ಇಂದು ಮಹಾ ಆರತಿಕುಶಾಲನಗರ, ಜ. 9: ಹುಣ್ಣಿಮೆ ಅಂಗವಾಗಿ ಜೀವನದಿ ಕಾವೇರಿಗೆ 102ನೇ ಮಹಾ ಆರತಿ ಬೆಳಗುವ ಕಾರ್ಯಕ್ರಮ ತಾ. 10 ರಂದು (ಇಂದು) ನಡೆಯಲಿದೆ. ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ
ಅಕ್ರಮ ಲಾಟರಿ ವಶಸಿದ್ದಾಪುರ,ಜ.9: ಅಕ್ರಮವಾಗಿ ಲಾಟರಿ ಟಿಕೇಟ್‍ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಸಿದ್ದಾಪುರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಿದ್ದಾಪುರದ ಅಫ್ರೋಜ್ ಎಂಬುವವರು ನೆಲ್ಯಹುದಿಕೇರಿಯಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಟಿಕೆಟ್‍ಗಳನ್ನು
ಸುಂಟಿಕೊಪ್ಪ ಗ್ರಾಮಸಭೆಯಲ್ಲಿ ಸಮಸ್ಯೆಗಳ ಅನಾವರಣಸುಂಟಿಕೊಪ್ಪ, ಜ.9: ಗ್ರಾಮ ಪಂಚಾಯಿತಿ ಯೋಜನೆಗಳ ಮಾಹಿತಿ ಜನರಿಗೆ ಗೊತ್ತಾಗುವುದೇ ಇಲ್ಲ ತೆರೆದ ಬಾವಿ ನಿರ್ಮಾಣದ ಅನುದಾನ ಹೆಚ್ಚಿಸಬೇಕು, ಆಶ್ರಯ ಮನೆಯ ಕಂತಿನ ಬಿಡುಗಡೆಯಾಗುತ್ತಿಲ್ಲ ಎಂದು ಸುಂಟಿಕೊಪ್ಪ
ಪ್ರಧಾನಿ ಹೆಸರಿಗೆ ಕಳಂಕ ತರಲು ಗೊಂದಲ ಸೃಷ್ಟಿ: ಬಿಜೆಪಿ ಆರೋಪಮಡಿಕೇರಿ, ಜ. 9: ಕಳಂಕ ರಹಿತ ಪಾರದರ್ಶಕ ಆಡಳಿತವನ್ನು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಸಿಎಎ
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಆದಿವಾಸಿಗಳಿಗೆ ಸಂಕಷ್ಟ : ಭರತ್ಸೋಮವಾರಪೇಟೆ,ಜ.9: ಎನ್.ಆರ್.ಸಿ. ಹಾಗು ಸಿ.ಎ.ಎ. ಕಾಯ್ದೆಗಳು ಆದಿವಾಸಿಗಳು, ದಲಿತರು ಹಾಗೂ ಅಲ್ಪಸಂಖ್ಯಾತರ ದುಡಿಯುವ ವರ್ಗಕ್ಕೆ ಅಪಾಯಕಾರಿಯಾಗಿದ್ದು, ಕೊಡಗಿನಲ್ಲಿರುವ 60 ಸಾವಿರ ಆದಿವಾಸಿಗಳಿಗೆ ಸಂಕಷ್ಟ ಎದುರಾಗಲಿದೆ ಎಂದು ಪ್ರಗತಿಪರ