ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆಮಡಿಕೇರಿ, ಜು. 22: ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ತಾ. 22 ರಿಂದ ಆಗಸ್ಟ್, 3 ರವರೆಗೆ ಯಾವದೇ ಅವ್ಯವಹಾರ ಮಾಯಮುಡಿ ಗ್ರಾಮಸಭೆಮಡಿಕೇರಿ, ಜು. 22: ಮಾಯಮುಡಿ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಗ್ರಾಮಸಭೆ ತಾ. 26 ರಂದು ಪೂರ್ವಾಹ್ನ 11 ಗಂಟೆಗೆ ಮಾಯಮುಡಿ ಕಂಗಳತ್ತುನಾಡು ಮಹಿಳಾ ಸಮಾಜ ಕಟ್ಟಡದಲ್ಲಿ ಅಂಗಳಕ್ಕೆ ಬಂದ ಆನೆಸಿದ್ದಾಪುರ, ಜು. 22: ಮನೆಯ ಅಂಗಳದಲ್ಲಿ ಕಾಡಾನೆಗಳು ದಾಂಧಲೆ ನಡೆಸಿ, ಹೂಕುಂಡಗಳನ್ನು ಹಾನಿ ಮಾಡಿದ್ದು, ಮನೆಯ ಮಾಲೀಕರು ಭಯಬೀತರಾಗಿದ್ದಾರೆ. ಸಿದ್ದಾಪುರದ ಪಾಂಡಂಡ ಪ್ರತಾಪ್ ಮುತ್ತಣ್ಣ ಎಂಬವರ ಮನೆಯ ಅಂಗಳದಲ್ಲಿ ಮಡಿಕೇರಿಯಲ್ಲಿ ರಸ್ತೆ ಬಿಟ್ಟು ಚರಂಡಿ ಒಳಗೆ ನೀರು ಹರಿಯದು...! ಮಡಿಕೇರಿ, ಜು. 22: ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು... ‘ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು....’ ಇದು ‘ಹೊಂಬಿಸಿಲು’ ಚಲನಚಿತ್ರದ ಅರ್ಥಪೂರ್ಣವಾದ ಹಾಡು. ಬಾಳೆಲೆಯಲ್ಲಿ ನೀರಿನ ಸಂರಕ್ಷಣೆ ಕುರಿತು ಜನಜಾಗೃತಿ ಜಾಥಾ*ಗೋಣಿಕೊಪ್ಪಲು, ಜು. 22: ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಮಳೆ ನೀರು ಸಂಗ್ರಹ ಮತ್ತು ಸಂರಕ್ಷಣೆ ಬಗ್ಗೆ ಬೃಹತ್ ಜನ ಜಾಗೃತಿ ಜಾಥಾ ನಡೆಯಿತು. ಗ್ರಾಮ
ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆಮಡಿಕೇರಿ, ಜು. 22: ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ತಾ. 22 ರಿಂದ ಆಗಸ್ಟ್, 3 ರವರೆಗೆ ಯಾವದೇ ಅವ್ಯವಹಾರ
ಮಾಯಮುಡಿ ಗ್ರಾಮಸಭೆಮಡಿಕೇರಿ, ಜು. 22: ಮಾಯಮುಡಿ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಗ್ರಾಮಸಭೆ ತಾ. 26 ರಂದು ಪೂರ್ವಾಹ್ನ 11 ಗಂಟೆಗೆ ಮಾಯಮುಡಿ ಕಂಗಳತ್ತುನಾಡು ಮಹಿಳಾ ಸಮಾಜ ಕಟ್ಟಡದಲ್ಲಿ
ಅಂಗಳಕ್ಕೆ ಬಂದ ಆನೆಸಿದ್ದಾಪುರ, ಜು. 22: ಮನೆಯ ಅಂಗಳದಲ್ಲಿ ಕಾಡಾನೆಗಳು ದಾಂಧಲೆ ನಡೆಸಿ, ಹೂಕುಂಡಗಳನ್ನು ಹಾನಿ ಮಾಡಿದ್ದು, ಮನೆಯ ಮಾಲೀಕರು ಭಯಬೀತರಾಗಿದ್ದಾರೆ. ಸಿದ್ದಾಪುರದ ಪಾಂಡಂಡ ಪ್ರತಾಪ್ ಮುತ್ತಣ್ಣ ಎಂಬವರ ಮನೆಯ ಅಂಗಳದಲ್ಲಿ
ಮಡಿಕೇರಿಯಲ್ಲಿ ರಸ್ತೆ ಬಿಟ್ಟು ಚರಂಡಿ ಒಳಗೆ ನೀರು ಹರಿಯದು...! ಮಡಿಕೇರಿ, ಜು. 22: ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು... ‘ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು....’ ಇದು ‘ಹೊಂಬಿಸಿಲು’ ಚಲನಚಿತ್ರದ ಅರ್ಥಪೂರ್ಣವಾದ ಹಾಡು.
ಬಾಳೆಲೆಯಲ್ಲಿ ನೀರಿನ ಸಂರಕ್ಷಣೆ ಕುರಿತು ಜನಜಾಗೃತಿ ಜಾಥಾ*ಗೋಣಿಕೊಪ್ಪಲು, ಜು. 22: ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಮಳೆ ನೀರು ಸಂಗ್ರಹ ಮತ್ತು ಸಂರಕ್ಷಣೆ ಬಗ್ಗೆ ಬೃಹತ್ ಜನ ಜಾಗೃತಿ ಜಾಥಾ ನಡೆಯಿತು. ಗ್ರಾಮ