ಮರೆನಾಡು ಕೊಡವ ಸಮಾಜ ಮಹಾಸಭೆಮಡಿಕೇರಿ, ಫೆ, 28: ಮರೆನಾಡು ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿರುವ ಮರೆನಾಡು ಕೊಡವ ಸಮಾಜದ ವಾರ್ಷಿಕ ಮಹಾಸಭೆ ಮಾ. 2 ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಸಮಾಜದ ಅಧ್ಯಕ್ಷ
ಮೊರಾರ್ಜಿ ದೇಸಾಯಿ ಜಯಂತಿಶನಿವಾರಸಂತೆ, ಫೆ. 28: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಸಮೀಪದ ಆಲೂರು ಸಿದ್ದಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಭಾಗಿತ್ವದಲ್ಲಿ ಮೊರಾರ್ಜಿ ದೇಸಾಯಿ
ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದಲ್ಲಿ ಭಾರೀ ಮೌಲ್ಯದ ಮರ ಲೂಟಿ ಶಂಕೆಮಡಿಕೇರಿ, ಫೆ. 27: ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರಕ್ಕೆ ಸಂಬಂಧಿಸಿದ ನೂರಾರು ಎಕರೆ ಪ್ರದೇಶದಲ್ಲಿ, ಬೆಳೆದು ನಿಂತಿದ್ದ ಭಾರೀ ಗಾತ್ರ್ರದ ಸಿಲ್ವರ್ ಹಾಗೂ ಇತರ ಮರಗಳನ್ನು ಕಡಿದು
ಸರಕಾರಿ ಜಮೀನು ಒತ್ತುವರಿ: ಸಮಗ್ರ ವರದಿಗೆ ಕೆ.ಜಿ. ಬೋಪಯ್ಯ ಸೂಚನೆಗೋಣಿಕೊಪ್ಪಲು, ಫೆ. 27: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಒತ್ತುವರಿಯಾಗಿರುವ ಸರ್ಕಾರಿ ಜಮೀನಿನ ಕುರಿತು ಸಮಗ್ರ ವರದಿನೀಡುವಂತೆ ಕರ್ನಾಟಕ ರಾಜ್ಯ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ,
ಹುಲಿ ಸೆರೆಗೆ ಕಾರ್ಯಾಚರಣೆ: ದೊರೆಯದ ಸುಳಿವುಶ್ರೀಮಂಗಲ, ಫೆ. 27: ದ. ಕೊಡಗಿನ ವ್ಯಾಪ್ತಿಯಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಬಲಿ ಪಡೆಯುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಸರಕಾರದಿಂದ ಅಧಿಕೃತ ಅನುಮತಿ ದೊರೆತ್ತಿರುವ