ಗೋಣಿಕೊಪ್ಪದಲ್ಲಿ ರಕ್ತದಾನ ಶಿಬಿರ *ಗೋಣಿಕೊಪ್ಪ, ಆ. ೩೧: ಗೋಣಿಕೊಪ್ಪ ಶಿವಾಜಿ ಯುವ ಸೇನೆ ಆಯೋಜಿಸಿದ ಎರಡನೇ ವರ್ಷದ ರಕ್ತದಾನ ಶಿಬಿರದಲ್ಲಿ ೫೮ ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಉಮಾಮಹೇಶ್ವರಿ ದೇವಸ್ಥಾನ ಸಂಭಾಗಣದಲ್ಲಿಗ್ರಾಮ ಪಂಚಾಯಿತಿ ನೌಕರರ ಸಂಘದ ಹಕ್ಕೊತ್ತಾಯ ಸಮಾವೇಶ ಮಡಿಕೇರಿ, ಆ. ೩೧: ನಗರದ ಬಾಲಭವನದಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿಯಿಂದ ೫ನೇ ಹಕ್ಕೊತ್ತಾಯ ಸಮಾವೇಶ ನಡೆಯಿತು.ದಿ ಎಸ್ಟೇಟ್ ಸ್ಟಾಫ್ಸ್ ಯೂನಿಯನ್ ಆಫ್ ಸೌತ್ ಇಂಡಿಯಾ’ ಸಭೆ ಗೋಣಿಕೊಪ್ಪಲು, ಆ. ೩೧: ಭಾರತದ ಬಹುದೊಡ್ಡ ಕೃಷಿ ಕೈಗಾರಿಕೆಯಾದ ಕಾಫಿ, ಟೀ ಮತ್ತು ರಬ್ಬರ್ ಪ್ಲಾಂಟೇಷನ್‌ಗಳ ಬೆಳವಣಿಗೆಯಲ್ಲಿ ನೌಕರರ ಶ್ರಮ ಶ್ಲಾಘನೀಯ ಎಂದು ದಕ್ಷಿಣ ಭಾರತದ ದಿ.ಎಸ್ಟೇಟ್ಕಾವೇರಿ ಗಣೇಶೋತ್ಸವ ಸಮಿತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ವೀರಾಜಪೇಟೆ, ಆ. ೩೧: ಪಟ್ಟಣದ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಸಾಂಸ್ಕöÈತಿಕ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಉದ್ಘಾಟಿಸಿದರು. “ಶಕ್ತಿ’’ ಏಜೆಂಟರಿಗೆ ಪಿತೃ ವಿಯೋಗ “ಶಕ್ತಿ’’ಯ ಏಜೆಂಟರುಗಳಾದ ಗೌತಮ್ ಹಾಗೂ ಪ್ರೀತಂ ಇವರುಗಳ ತಂದೆ ಕಾರ್ಪೊರೇಷನ್ ಬ್ಯಾಂಕ್ ನಿವೃತ್ತ ಉದ್ಯೋಗಿ, ಮಡಿಕೇರಿಯ ಆರ್‌ಟಿಓ ಬಳಿಯ ನಿವಾಸಿ, ಬಿ.ಕೆ. ರಾಜಾ (೬೧) ಅವರು ಆ.
ಗೋಣಿಕೊಪ್ಪದಲ್ಲಿ ರಕ್ತದಾನ ಶಿಬಿರ *ಗೋಣಿಕೊಪ್ಪ, ಆ. ೩೧: ಗೋಣಿಕೊಪ್ಪ ಶಿವಾಜಿ ಯುವ ಸೇನೆ ಆಯೋಜಿಸಿದ ಎರಡನೇ ವರ್ಷದ ರಕ್ತದಾನ ಶಿಬಿರದಲ್ಲಿ ೫೮ ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಉಮಾಮಹೇಶ್ವರಿ ದೇವಸ್ಥಾನ ಸಂಭಾಗಣದಲ್ಲಿ
ಗ್ರಾಮ ಪಂಚಾಯಿತಿ ನೌಕರರ ಸಂಘದ ಹಕ್ಕೊತ್ತಾಯ ಸಮಾವೇಶ ಮಡಿಕೇರಿ, ಆ. ೩೧: ನಗರದ ಬಾಲಭವನದಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿಯಿಂದ ೫ನೇ ಹಕ್ಕೊತ್ತಾಯ ಸಮಾವೇಶ ನಡೆಯಿತು.
ದಿ ಎಸ್ಟೇಟ್ ಸ್ಟಾಫ್ಸ್ ಯೂನಿಯನ್ ಆಫ್ ಸೌತ್ ಇಂಡಿಯಾ’ ಸಭೆ ಗೋಣಿಕೊಪ್ಪಲು, ಆ. ೩೧: ಭಾರತದ ಬಹುದೊಡ್ಡ ಕೃಷಿ ಕೈಗಾರಿಕೆಯಾದ ಕಾಫಿ, ಟೀ ಮತ್ತು ರಬ್ಬರ್ ಪ್ಲಾಂಟೇಷನ್‌ಗಳ ಬೆಳವಣಿಗೆಯಲ್ಲಿ ನೌಕರರ ಶ್ರಮ ಶ್ಲಾಘನೀಯ ಎಂದು ದಕ್ಷಿಣ ಭಾರತದ ದಿ.ಎಸ್ಟೇಟ್
ಕಾವೇರಿ ಗಣೇಶೋತ್ಸವ ಸಮಿತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ವೀರಾಜಪೇಟೆ, ಆ. ೩೧: ಪಟ್ಟಣದ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಸಾಂಸ್ಕöÈತಿಕ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಉದ್ಘಾಟಿಸಿದರು.
“ಶಕ್ತಿ’’ ಏಜೆಂಟರಿಗೆ ಪಿತೃ ವಿಯೋಗ “ಶಕ್ತಿ’’ಯ ಏಜೆಂಟರುಗಳಾದ ಗೌತಮ್ ಹಾಗೂ ಪ್ರೀತಂ ಇವರುಗಳ ತಂದೆ ಕಾರ್ಪೊರೇಷನ್ ಬ್ಯಾಂಕ್ ನಿವೃತ್ತ ಉದ್ಯೋಗಿ, ಮಡಿಕೇರಿಯ ಆರ್‌ಟಿಓ ಬಳಿಯ ನಿವಾಸಿ, ಬಿ.ಕೆ. ರಾಜಾ (೬೧) ಅವರು ಆ.