ನಿಟ್ಟೂರಿನಲ್ಲಿ ಮಾರಿ ಹಬ್ಬಮಡಿಕೇರಿ, ಜೂ. 28: ನಿಟ್ಟೂರು ಗ್ರಾಮದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಾರಿ ಹಬ್ಬ ವಿಜೃಂಭಣೆಯಿಂದ ಜರುಗಿತು. ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಕಾಮಗಾರಿಗಳಿಗೆ ಭೂಮಿಪೂಜೆನಾಪೆÇೀಕ್ಲು, ಜೂ. 28: ಸಮೀಪದ ಬೇತು ಗ್ರಾಮದ ಬಾಪೂಜಿ ಕಾಲೋನಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಅತಿವೃಷ್ಟಿಯಿಂದ ಹಾನಿಗೊಳಗಾದ ಪರಿಶಿಷ್ಟ ಜಾತಿ ಕಕ್ಕೆಹೊಳೆ ನಾಲೆ ದುರಸ್ತಿಗೆ ಗ್ರಾಮಸ್ಥರ ಆಗ್ರಹಕೂಡಿಗೆ, ಜೂ. 28: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೊಂದಿಕೊಂಡಿರುವ ಕಕ್ಕೆಹೊಳೆ ಅಣೆಕಟ್ಟೆಯಿಂದ ಸೀಗೆಹೊಸೂರು ಗ್ರಾಮದ ರೈತರ ಬೇಸಾಯಕ್ಕೆ ನೀರೊದಗಿಸುವ ಕಕ್ಕೆಹೊಳೆ ಮುಖ್ಯ ನಾಲೆಯ ದುರಸ್ತಿಗೆ ಗ್ರಾಮಸ್ಥರು ಮಳೆಗಾಲದಲ್ಲಿ ನೀರನ್ನು ಶೇಖರಿಸಿ ಜಲತಜ್ಞ ಶ್ರೀಪಡ್ರೆ ಸಲಹೆಗೋಣಿಕೊಪ್ಪಲು, ಜೂ. 28: ಮಳೆಗಾಲದಲ್ಲಿ ನೈಸರ್ಗಿಕವಾಗಿ ಸಿಗುವ ಮಳೆ ನೀರನ್ನು ಪ್ರತಿ ನಾಗರಿಕ ಶೇಖರಣೆ ಮಾಡಿದರೆ ಬೇಸಿಗೆ ಕಾಲದಲ್ಲಿ ಯಾರಿಗೂ ಕುಡಿಯುವ ನೀರಿನ ಬವಣೆ ಎದುರಾಗುವದಿಲ್ಲ ಎಂದು ಮಳೆ ಕೊರತೆ: ಭತ್ತದ ಕೃಷಿ ವಿಳಂಬನಾಪೆÇೀಕ್ಲು, ಜೂ. 28: ಪ್ರತೀ ವರ್ಷದಂತೆ ಸಮಯಕ್ಕೆ ಸರಿಯಾಗಿ ಮುಂಗಾರು ಆರಂಭಗೊಂಡಿದ್ದರೆ ಪೈರಿಗೆ 15 – 20 ದಿನಗಳಾಗುತ್ತಿತ್ತು. ಮುಂದಿನ ವಾರದಲ್ಲಿ ನಾಟಿ ಕೆಲಸ ಆರಂಭಿಸಬಹುದಿತ್ತು. ಆದರೆ
ನಿಟ್ಟೂರಿನಲ್ಲಿ ಮಾರಿ ಹಬ್ಬಮಡಿಕೇರಿ, ಜೂ. 28: ನಿಟ್ಟೂರು ಗ್ರಾಮದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಾರಿ ಹಬ್ಬ ವಿಜೃಂಭಣೆಯಿಂದ ಜರುಗಿತು. ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
ಕಾಮಗಾರಿಗಳಿಗೆ ಭೂಮಿಪೂಜೆನಾಪೆÇೀಕ್ಲು, ಜೂ. 28: ಸಮೀಪದ ಬೇತು ಗ್ರಾಮದ ಬಾಪೂಜಿ ಕಾಲೋನಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಅತಿವೃಷ್ಟಿಯಿಂದ ಹಾನಿಗೊಳಗಾದ ಪರಿಶಿಷ್ಟ ಜಾತಿ
ಕಕ್ಕೆಹೊಳೆ ನಾಲೆ ದುರಸ್ತಿಗೆ ಗ್ರಾಮಸ್ಥರ ಆಗ್ರಹಕೂಡಿಗೆ, ಜೂ. 28: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೊಂದಿಕೊಂಡಿರುವ ಕಕ್ಕೆಹೊಳೆ ಅಣೆಕಟ್ಟೆಯಿಂದ ಸೀಗೆಹೊಸೂರು ಗ್ರಾಮದ ರೈತರ ಬೇಸಾಯಕ್ಕೆ ನೀರೊದಗಿಸುವ ಕಕ್ಕೆಹೊಳೆ ಮುಖ್ಯ ನಾಲೆಯ ದುರಸ್ತಿಗೆ ಗ್ರಾಮಸ್ಥರು
ಮಳೆಗಾಲದಲ್ಲಿ ನೀರನ್ನು ಶೇಖರಿಸಿ ಜಲತಜ್ಞ ಶ್ರೀಪಡ್ರೆ ಸಲಹೆಗೋಣಿಕೊಪ್ಪಲು, ಜೂ. 28: ಮಳೆಗಾಲದಲ್ಲಿ ನೈಸರ್ಗಿಕವಾಗಿ ಸಿಗುವ ಮಳೆ ನೀರನ್ನು ಪ್ರತಿ ನಾಗರಿಕ ಶೇಖರಣೆ ಮಾಡಿದರೆ ಬೇಸಿಗೆ ಕಾಲದಲ್ಲಿ ಯಾರಿಗೂ ಕುಡಿಯುವ ನೀರಿನ ಬವಣೆ ಎದುರಾಗುವದಿಲ್ಲ ಎಂದು
ಮಳೆ ಕೊರತೆ: ಭತ್ತದ ಕೃಷಿ ವಿಳಂಬನಾಪೆÇೀಕ್ಲು, ಜೂ. 28: ಪ್ರತೀ ವರ್ಷದಂತೆ ಸಮಯಕ್ಕೆ ಸರಿಯಾಗಿ ಮುಂಗಾರು ಆರಂಭಗೊಂಡಿದ್ದರೆ ಪೈರಿಗೆ 15 – 20 ದಿನಗಳಾಗುತ್ತಿತ್ತು. ಮುಂದಿನ ವಾರದಲ್ಲಿ ನಾಟಿ ಕೆಲಸ ಆರಂಭಿಸಬಹುದಿತ್ತು. ಆದರೆ