ಸುಳುಗೋಡುವಿನಲ್ಲಿ ಗಂಡು ಹುಲಿ ಸೆರೆ..!ಗೋಣಿಕೊಪ್ಪಲು, ಮಾ. 14: ದ.ಕೊಡಗಿನ ಬಾಳೆಲೆ ಹೋಬಳಿ ಸುಳುಗೋಡುವಿನಲ್ಲಿ ಹುಲಿ ಸೆರೆಯಾಗಿದ್ದು ಸತತ ಆರು ಗಂಟೆಯ ಕಾರ್ಯಾಚರಣೆ ಯಶಸ್ವಿಯಾಗಿದೆ. ಹುಲಿಯು ಗಂಡಾಗಿದ್ದು ಸುಮಾರು 8 ರಿಂದ 9
ಕೊಡಗಿಗೆ ಸರ್ವಋತು ರಸ್ತೆ ಮೂಲಭೂತ ಸೌಲಭ್ಯದ ಕೊಡುಗೆಮಡಿಕೇರಿ, ಮಾ. 15: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನದಿಂದ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಕೊಡಗು ಜಿಲ್ಲೆಯ ಮುಖಾಂತರ ಹಾದು ಹೋಗಲಿರುವ ಹೆದ್ದಾರಿಗಳು ಸೇರಿದಂತೆ; ಗ್ರಾಮೀಣ ಪ್ರದೇಶಗಳಿಗೆ
ಮಹರ್ಷಿ ಅಗಸ್ತ್ಯರಿಂದ ಶ್ರೀರಾಮನಿಗೆ ದಿವ್ಯಾಯುಧಗಳ ಪ್ರದಾನತಮ್ಮ ಆಶ್ರಮಕ್ಕೆ ಸೀತಾ, ಲಕ್ಷ್ಮಣ ಸಹಿತನಾಗಿ ಆಗಮಿಸಿದ ಶ್ರೀರಾಮನನ್ನು ಅಗಸ್ತ್ಯ ಮಹರ್ಷಿಗಳು ಫಲ-ಮೂಲಗಳಿಂದಲೂ, ಪುಷ್ಪಗಳಿಂದಲೂ, ಪೂಜಾಯೋಗ್ಯವಾದ ಇತರ ವಸ್ತುಗಳಿಂದಲೂ ಮನಃ ಪೂರ್ತಿಯಾಗಿ ಆರಾಧಿಸಿದರು. ಶ್ರೀರಾಮನೊಂದಿಗೆ ಮಾತನಾಡುತ್ತಾ ಇದಂ ದಿವ್ಯಂ
ಅಭಿಮಾನಿಗಳ ಅನಿಸಿಕೆಗಳುಹನ್ನೊಂದು ದಿನ ತಡವಾಗಿ... ತಾ. 4 ರಂದು 64ನೇ ವರ್ಷಕ್ಕೆ ಕಾಲಿಟ್ಟ ಶಕ್ತಿ ಪತ್ರಿಕೆಗೆ ಶುಭ ಕೋರಿ ಅನೇಕ ಸ್ನೇಹಿತರು ಶುಭ ಹಾರೈಸಿದ್ದರು. ಪತ್ರಿಕೆಯಲ್ಲಿ ಸುದ್ದಿ ಒತ್ತಡದ ಕಾರಣ
ಬೆಂಗಳೂರು ಕೊಡವ ಸಮಾಜ : ಅಂತರ ಸಂಘ ಹಾಕಿ ಪಂದ್ಯಾವಳಿ ಮುಕ್ತಾಯಮಡಿಕೇರಿ, ಮಾ. 14: ಬೆಂಗಳೂರು ಕೊಡವ ಸಮಾಜದ ಮೂಲಕ ಬೆಂಗಳೂರಿನ ಅಕ್ಕಿ ತಿಮ್ಮನಹಳ್ಳಿಯಲ್ಲಿರುವ ಫೀ.ಮಾ. ಕೆ.ಎಂ. ಕಾರ್ಯಪ್ಪ ಹಾಕಿ ಕ್ರೀಡಾಂಗಣ ದಲ್ಲಿ ಜರುಗಿದ 16ನೇ ವರ್ಷದ ಅಂತರ