ವೃತ್ರಾಸುರ ಸಂಹಾರದ ಬಳಿಕ ಕಾಲೇಯ ರಕ್ಕಸರಿಂದ ತಪಸ್ವಿಗಳ ಭಕ್ಷಣೆ ಯುಧಿಷ್ಠಿರ (ಧರ್ಮರಾಜ)ನು ಲೋಮಶರನ್ನು ಕುರಿತು ಕೇಳಿದನು “ದ್ವಿಜೋತ್ತಮ, ಧೀಮಂತರಾದ ಅಗಸ್ತ್ಯ ಮಹರ್ಷಿಗಳು ಸಾಧಿಸಿದ ಇತರ ಕಾರ್ಯಗಳನ್ನೂ ಸಹ ನಾನು ವಿಸ್ತಾರವಾಗಿ ಕೇಳಲಿಚ್ಛಿಸಿದ್ದೇನೆ. ದಯೆಯಿಟ್ಟು ಹೇಳಿರಿ” ಲೋಮಶರು ವಿವರಿಸುತ್ತಾರೆ “ಮಹಾರಾಜ,
ವಿವಿಧೆಡೆಯ ಶೈಕ್ಷಣಿಕ ಚಟುವಟಿಕೆ ಸೋಮವಾರಪೇಟೆ: ಇಲ್ಲಿನ ಜೆ.ಸಿ.ಐ. ಪುಷ್ಪಗಿರಿ ಸಂಸ್ಥೆಯ ವತಿಯಿಂದ ಪಟ್ಟಣದ ಎಸ್.ಜೆ.ಎಂ. ಪ್ರೌಢಶಾಲೆಯಲ್ಲಿ ವಿವೇಕಾನಂದರ ಜನ್ಮ ದಿನೋತ್ಸವದ ಅಂಗವಾಗಿ ರಾಷ್ಟ್ರಿಯ ಯುವ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲಾ
ಸಾಹಿತ್ಯ ಪ್ರಶಸ್ತಿಗೆ ಆಹ್ವಾನಮಡಿಕೇರಿ, ಜ. 18: ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ, ಶಿಕ್ಷಣ ಕ್ಷೇತ್ರದ ಬಗ್ಗೆ ಇರುವ ಕನ್ನಡದ ಕೃತಿಗಳಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡಲು ಸಂಸ್ಥೆ ತೀರ್ಮಾನಿಸಿದೆ. ಶಿಕ್ಷಣಕ್ಕೆ
ತಂಬಾಕು ದುಷ್ಪರಿಣಾಮಗಳ ಕುರಿತು ಅರಿವುಮಡಿಕೇರಿ, ಜ. 18: ತಂಬಾಕು ಸೇವನೆ ತಡೆಗಟ್ಟಲು ಹಾಗೂ ತಂಬಾಕು ಸೇವನೆಯಿಂದ ಆದ ರೋಗಗಳ ತಪಾಸಣೆ ಹಾಗೂ ರೋಗ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ
ವೀರಾಜಪೇಟೆಯಲ್ಲಿ ರಸ್ತೆ ಸುರಕ್ಷಾ ಸಪ್ತಾಹವೀರಾಜಪೇಟೆ, ಜ. 18: ನಿಯಮಗಳನ್ನು ಪರಿಪಾಲನೆ ಮಾಡಿಕೊಂಡು ಚಾಲನೆ ಮಾಡಿದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಇಳಿಮುಖವಾಗುತ್ತದೆ ಎಂದು ವೀರಾಜಪೇಟೆ ಉಪವಿಭಾಗದ ಡಿ.ವೈಎಸ್ಪಿ ಜಯಕುಮಾರ್ ಅಭಿಮತ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ