ಮತದಾರನ ತಾಕತ್ತು ಆರಂಭಗೊಂಡಿದೆ... ಅಭ್ಯರ್ಥಿಗಳ ಆತಂಕ ಇಮ್ಮಡಿಯಾಗಿದೆಮಡಿಕೇರಿ, ಏ.11: ಭಾರತದ 17ನೇ ಲೋಕಸಭೆಗೆ ಆಯ್ಕೆ ಪ್ರಕ್ರಿಯೆಯು ಇಂದು ಆರಂಭಗೊಂಡಿದೆ. ದೇಶದ 20 ರಾಜ್ಯಗಳಲ್ಲಿ ಮೊದಲನೆಯ ಸುತ್ತಿನ ಮತದಾನ ಇಂದು ನಡೆದಿದೆ. ಮುಂದಿನ ಕೇವಲ ಏಳುಮನೋಜ್ ಬೋಪಯ್ಯ ಬಿಜೆಪಿ ಸೇರ್ಪಡೆಮಡಿಕೇರಿ, ಏ. 11: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ವಕೀಲ ಯಾಲದಾಳು ಮನೋಜ್ ಬೋಪಯ್ಯ ಅವರು, ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸಮ್ಮುಖ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.ಬೆಳ್ಳುಮಾಡು ಪಾರಾಣೆ ರಸ್ತೆ ಕಾಮಗಾರಿ: ಸೂಕ್ತ ನಿರ್ವಹಣೆಗೆ ಒತ್ತಾಯ ವೀರಾಜಪೇಟೆ, ಏ. 11: ವೀರಾಜಪೇಟೆ ಸಮೀಪದ ಕಡಂಗ ಜಂಕ್ಷನ್‍ನಿಂದ ಬೆಳ್ಳುಮಾಡು, ಕುಂಜಿಲಗೇರಿ ಪಾರಾಣೆ ಜಂಕ್ಷನ್‍ವರೆಗಿನ ಅಂದಾಜು ಏಳು ಕಿ.ಮೀ. ರಸ್ತೆಯನ್ನು ಸುಮಾರು ರೂ. 7 ಕೋಟಿ ವೆಚ್ಚದಲ್ಲಿ ನಾಪತ್ತೆಯಾಗಿದ್ದ ಗೋಪಿ ಪತ್ತೆಕುಶಾಲನಗರ, ಏ. 11: ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ ದುಬಾರೆ ಸಾಕಾನೆ ಶಿಬಿರದ ಗೋಪಿಯನ್ನು ಪತ್ತೆಹಚ್ಚಿ ಶಿಬಿರಕ್ಕೆ ತರುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಾ. 7 ಗಾಳಿ ಮಳೆಯಿಂದ ಮನೆಗೆ ಹಾನಿಶನಿವಾರಸಂತೆ, ಏ. 11: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಗಾಳಿ - ಮಳೆಗೆ ಮನೆಯೊಂದಕ್ಕೆ ಹಾನಿ ಉಂಟಾಗಿದೆ ಎಂದು ಶನಿವಾರಸಂತೆ ನಾಡಕಚೇರಿಗೆ
ಮತದಾರನ ತಾಕತ್ತು ಆರಂಭಗೊಂಡಿದೆ... ಅಭ್ಯರ್ಥಿಗಳ ಆತಂಕ ಇಮ್ಮಡಿಯಾಗಿದೆಮಡಿಕೇರಿ, ಏ.11: ಭಾರತದ 17ನೇ ಲೋಕಸಭೆಗೆ ಆಯ್ಕೆ ಪ್ರಕ್ರಿಯೆಯು ಇಂದು ಆರಂಭಗೊಂಡಿದೆ. ದೇಶದ 20 ರಾಜ್ಯಗಳಲ್ಲಿ ಮೊದಲನೆಯ ಸುತ್ತಿನ ಮತದಾನ ಇಂದು ನಡೆದಿದೆ. ಮುಂದಿನ ಕೇವಲ ಏಳು
ಮನೋಜ್ ಬೋಪಯ್ಯ ಬಿಜೆಪಿ ಸೇರ್ಪಡೆಮಡಿಕೇರಿ, ಏ. 11: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ವಕೀಲ ಯಾಲದಾಳು ಮನೋಜ್ ಬೋಪಯ್ಯ ಅವರು, ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸಮ್ಮುಖ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬೆಳ್ಳುಮಾಡು ಪಾರಾಣೆ ರಸ್ತೆ ಕಾಮಗಾರಿ: ಸೂಕ್ತ ನಿರ್ವಹಣೆಗೆ ಒತ್ತಾಯ ವೀರಾಜಪೇಟೆ, ಏ. 11: ವೀರಾಜಪೇಟೆ ಸಮೀಪದ ಕಡಂಗ ಜಂಕ್ಷನ್‍ನಿಂದ ಬೆಳ್ಳುಮಾಡು, ಕುಂಜಿಲಗೇರಿ ಪಾರಾಣೆ ಜಂಕ್ಷನ್‍ವರೆಗಿನ ಅಂದಾಜು ಏಳು ಕಿ.ಮೀ. ರಸ್ತೆಯನ್ನು ಸುಮಾರು ರೂ. 7 ಕೋಟಿ ವೆಚ್ಚದಲ್ಲಿ
ನಾಪತ್ತೆಯಾಗಿದ್ದ ಗೋಪಿ ಪತ್ತೆಕುಶಾಲನಗರ, ಏ. 11: ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ ದುಬಾರೆ ಸಾಕಾನೆ ಶಿಬಿರದ ಗೋಪಿಯನ್ನು ಪತ್ತೆಹಚ್ಚಿ ಶಿಬಿರಕ್ಕೆ ತರುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಾ. 7
ಗಾಳಿ ಮಳೆಯಿಂದ ಮನೆಗೆ ಹಾನಿಶನಿವಾರಸಂತೆ, ಏ. 11: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಗಾಳಿ - ಮಳೆಗೆ ಮನೆಯೊಂದಕ್ಕೆ ಹಾನಿ ಉಂಟಾಗಿದೆ ಎಂದು ಶನಿವಾರಸಂತೆ ನಾಡಕಚೇರಿಗೆ