ವಿಶೇಷ ಪೂಜಾ ಕಾರ್ಯಕ್ರಮ ಕುಶಾಲನಗರ, ಏ. ೨೬: ಕುಶಾಲನಗರ ಆರ್ಯವೈಶ್ಯ ಮಂಡಳಿ ಆಶ್ರಯದಲ್ಲಿ ವಾಸವಿ ಜಯಂತಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಬೆಳಿಗ್ಗೆ
ಪೊನ್ನಂಪೇಟೆಯಲ್ಲಿ ಶಾಶ್ವತ ಸಿವಿಲ್ ನ್ಯಾಯಾಧೀಶರ ಹಿರಿಯ ಶ್ರೇಣಿ ನ್ಯಾಯಾಲಯ ಶೀಘ್ರದಲ್ಲೇ ಆರಂಭ ಪೊನ್ನAಪೇಟೆ, ಏ. ೨೬: ಪೊನ್ನಂಪೇಟೆ ತಾಲೂಕಿನ ನ್ಯಾಯಾಲಯದಲ್ಲಿ ಶಾಶ್ವತವಾಗಿ ಸಿವಿಲ್ ನ್ಯಾಯಾಧೀಶರ (ಹಿರಿಯ ಶ್ರೇಣಿ) ನ್ಯಾಯಾಲಯ ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ. ಪೊನ್ನಂಪೇಟೆ ನ್ಯಾಯಾಲಯ ಸಮುಚ್ಚಯದಲ್ಲಿ ೨೦೧೮ ರಿಂದ ಸಿವಿಲ್
ಭಕ್ತ ಸಮಾರಾಧನೆ ಮಹಾಸಭೆ ನಾಪೋಕ್ಲು, ಏ. ೨೬: ಇಲ್ಲಿಗೆ ಸಮೀಪದ ನೆಲಜಿ ಗ್ರಾಮದ ಶ್ರೀ ಇಗ್ಗುತಪ್ಪ ಭಕ್ತಜನ ಸಂಘದ ವತಿಯಿಂದ ಮೇ ೧ ರಂದು ಭಕ್ತ ಸಮಾರಾಧನೆ ಉತ್ಸವ ಮತ್ತು ವಾರ್ಷಿಕ
ಸೈನಿಕ ಶಾಲೆಯಲ್ಲಿ ದಕ್ಷಿಣ ವಲಯ ಅಂತರ ಗುಂಪು ಫುಟ್ಬಾಲ್ ಕೂಡಿಗೆ, ಏ. ೨೬: ಕೂಡಿಗೆ ಸೈನಿಕ ಶಾಲೆ ೨೦೨೬-೨೭ನೇ ಸಾಲಿನ ದಕ್ಷಿಣ ವಲಯದ ಅಂತರ ಗುಂಪು ಫುಟ್‌ಬಾಲ್ ಪಂದ್ಯಾವಳಿಯ (ಗುಂಪು-ಹೆಚ್) ಉದ್ಘಾಟನಾ ಸಮಾರಂಭ ನಡೆಯಿತು. ಪಂದ್ಯಾವಳಿಯು ಸೈನಿಕ ಶಾಲೆಗಳು
ಮಡಿಕೇರಿಯಲ್ಲಿ ಮೊದಲನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಮಡಿಕೇರಿ, ಏ. ೨೫: ರಾಜ್ಯ ಸರಕಾರ ಅಳಿವಿನಂಚಿನಲ್ಲಿರುವ ಹಾಗೂ ವಿಭಿನ್ನ, ಸಂಸ್ಕೃತಿ ಆಚಾರ-ವಿಚಾರಗಳನ್ನೊಳಗೊಂಡಿರುವ ಭಾಷೆಗಳ ಉಳಿವು ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಭಾಷಾ ಅಕಾಡೆಮಿಗಳನ್ನು ಸ್ಥಾಪಿಸಿದೆ.