ಪೊಲೀಸರಿಗೆ ಹಿಂಬಡ್ತಿಕುಶಾಲನಗರ, ಜೂ. 11: ಸುಪ್ರೀಂಕೋರ್ಟ್ ಆದೇಶದಂತೆ ಕುಶಾಲನಗರ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹುದ್ದೆಗಳಲ್ಲಿ ಹಿಂಬಡ್ತಿಯಾಗಿದೆ. ಕುಶಾಲನಗರ, ಸುಂಟಿಕೊಪ್ಪ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ವಿಶೇಷ ಪೂಜೆಗೋಣಿಕೊಪ್ಪ ವರದಿ, ಜೂ. 11 : ರುದ್ರಬೀಡು ಶ್ರೀ ಬಾಡತ ಅಯ್ಯಪ್ಪ ದೇವಸ್ಥಾನದ ವಿಶೇಷ ಪೂಜಾ ಕಾರ್ಯಗಳು ಜೂನ್ 25 ರಂದು ನಡೆಯಲಿದೆ. ಅಂದು ಮಹಾಗಣಪತಿ ಹೋಮ, ಸ್ವಸ್ತಿ ಕೃಷಿಕ ನಾಪತ್ತೆಶನಿವಾರಸಂತೆ, ಜೂ. 11: ಶನಿವಾರಸಂತೆ ಸಮೀಪದ ಮಣಗಲಿ ಗ್ರಾಮದ ಕೃಷಿಕ ಎಂ.ಪಿ. ಗಣಪತಿ (50) ಮನೆಯಿಂದ ಕಾಣೆಯಾಗಿರುವ ಕುರಿತು ಪೊಲೀಸರಿಗೆ ಪುಕಾರಾಗಿದೆ. ಗಣಪತಿ ಮೇ 29 ರಂದು ಮನೆಯಿಂದ ಕಾವೇರಿ ನದಿಗೆ ಮಹಶೀರ್ ಮೀನು ಮರಿಗಳುಕೂಡಿಗೆ, ಜೂ. 11: ಸಮೀಪದ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದ ಕಾವೇರಿ ನದಿಗೆ ಮೀನುಗಾರಿಕೆ ಇಲಾಖೆಯ ವತಿಯಿಂದ ಮಹಶೀರ್ ಮೀನು ಮರಿಗಳನ್ನು ಬಿಡಲಾಯಿತು. ಮೀನುಗಾರಿಕಾ ಇಲಾಖೆಯ ತಾಲೂಕು ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆಮಡಿಕೇರಿ, ಜೂ. 11: ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್‍ನ ಎಂಟರಿಂದ ಹತ್ತನೇ ತರಗತಿಯ ಮಕ್ಕಳಿಗೆ ಸ್ಥಳೀಯ ಮಂಜಿಕೆರೆಯ ಹಾಗೂ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮಂಜುನಾಥ್ ಮತ್ತು ಸ್ನೇಹಿತರ ಬಳಗ ನೋಟ್
ಪೊಲೀಸರಿಗೆ ಹಿಂಬಡ್ತಿಕುಶಾಲನಗರ, ಜೂ. 11: ಸುಪ್ರೀಂಕೋರ್ಟ್ ಆದೇಶದಂತೆ ಕುಶಾಲನಗರ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹುದ್ದೆಗಳಲ್ಲಿ ಹಿಂಬಡ್ತಿಯಾಗಿದೆ. ಕುಶಾಲನಗರ, ಸುಂಟಿಕೊಪ್ಪ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ
ವಿಶೇಷ ಪೂಜೆಗೋಣಿಕೊಪ್ಪ ವರದಿ, ಜೂ. 11 : ರುದ್ರಬೀಡು ಶ್ರೀ ಬಾಡತ ಅಯ್ಯಪ್ಪ ದೇವಸ್ಥಾನದ ವಿಶೇಷ ಪೂಜಾ ಕಾರ್ಯಗಳು ಜೂನ್ 25 ರಂದು ನಡೆಯಲಿದೆ. ಅಂದು ಮಹಾಗಣಪತಿ ಹೋಮ, ಸ್ವಸ್ತಿ
ಕೃಷಿಕ ನಾಪತ್ತೆಶನಿವಾರಸಂತೆ, ಜೂ. 11: ಶನಿವಾರಸಂತೆ ಸಮೀಪದ ಮಣಗಲಿ ಗ್ರಾಮದ ಕೃಷಿಕ ಎಂ.ಪಿ. ಗಣಪತಿ (50) ಮನೆಯಿಂದ ಕಾಣೆಯಾಗಿರುವ ಕುರಿತು ಪೊಲೀಸರಿಗೆ ಪುಕಾರಾಗಿದೆ. ಗಣಪತಿ ಮೇ 29 ರಂದು ಮನೆಯಿಂದ
ಕಾವೇರಿ ನದಿಗೆ ಮಹಶೀರ್ ಮೀನು ಮರಿಗಳುಕೂಡಿಗೆ, ಜೂ. 11: ಸಮೀಪದ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದ ಕಾವೇರಿ ನದಿಗೆ ಮೀನುಗಾರಿಕೆ ಇಲಾಖೆಯ ವತಿಯಿಂದ ಮಹಶೀರ್ ಮೀನು ಮರಿಗಳನ್ನು ಬಿಡಲಾಯಿತು. ಮೀನುಗಾರಿಕಾ ಇಲಾಖೆಯ ತಾಲೂಕು
ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆಮಡಿಕೇರಿ, ಜೂ. 11: ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್‍ನ ಎಂಟರಿಂದ ಹತ್ತನೇ ತರಗತಿಯ ಮಕ್ಕಳಿಗೆ ಸ್ಥಳೀಯ ಮಂಜಿಕೆರೆಯ ಹಾಗೂ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮಂಜುನಾಥ್ ಮತ್ತು ಸ್ನೇಹಿತರ ಬಳಗ ನೋಟ್