ಬಾಳುಗೋಡು ವಸತಿ ರಹಿತರಿಂದ ಪ್ರತಿಭಟನೆ ಮುಂದುವರಿಕೆವೀರಾಜಪೇಟೆ, ಜ. 19: ಕೊಡಗು ಕೇರಳ ಗಡಿಪ್ರದೇಶದ ಪೆರುಂಬಾಡಿ ಗ್ರಾಮದ ಬಾಳುಗೋಡುವಿನ ಸರ್ವೆ ನಂ 337/1ರಲ್ಲಿ ಪ್ಲಾಸ್ಟಿಕ್ ಹೊದಿಕೆಯ ಶೆಡ್‍ಗಳನ್ನು ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದ ವಸತಿ ರಹಿತರು,
ಪುಷ್ಪರಾಣಿಯರು ಬರಲಿದ್ದಾರೆ... ಮೇಳೈಸಲಿದೆ ಕೊಡಗಿನ ವಿಶೇಷತೆಮಡಿಕೇರಿ, ಜ. 18: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರವಾಸಿ ತಾಣವಾದ ರಾಜಾಸೀಟು ಉದ್ಯಾನವನದಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ವಾರ್ಷಿಕವಾಗಿ ಆಯೋಜಿಸಲ್ಪಡುವ ಫಲಪುಷ್ಪ ಪ್ರದರ್ಶನ ಕಳೆದ ಒಂದೆರಡು ವರ್ಷಗಳಿಂದ
ಕೊಡವ ಬುಡಕಟ್ಟು ಸ್ಥಾನಮಾನ ಒಗ್ಗಟ್ಟಿನ ಹೋರಾಟದಿಂದ ಮಾತ್ರ ಸಾಧ್ಯಮಡಿಕೇರಿ, ಜ. 18: ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ಲಭಿಸುವ ನಿಟ್ಟಿನಲ್ಲಿ ಕೊಡವರೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ಯಶಸ್ಸು ಸಿಗಲಿದೆ. ಒಗ್ಗಟ್ಟು ಪ್ರದರ್ಶಿಸದಿದ್ದರೆ ಬುಡಕಟ್ಟು ಸ್ಥಾನಮಾನ
ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷರಾಗಿ ನೇಮಕಮಡಿಕೇರಿ, ಜ. 18: ಕರ್ನಾಟಕ ಸರಕಾರವು ಭೂ ಕಬಳಿಕೆ ತಡೆಯುವ ದಿಸೆಯಲ್ಲಿ ಸರಕಾರಿ ಜಮೀನು ಸಂರಕ್ಷಣಾ ಸಮಿತಿಯ ರಾಜ್ಯ ಅಧ್ಯಕ್ಷರಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕರೂ, ವಿಧಾನಸಭೆಯ
ನೂತನ ಕಟ್ಟಡಕ್ಕೆ ಮುಳಿಯ ಸಂಸ್ಥೆಮಡಿಕೇರಿ, ಜ. 18: ಮಡಿಕೇರಿಯಲ್ಲಿ ಮುಳಿಯ ಜ್ಯುವೆಲ್ಸ್‍ನ ನೂತನ ಕಟ್ಟಡ ಅಮೂಲ್ಯಾವನ್ನು ಖ್ಯಾತ ಚಿತ್ರನಟಿ ಹರ್ಷಿಕಾ ಪೂಣಚ್ಚ ಲೋಕಾರ್ಪಣೆಗೊಳಿಸಿದರು. ಮಡಿಕೇರಿಯ ಮಹದೇವಪೇಟೆಯಲ್ಲಿ ನಿರ್ಮಾಣಗೊಂಡಿರುವ ಮುಳಿಯ ಜ್ಯುವೆಲ್ಸ್‍ನ ಸ್ವಂತ ಕಟ್ಟಡವಾದ