ರಾಮನವಮಿ ಪೂಜೆ ಸೋಮವಾರಪೇಟೆ, ಏ.11: ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಶ್ರೀ ರಾಮ ಮಂದಿರದಲ್ಲಿ ರಾಮನವಮಿ ಪ್ರಯುಕ್ತ ಕಳೆದ 6 ದಿನಗಳಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. 8 ದಿನಗಳ ವಿಶೇಷ ಕಲಿಕೆಯಲ್ಲಿ ಏಕಾಗ್ರತೆ ಆಸಕ್ತಿ ಮುಖ್ಯ ಮಡಿಕೇರಿ,ಏ. 11: ಪಾಠ ಪ್ರವಚನ ಸೇರಿದಂತೆ ಯಾವದೇ ವಿಚಾರದಲ್ಲಿಯೂ ಕಲಿಕೆಯಲ್ಲಿ ಏಕಾಗ್ರತೆ ಹಾಗೂ ಆಸಕ್ತಿ ಮುಖ್ಯವೆಂದು ಹಿರಿಯರಾದ ಜಿ.ಟಿ. ರಾಘವೇಂದ್ರ ಅವರು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲಿನ ವಾಂಡರರ್ಸ್ ಇಂದಿನಿಂದ ಸೌಹಾರ್ದ ಕ್ರೀಡಾಕೂಟ ವೀರಾಜಪೇಟೆ, ಏ. 11: ಕಲ್ಲುಬಾಣೆ ಯೂತ್ ಅಸೋಸಿಯೇಷನ್ ವತಿಯಿಂದ 5ನೇ ವರ್ಷದ ಪ್ರಯುಕ್ತ ಕೆ.ಪಿ.ಎಲ್. ಸೌಹಾರ್ದ ಕ್ರೀಡಾಕೂಟ ಆಯೋಜಿಸಿದ್ದು, ತಾ. 12 (ಇಂದು) ಆರ್ಜಿ ಗ್ರಾಮದ ಕಲ್ಲುಬಾಣೆಯ ಇಂದು ‘ಸಮಾಜಮುಖಿ ಬಿಡುಗಡೆ’ಮಡಿಕೇರಿ, ಏ. 11: ಸಮಾಜಮುಖಿ ಕನ್ನಡ ಮಾಸಿಕ ಹಾಗೂ ಪ್ರಜಾಸತ್ಯ ಪತ್ರಿಕೆ ಮತ್ತು ಪ್ರೆಸ್‍ಕ್ಲಬ್ ಆಶ್ರಯದಲ್ಲಿ ತಾ. 12ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಪತ್ರಿಕಾಭವನ ಸಭಾಂಗಣದಲ್ಲಿ ಮಕ್ಕಂದೂರು ಭದ್ರಕಾಳೇಶ್ವರಿ ಉತ್ಸವಮಡಿಕೇರಿ, ಏ. 11: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ, ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ ತಾ.14ರಂದು ನಡೆಯಲಿದೆ.
ರಾಮನವಮಿ ಪೂಜೆ ಸೋಮವಾರಪೇಟೆ, ಏ.11: ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಶ್ರೀ ರಾಮ ಮಂದಿರದಲ್ಲಿ ರಾಮನವಮಿ ಪ್ರಯುಕ್ತ ಕಳೆದ 6 ದಿನಗಳಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. 8 ದಿನಗಳ ವಿಶೇಷ
ಕಲಿಕೆಯಲ್ಲಿ ಏಕಾಗ್ರತೆ ಆಸಕ್ತಿ ಮುಖ್ಯ ಮಡಿಕೇರಿ,ಏ. 11: ಪಾಠ ಪ್ರವಚನ ಸೇರಿದಂತೆ ಯಾವದೇ ವಿಚಾರದಲ್ಲಿಯೂ ಕಲಿಕೆಯಲ್ಲಿ ಏಕಾಗ್ರತೆ ಹಾಗೂ ಆಸಕ್ತಿ ಮುಖ್ಯವೆಂದು ಹಿರಿಯರಾದ ಜಿ.ಟಿ. ರಾಘವೇಂದ್ರ ಅವರು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲಿನ ವಾಂಡರರ್ಸ್
ಇಂದಿನಿಂದ ಸೌಹಾರ್ದ ಕ್ರೀಡಾಕೂಟ ವೀರಾಜಪೇಟೆ, ಏ. 11: ಕಲ್ಲುಬಾಣೆ ಯೂತ್ ಅಸೋಸಿಯೇಷನ್ ವತಿಯಿಂದ 5ನೇ ವರ್ಷದ ಪ್ರಯುಕ್ತ ಕೆ.ಪಿ.ಎಲ್. ಸೌಹಾರ್ದ ಕ್ರೀಡಾಕೂಟ ಆಯೋಜಿಸಿದ್ದು, ತಾ. 12 (ಇಂದು) ಆರ್ಜಿ ಗ್ರಾಮದ ಕಲ್ಲುಬಾಣೆಯ
ಇಂದು ‘ಸಮಾಜಮುಖಿ ಬಿಡುಗಡೆ’ಮಡಿಕೇರಿ, ಏ. 11: ಸಮಾಜಮುಖಿ ಕನ್ನಡ ಮಾಸಿಕ ಹಾಗೂ ಪ್ರಜಾಸತ್ಯ ಪತ್ರಿಕೆ ಮತ್ತು ಪ್ರೆಸ್‍ಕ್ಲಬ್ ಆಶ್ರಯದಲ್ಲಿ ತಾ. 12ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಪತ್ರಿಕಾಭವನ ಸಭಾಂಗಣದಲ್ಲಿ
ಮಕ್ಕಂದೂರು ಭದ್ರಕಾಳೇಶ್ವರಿ ಉತ್ಸವಮಡಿಕೇರಿ, ಏ. 11: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ, ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ ತಾ.14ರಂದು ನಡೆಯಲಿದೆ.