ರೋಟರಿ ನಾಯಕ ನಿಧನ ಮಡಿಕೇರಿ, ಜ. 9: ರೋಟರಿ ಸಂಸ್ಥೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಛಾಪು ಮೂಡಿಸಿದ್ದ ಮಂಗಳೂರಿನ ಸೂರ್ಯಪ್ರಕಾಶ್ ಭಟ್ (62) ನಿನ್ನೆ ದಿನ ನಿಧನರಾದರು. ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ಆರಂಭಕ್ಕೂ ಕಾರಣರಾಗಿದ್ದ
ಪ್ರವಾಸೋದ್ಯಮ ಅಭಿವೃದ್ಧಿಗೆ ನೂತನ ನೀತಿಮಡಿಕೇರಿ, ಜ. 9: ಕರ್ನಾಟಕ ಪ್ರವಾಸೋದ್ಯಮವನ್ನು ರಾಷ್ಟ್ರದಲ್ಲಿ ಉನ್ನತ ದರ್ಜೆಗೆ ಏರಿಸಲು ಯತ್ನಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎರಡು ದಿನಗಳ ಪ್ರವಾಸೋದ್ಯಮ ನೂತನ ನೀತಿ
ಸರ್ಕಾರಿ ಬಸ್ ಕಾರಿನ ನಡುವೆ ಅವಘಡ: ಅಪಾಯದಿಂದ ಪಾರುಸೋಮವಾರಪೇಟೆ, ಜ. 9: ಸೋಮವಾರಪೇಟೆಯಿಂದ ಕೋವರ್‍ಕೊಲ್ಲಿ ಮಾರ್ಗವಾಗಿ ಕುಶಾಲನಗರ-ಬೆಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಕುಶಾಲನಗರದಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಮಾರುತಿ
ನಿಧನವೀರಾಜಪೇಟೆ ಬಳಿಯ ಪೆರಂಬಾಡಿ ನಿವಾಸಿ ಬಿ.ಜಿ. ಪ್ರಭಾಕರ ಭಟ್ (75) ಅವರು ತಾ. 7 ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಟಕಕ್ಕಬ್ಬೆ
ಕಾರು ಬೈಕ್ ಡಿಕ್ಕಿ : ಗಾಯಸುಂಟಿಕೊಪ್ಪ,ಜ.9: ಇಲ್ಲಿನ ರಾಷ್ಟ್ರೀಯ ಹೆÀದ್ದಾರಿಯಲ್ಲಿ ನಿನ್ನೆ ರಾತ್ರಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಯುವಕನ ಕಾಲಿಗೆ ತೀರ್ವ ಗಾಯ ಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ