೀವನವೃತ್ತಿ ಮಾರ್ಗದರ್ಶನ ಶಿಬಿರ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಯಾಪ್ಟನ್