ರಸ್ತೆ ಹೊಂಡದಲ್ಲಿ ಬಾಳೆಗಿಡಕಡಂಗ, ಜ. 8: ಕಡಂಗ ಪಟ್ಟಣ ದಿಂದ ಕೆದಮುಳ್ಳೂರು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ನರಕಯಾತನೆಯಾಗಿದೆ. ಈ ಹಾದಿಯಲ್ಲಿ ಶಾಲಾ ಮಕ್ಕಳು, ಸ್ಥಳೀಯರು ಹಾಗೂ ಮಹೇಂದ್ರ
ಓಂಕಾರೇಶ್ವರ ದೇಗುಲದಲ್ಲಿ ಪರಿಹಾರ ಕಾರ್ಯಮಡಿಕೇರಿ, ಜ. 8: ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಪ್ರಾಯಶ್ಚಿತ್ತಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಬುಧವಾರದಿಂದ ಕೈಗೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ
ಬೆಳಕಿನೆಡೆಗೆ ಕೊಂಡೊಯ್ಯುವ ಸ್ನೇಹನಿನ್ನ ಸ್ನೇಹಿತರನ್ನು ತೋರಿಸು ನಿನ್ನ ಗುಣವನ್ನು ಹೇಳುತ್ತೇನೆ’ ಎಂಬ ಮಾತು ಜನಸಾಮಾನ್ಯರಲ್ಲಿ ಪ್ರಚಲಿತ ದಲ್ಲಿದ್ದು, ಈ ನಿಟ್ಟಿನಲ್ಲಿ ಹೇಳುವುದಾದರೆ, ನಮ್ಮ ವ್ಯಕ್ತಿತ್ವವು ಉತ್ತಮವಾಗಿರ ಬೇಕೆಂದರೆ, ನಮ್ಮ ಸ್ನೇಹಿತರೂ
ಬಸ್ಗಳು ಮಾತನಾಡಿದಾಗಆರು ಕಾಲು ಗಳುಳ್ಳ ನಾವುಗಳು ಮನುಷ್ಯ ರಂತೆ ಬೇಧ ಭಾವ ತೋರುವವರಲ್ಲ, ನಮ್ಮಲ್ಲಿ ಜಾತಿ-ಮತ, ಧರ್ಮ, ಭಾಷೆ ಯಾವದೇ ತಾರತಮ್ಯವಿಲ್ಲ. ನಮ್ಮ ಆಶ್ರಯ ಪಡೆದವರನ್ನು ಹಗಲಿರುಳೆನ್ನದೆ ನಮ್ಮ
ಬರಹಗಳನ್ನು ಕಳುಹಿಸಿ‘ಶಕ್ತಿ’ಯಲ್ಲಿ ಪ್ರಕಟವಾಗುವ ಆರೋಗ್ಯ, ಶಿಕ್ಷಣ, ಆಧ್ಯಾತ್ಮ, ಕೃಷಿಲೋಕ, ಮಾಹಿತಿ, ಮಹಿಳಾಲೋಕ, ಕ್ರೀಡಾಲೋಕ, ಪ್ರಕೃತಿ-ಪರಿಸರ, ವ್ಯಕ್ತಿ ಪರಿಚಯ, ಕಾನೂನಿನ ಅರಿವು, ಹಾಸ್ಯಬರಹ, ವಾರದ ಕತೆ, ಕಾರ್ಡ್‍ನಲ್ಲಿ ಕತೆ, ಮಕ್ಕಳ