ಮರಂದೋಡದಲ್ಲಿ ಜರುಗಿದ ಕ್ರೀಡಾಕೂಟಮಡಿಕೇರಿ, ಅ. 11: ಕೊಡಗಿನ ಕ್ರೀಡಾಪಟುಗಳಿಗೆ ಕ್ರೀಡೆಗೆ ಸಂಬಂಧಿಸಿದ ಮೂಲ ಭೂತ ಸೌಲಭ್ಯಗಳು ದೊರಕಿಲ್ಲ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಆಯ್ಕೆ ಮಾಡುವಂತ ಕೆಲಸ ಆಗಬೇಕಾಗಿದೆ ನಿವೇಶನ ರಹಿತ ಫಲಾನುಭವಿಗಳಿಗೆ ಮಂಜೂರಾಗದ ಮನೆಗಳು...!ಕೂಡಿಗೆ, ಅ. 11: ಕೊಡಗು ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳ 2018-19ನೇ ಸಾಲಿನ ಗ್ರಾಮಸಭೆಗಳು ನಡೆದಿದ್ದು, ಆ ಸಭೆಗಳಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವೇಶನ ರಹಿತರ ಬಾರದ ಉದ್ಯೋಗ ಖಾತ್ರಿಯ ಹಣಕೂಡಿಗೆ, ಅ. 11: ಕುಶಾಲನಗರ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿರುವ ಗ್ರಾಮಸ್ಥರು ಕಾಲ್ಚೆಂಡು ಪಂದ್ಯಾಟ ಆಯೋಜನೆವೀರಾಜಪೇಟೆ, ಅ. 11: ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಕ್ಲಬ್‍ನ ಆಶ್ರಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಕಾಲ್ಚೆಂಡು ಪಂದ್ಯಾಟ ಆಯೋಜನೆಗೊಂಡಿತ್ತು. ವೀರಾಜಪೇಟೆ ನಗರದ ಉತ್ಸಾಹಿ ಯುವಕ ಪ್ರೋತ್ಸಾಹ ಧನ ವಿತರಣೆಮಡಿಕೇರಿ, ಅ. 11: ವೀರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಮೈಸೂರಿನ ಕೊಡವ ದೀನಬಂದು ಚಾರಿಟೇಬಲ್ ಟ್ರಸ್ಟ್‍ನ ವತಿಯಿಂದ ಅರ್ಹ ಕೊಡವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಸಮಾರಂಭದಲ್ಲಿ
ಮರಂದೋಡದಲ್ಲಿ ಜರುಗಿದ ಕ್ರೀಡಾಕೂಟಮಡಿಕೇರಿ, ಅ. 11: ಕೊಡಗಿನ ಕ್ರೀಡಾಪಟುಗಳಿಗೆ ಕ್ರೀಡೆಗೆ ಸಂಬಂಧಿಸಿದ ಮೂಲ ಭೂತ ಸೌಲಭ್ಯಗಳು ದೊರಕಿಲ್ಲ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಆಯ್ಕೆ ಮಾಡುವಂತ ಕೆಲಸ ಆಗಬೇಕಾಗಿದೆ
ನಿವೇಶನ ರಹಿತ ಫಲಾನುಭವಿಗಳಿಗೆ ಮಂಜೂರಾಗದ ಮನೆಗಳು...!ಕೂಡಿಗೆ, ಅ. 11: ಕೊಡಗು ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳ 2018-19ನೇ ಸಾಲಿನ ಗ್ರಾಮಸಭೆಗಳು ನಡೆದಿದ್ದು, ಆ ಸಭೆಗಳಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವೇಶನ ರಹಿತರ
ಬಾರದ ಉದ್ಯೋಗ ಖಾತ್ರಿಯ ಹಣಕೂಡಿಗೆ, ಅ. 11: ಕುಶಾಲನಗರ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿರುವ ಗ್ರಾಮಸ್ಥರು
ಕಾಲ್ಚೆಂಡು ಪಂದ್ಯಾಟ ಆಯೋಜನೆವೀರಾಜಪೇಟೆ, ಅ. 11: ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಕ್ಲಬ್‍ನ ಆಶ್ರಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಕಾಲ್ಚೆಂಡು ಪಂದ್ಯಾಟ ಆಯೋಜನೆಗೊಂಡಿತ್ತು. ವೀರಾಜಪೇಟೆ ನಗರದ ಉತ್ಸಾಹಿ ಯುವಕ
ಪ್ರೋತ್ಸಾಹ ಧನ ವಿತರಣೆಮಡಿಕೇರಿ, ಅ. 11: ವೀರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಮೈಸೂರಿನ ಕೊಡವ ದೀನಬಂದು ಚಾರಿಟೇಬಲ್ ಟ್ರಸ್ಟ್‍ನ ವತಿಯಿಂದ ಅರ್ಹ ಕೊಡವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಸಮಾರಂಭದಲ್ಲಿ