ಮಡಿಕೇರಿ, ಮಾ. 5: ಮಡಿಕೇರಿಯಲ್ಲಿ ಶಾಖೆ ಹೊಂದಿರುವ ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಅವಿರೋಧವಾಗಿ ನೂತನ ಆಡಳಿತ ಮಂಡಳಿ ಆಯ್ಕೆಯಾಗಿದೆ. ಸಂಘದ ಅಧ್ಯಕ್ಷರಾಗಿ ವೆಂಕಟರಮಣ ಸೊಸೈಟಿಯ ಸ್ಥಾಪಕಾಧ್ಯಕ್ಷರು ಮತ್ತು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಸಿ. ಜಯರಾಮ್, ಉಪಾಧ್ಯಕ್ಷರಾಗಿ ಮೋಹನ್ ರಾಮ್ ಸುಳ್ಳಿ, ಸದಸ್ಯರುಗಳಾಗಿ ನಿತ್ಯಾನಂದ ಮುಂಡೋಡಿ, ಗಂಗಾಧರ ಪಿ.ಎಸ್., ನಾರಾಯಣ ಗೌಡ, ದಾಮೋದರ ಎನ್.ಎಸ್., ಕೆ.ಸಿ. ಸದಾನಂದ, ಎ.ವಿ ತೀರ್ಥರಾಮ, ಸದಾನಂದ ಜಾಕೆ, ದಿನೇಶ್ ಮಡಪ್ಪಾಡಿ, ಹೇಮಚಂದ್ರ ಕೆ, ಚಂದ್ರಾ ಕೋಲ್ಚಾರ್, ನವೀನ್ ಜಾಕೆ, ನಳಿನಿ ಸೂರಯ್ಯ, ಲತಾ ಎಸ್. ಮಾವಾಜಿ, ಜಯಲಲಿತ ಬಡ್ಡಡ್ಕ, ಶೈಲೇಶ್ ಅಂಬೆಕಲ್ ಆಯ್ಕೆಯಾಗಿದ್ದಾರೆ.