ಲಯನ್ಸ್ ಶಾಲೆಯ ಇಬ್ಬ ರು ಶಿಕ್ಷಕರ ಅಮಾನತುಗೋಣಿಕೊಪ್ಪಲು, ಮಾ.15: ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾ.4 ರಂದು ದುಬಾರೆಗೆ ಪ್ರವಾಸ ತೆರಳಿದ್ದ ಸಂದರ್ಭ ಇಬ್ಬರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ದುರಂತ ಸಾವನ್ನಪ್ಪಿದ್ದು, ಇದೀಗ
ಮಾಸ್ಕ್ ಧರಿಸಿ ಅರ್ಚಕರಿಂದ ಪೂಜೆ ಮಡಿಕೇರಿ, ಮಾ. 15: ಕೊರೊನಾ ವೈರಸ್ ಭೀತಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿ ಬರುವ ಮಡಿಕೇರಿ ಓಂಕಾರೇಶ್ವರ ದೇವಾಲಯದಲ್ಲಿ ದೇವಾಲಯದ ಅರ್ಚಕರಾದ ಆದರ್ಶ್ ಭಟ್ ಅವರು ಮಾಸ್ಕ್‍ನ
ಪಾಲಿಬೆಟ್ಟ ಶಾಲಾ ವಾರ್ಷಿಕೋತ್ಸವಪಾಲಿಬೆಟ್ಟ, ಮಾ. 15: ಪಾಲಿಬೆಟ್ಟ ಚೆಶೈರ್ ಹೋಂ ವಿಶೇಷಚೇತನರ ಶಾಲೆಯ 20ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ನೃತ್ಯ ಕಾರ್ಯಕ್ರಮ ನೆರವೇರಿತು. ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋ
ಕೊರೊನಾ ಮುನ್ನೆಚ್ಚರಿಕೆ ಕ್ರಮದಿಂದ ಬಣಗುಡುತ್ತಿರುವ ಕೊಡಗುಮಡಿಕೇರಿ, ಮಾ. 14: ಸಾಮಾನ್ಯವಾಗಿ ದ್ವಿತೀಯ ಶನಿವಾರ ಬಂದೊಡನೆ ಜನ ಸಂದಣಿಯಿಂದ ಗಿಜಿಗುಡುತ್ತಿದ್ದ ಕೊಡಗು ಜಿಲ್ಲೆಯಲ್ಲಿ; ಜಾಗತಿಕ ಮಟ್ಟದ ಕೊರೊನಾ ಮುನ್ನೆಚ್ಚರಿಕೆ ಕ್ರಮದಿಂದಾಗಿ ಜಲಪಾತಗಳ ಸಹಿತ ಪ್ರವಾಸಿ
ನಿರಂತರ ಹೋರಾಟದಿಂದ ಪೊನ್ನಂಪೇಟೆ ತಾಲೂಕು ರಚನೆ ಅರುಣ್ ಮಾಚಯ್ಯಗೋಣಿಕೊಪ್ಪಲು, ಮಾ.14: ಪೊನ್ನಂಪೇಟೆ ನೂತನ ತಾಲೂಕು ಅಸ್ತಿತ್ವಕ್ಕೆ ಬಂದಿರುವ ಹಿನೆÀ್ನಲೆಯಲ್ಲಿ ಪೊನ್ನಂಪೇಟೆಯ ಕೊಡವ ಸಮಾಜದ ರಿಕ್ರಿಯೇಷನ್ ಕ್ಲಬ್‍ನ ಸಭಾಂಗಣದಲ್ಲಿ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಹಾಗೂ ಪೊನ್ನಂಪೇಟೆ