ಮಗು ಹಸ್ತಾಂತರ ಪ್ರಕರಣ : ಎಫ್.ಐ.ಆರ್. ದಾಖಲುಮಡಿಕೇರಿ, ಜ. 4: ಅಪ್ರಾಪ್ತ ಯುವತಿಯೋರ್ವಳು ಜನ್ಮವಿತ್ತ ಮಗುವನ್ನು ಕಾನೂನು ಬಾಹಿರವಾಗಿ ಬೇರೊಬ್ಬರಿಗೆ ಹಸ್ತಾಂತರ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆಯಲ್ಲಿ ನಗರದ ಸರಕಾರಿ ಆಸ್ಪತ್ರೆಯ
ರಾಜ್ಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ..!ಗೋಣಿಕೊಪ್ಪಲು, ಜ. 4: ರಾಜ್ಯ ಹೆದ್ದಾರಿಯಲ್ಲಿ ಚಿರತೆಯೊಂದು ಕಾಣಿಸಿಕೊಂಡ ಅಪರೂಪದ ಘಟನೆ ವರದಿಯಾಗಿದೆ. ನಾಗರಹೊಳೆ ಅಭಯಾರಣ್ಯಕ್ಕೆ ಸೇರಿರುವ ಗಡಿಭಾಗ ಆನೆ ಚೌಕೂರಿನಿಂದ ಮೂರು ಕಿ.ಮೀ.ದೂರದ ಹೊಸಲು ಮಾರಿಯಮ್ಮ
ಸಾಲ ಬಾಧೆ ರೈತ ಆತ್ಮಹತ್ಯೆವೀರಾಜಪೇಟೆ, ಜ. 4: ಸಾಲ ಬಾಧೆÉಯಿಂದ ರೈತ ನೇಣಿಗೆ ಶರಣಾದ ಘಟನೆ ಹೆಗ್ಗಳದಲ್ಲಿ ನಡೆದಿದೆ. ವೀರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ನಿವಾಸಿ ದಿವಂಗತ ಪೌಲೋಸ್ ಅವರ ಪುತ್ರ ಜಯನ್
ಕಾಡಿಗಟ್ಟಿದರೂ ಮರಳಿ ಬರುತ್ತಿರುವ ಕಾಡಾನೆಗಳು!ಸಿದ್ದಾಪುರ, ಜ. 4: ನೆಲ್ಯಹುದಿಕೇರಿ ಹಾಗೂ ಅಭ್ಯತ್‍ಮಂಗಲ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟಿಸಲು ಪ್ರಯತ್ನಿಸಿದರೂ, ಕಾಡಾನೆಗಳು ಮರಳಿ ಕಾಫಿ ತೋಟಕ್ಕೆ ಬರುತ್ತಿವೆ. ನೆಲ್ಯಹುದಿಕೇರಿ
ಭಾರತೀಯ ಮುಸಲ್ಮಾನರ ಬಗ್ಗೆ ಕೇಂದ್ರದ ನಿಲುವು ಸ್ಪಷ್ಟಪಡಿಸಲು ಆಗ್ರಹ ಮಡಿಕೇರಿ, ಜ. 4: ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮುಸಲ್ಮಾನರು ಮತ್ತು ಪಾಕಿಸ್ತಾನವನ್ನು ಚರ್ಚಿತ ವಿಷಯವನ್ನಾಗಿ ಪ್ರತಿಬಿಂಬಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳ ಮೂಲಕ