ಅಧ್ಯಕ್ಷರಾಗಿ ಆಯ್ಕೆಗೋಣಿಕೊಪ್ಪಲು, ಏ. 11: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಕಾರ್ಮಿಕ ಘಟಕದ ನೂತನ ಅಧ್ಯಕ್ಷರಾಗಿ ಟಿ. ಶೆಟ್ಟಿಗೇರಿ ಗ್ರಾಮದ ಪರ್ಮಾಲೆ ಗಣೇಶ್ ಅವರನ್ನು ನೇಮಕ ಮಾಡಲಾಗಿದೆ. ಯುವ ಕಾಂಗ್ರೆಸ್ಗೆ ಆಯ್ಕೆಮಡಿಕೇರಿ, ಏ. 11: ವೀರಾಜಪೇಟೆ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಟ್ಟಡ ರಕ್ಷಿತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ. ಹನೀಫ್ ನಗರದಲ್ಲಿ ಕಾಂಗ್ರೆಸ್ ಮತಯಾಚನೆಮಡಿಕೇರಿ, ಏ. 11: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಅವರ ಪರ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ನಗರದ 29 ಬೂತ್‍ಗಳಲ್ಲಿ ಮತ ಹಾಡಿಗಳಲ್ಲಿ ಕಾಂಗ್ರೆಸ್ ಪ್ರಚಾರಸಿದ್ದಾಪುರ, ಏ. 11: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ, ದಿಡ್ಡಳ್ಳಿ, ಬಸವನಹಳ್ಳಿ, ಕೆಸುವಿನಹಳ್ಳ, ಗುಡ್ಲೂರು, ಚಿಕ್ಕರೇಷ್ಮೆ ಹಾಡಿ ವ್ಯಾಪ್ತಿಯಲ್ಲಿ ಮನೆ ಮನೆ ಕಾಂಗ್ರೆಸ್ ಚುನಾವಣಾ ಮತಯಾಚನೆ ಕೆ.ಎಸ್. ಪ್ರದೀಪ್ ನೇಮಕಮಡಿಕೇರಿ, ಏ. 11: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಕ್ಕಂದೂರು ವಲಯ ಅಧ್ಯಕ್ಷರಾಗಿ ಕೆ.ಎಸ್. ಪ್ರದೀಪ್ ನೇಮಕಗೊಂಡಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಗೋಣಿಕೊಪ್ಪಲು, ಏ. 11: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಕಾರ್ಮಿಕ ಘಟಕದ ನೂತನ ಅಧ್ಯಕ್ಷರಾಗಿ ಟಿ. ಶೆಟ್ಟಿಗೇರಿ ಗ್ರಾಮದ ಪರ್ಮಾಲೆ ಗಣೇಶ್ ಅವರನ್ನು ನೇಮಕ ಮಾಡಲಾಗಿದೆ.
ಯುವ ಕಾಂಗ್ರೆಸ್ಗೆ ಆಯ್ಕೆಮಡಿಕೇರಿ, ಏ. 11: ವೀರಾಜಪೇಟೆ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಟ್ಟಡ ರಕ್ಷಿತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ. ಹನೀಫ್
ನಗರದಲ್ಲಿ ಕಾಂಗ್ರೆಸ್ ಮತಯಾಚನೆಮಡಿಕೇರಿ, ಏ. 11: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಅವರ ಪರ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ನಗರದ 29 ಬೂತ್‍ಗಳಲ್ಲಿ ಮತ
ಹಾಡಿಗಳಲ್ಲಿ ಕಾಂಗ್ರೆಸ್ ಪ್ರಚಾರಸಿದ್ದಾಪುರ, ಏ. 11: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ, ದಿಡ್ಡಳ್ಳಿ, ಬಸವನಹಳ್ಳಿ, ಕೆಸುವಿನಹಳ್ಳ, ಗುಡ್ಲೂರು, ಚಿಕ್ಕರೇಷ್ಮೆ ಹಾಡಿ ವ್ಯಾಪ್ತಿಯಲ್ಲಿ ಮನೆ ಮನೆ ಕಾಂಗ್ರೆಸ್ ಚುನಾವಣಾ ಮತಯಾಚನೆ
ಕೆ.ಎಸ್. ಪ್ರದೀಪ್ ನೇಮಕಮಡಿಕೇರಿ, ಏ. 11: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಕ್ಕಂದೂರು ವಲಯ ಅಧ್ಯಕ್ಷರಾಗಿ ಕೆ.ಎಸ್. ಪ್ರದೀಪ್ ನೇಮಕಗೊಂಡಿದ್ದಾರೆ.