ಕರಾಟೆಯಲ್ಲಿ ಸಾಧನೆಪೊನ್ನಂಪೇಟೆ, ಜ. 18: ಇತ್ತೀಚೆಗೆ ಮಾನಂದವಾಡಿಯಲ್ಲಿ ಏಳು ದೇಶಗಳು ಪಾಲ್ಗೊಂಡಿದ್ದ ಅಂತರ್ರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಪೊನ್ನಂಪೇಟೆ ಎಂ.ಜಿ. ನಗರದ ಬಿ.ಎಸ್. ಚಂಶಿತಾ ಸಂತೋಷ್ ಕುಮಿಟೆಯಲ್ಲಿ ದ್ವಿತೀಯ ಸ್ಥಾನ
ಪ್ರಕಾಶಕರಿಂದ ಅರ್ಜಿ ಆಹ್ವಾನಮಡಿಕೇರಿ, ಜ. 18: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ), ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಇತ್ಯಾದಿ ಕಲಾ
ಬಾಂಗ್ಲಾ ದೇಶಿಗರ ಸಂಖ್ಯೆಯು ಹೆಚ್ಚಾಗುತ್ತಿದ್ದು,ನಾಪೆÇೀಕ್ಲು, ಜ. 18: ದಿನದಿಂದ ದಿನಕ್ಕೆ ನಾಪೆÇೀಕ್ಲು ವಿಭಾಗದಲ್ಲಿ ಅಸ್ಸಾಮಿಗಳು ಎಂದು ಹೇಳಿಕೊಳ್ಳುತ್ತಿರುವ ಬಾಂಗ್ಲಾ ದೇಶಿಗರ ಸಂಖ್ಯೆಯು ಹೆಚ್ಚಾಗುತ್ತಿದ್ದು, ಮುಂದೆ ಬಹಳ ತೊಂದರೆಯಾಗುವ ದಿನಗಳು ದೂರವಿಲ್ಲ ಎಂದು
ಕುರ್ಚಿ ಹಾಕಿ ಊಟಕ್ಕೆ ಕೂರಿಸಿಲ್ಲವೆಂದು ಯುವಕನಿಗೆ ಕಿರುಕುಳಶ್ರೀಮಂಗಲ, ಜ. 18: ದ.ಕೊಡಗಿನ ಇತಿಹಾಸ ಪ್ರಸಿದ್ಧ ಮತ್ತು ರಾಜ್ಯದ ಏಕೈಕ ಮೃತ್ಯುಂಜಯ ದೇವಸ್ಥಾನವೆಂದು ಹೆಸರು ಪಡೆದಿರುವ ಬಾಡಗರಕೇರಿಯ ಮೃತ್ಯುಂಜಯ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಅನ್ನದಾನದ ಸಂದರ್ಭ
ಪಾಡಿಗೆ ಕುಪ್ಪೇಂದ್ರ ರೆಡ್ಡಿ ಭೇಟಿಮಡಿಕೇರಿ, ಜ. 18: ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಅವರು ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲಕ್ಕೆ ಭೇಟಿ ನೀಡಿ ಪೂಜಾ ಕಾರ್ಯ ನೆರವೇರಿಸಿದರು. ಬಳಿಕ ದೇವಾಲಯದ