ಗೊಜೊರಿಯೋ ಕರಾಟೆ ಕೊಡಗು ತಂಡಕ್ಕೆ ಚಾಂಪಿಯನ್ ಪಟ್ಟ ವೀರಾಜಪೇಟೆ, ಸೆ. ೧೩: ತಮಿಳುನಾಡುವಿನಲ್ಲಿ ನಡೆದ ೨೦ನೇ ಏಷ್ಯಾ ಮೈಬುಕನ್ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕೊಡಗು ತಂಡವು ಎರಡನೆ ಸಮಗ್ರ ಚಾಂಪಿಯನ್ ಪಟ್ಟ ಪಡೆದುಕೊಂಡಿತು. ಮ್ಯಾಂಚೆಸ್ಟರ್ ಇಂಟರ್‌ನ್ಯಾಷನಲ್
ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಾಪೋಕ್ಲು, ಸೆ. ೧೩: ಇಲ್ಲಿಯ ಅಂಕುರ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಲೆಯ ವಿದ್ಯಾರ್ಥಿಗಳು ಸಡಗರ ಹಾಗೂ ಗೌರವದಿಂದ ಆಚರಿಸಿದರು. ಮುಖ್ಯ ಅತಿಥಿ ಶಾಲೆಯ ನಿವೃತ್ತ ಶಿಕ್ಷಕಿ ಬೊಳ್ಳೆಪಂಡ ಆಶಾ
ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಸೆ. ೧೩: ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ನಿಯಮಿತದಿಂದ ೨೦೨೬-೨೭ನೇ ಸಾಲಿನಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಗಳಡಿ ಸಹಾಯಧನ/ ಸಾಲ-ಸೌಲಭ್ಯವನ್ನು ಪಡೆಯಲು ಇಚ್ಚಿಸುವವರು
ರೇಬಿಸ್ ರೋಗ ತಡೆಗಟ್ಟಲು ವಿಶೇಷ ಸಭೆ ಕೂಡಿಗೆ, ಸೆ. ೧೩: ಹೆಬ್ಬಾಲೆ ಗ್ರಾಮದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಹಾಗೂ ರೇಬಿಸ್ ರೋಗ ತಡೆಗಟ್ಟಲು ಅಂತರ ಇಲಾಖೆ ಅಧಿಕಾರಿಗಳ ಮತ್ತು ಗ್ರಾಮದ ಮುಖಂಡರೊAದಿಗೆ ವಿಶೇಷ ಸಭೆಯನ್ನು
ಕಾಫಿ ಗುಣಮಟ್ಟ ಹೆಚ್ಚಿಸಲು ಕಾಫಿ ನರ್ಸರಿ ಮಾಲೀಕರಿಗೆ ಅಧಿಕೃತ ಮಾನ್ಯತೆ ಚಿಕ್ಕಮಗಳೂರು, ಸೆ. ೧೩: ದೇಶದ ಪ್ರಮುಖ ಕಾಫಿ ಸಂಶೋಧನಾ ಸಂಸ್ಥೆಯಾದ ಕಾಫಿ ಮಂಡಳಿಯ ಅಧೀನದ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ (ಅಅಖI) ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ,