ಮರದಿಂದ ಬಿದ್ದು ದುರ್ಮರಣಕುಶಾಲನಗರ, ಜ. 9: ಮೀನುಕೊಲ್ಲಿ ಕಾಲೋನಿ ನಿವಾಸಿ ಬೋಜಣ್ಣ (24) ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಗ್ರಾಮದ ನಡುಮನೆ ಚಂಗಪ್ಪ ಎಂಬವರ ತೋಟದಲ್ಲಿ
ಕಾರ್ಮಿಕ ಸಂಘಟನೆಗಳಿಂದ ಜಿಲ್ಲೆಯಲ್ಲಿ ಮುಷ್ಕರಮಡಿಕೇರಿ, ಜ. 8: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ
ನವೋದಯ ವಿದ್ಯಾಲಯ ಸಮಸ್ಯೆಗೆ ನಾಲ್ಕು ತಿಂಗಳಲ್ಲಿ ಕಾಯಕಲ್ಪಮಡಿಕೇರಿ, ಜ. 8: ಗಾಳಿಬೀಡುವಿನ ಜವಹಾರ್‍ಲಾಲ್ ನವೋದಯ ಕೇಂದ್ರೀಯ ವಿದ್ಯಾಲಯದ ಮೂಲಭೂತ ಸಮಸ್ಯೆಗಳನ್ನು ಮುಂದಿನ ನಾಲ್ಕು ತಿಂಗಳಲ್ಲಿ ಪರಿಹರಿಸಲಾಗುವುದು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಭರವಸೆ
ಬೈತೂರು ದೇವಳದಿಂದ ಆಡಳಿತ ಭವನ ಭೇಟಿಮಡಿಕೇರಿ, ಜ. 8: ಸಂಪ್ರದಾಯ ದಂತೆ ಕೇರಳದ ಬೈತೂರಪ್ಪ ದೇವಾಲಯ ಸನ್ನಿಧಿಯ ಶ್ರೀ ಕೋಮರತಚ್ಚ ದೈವ ಪಾತ್ರಿ ಹಾಗೂ ದೇವಳದ ತಕ್ಕ ಮುಖ್ಯಸ್ಥರು ಇಂದು ಇಲ್ಲಿನ ಶ್ರೀ
ಬೀರುಗದಲ್ಲಿ ಕಾಫಿ ಕಳವುಗೋಣಿಕೊಪ್ಪಲು, ಜ. 8: ಶ್ರೀಮಂಗಲ ಹೋಬಳಿ ಬೀರುಗ ಗ್ರಾಮದ ಕಳ್ಳಿಚಂಡ ಮುತ್ತಣ್ಣ ಎಂಬವರಿಗೆ ಸೇರಿದ ಸುಮಾರು ರೂ. 25 ಸಾವಿರ ಮೌಲ್ಯದ ಕೊಯ್ಲು ಮಾಡಲಾದ ಕಾಫಿಯನ್ನು ಕಳವು