ಅಗಸ್ತ್ಯರಿಂದ ಶ್ರೀ ರಾಮನಿಗೆ ವಿಶ್ವಕರ್ಮ ನಿರ್ಮಿತ ದಿವ್ಯಾಭರಣ ಅರ್ಪಣೆರಾವಣನೇ ಮೊದಲಾದ ರಾಕ್ಷಸರನ್ನು ಸಂಹರಿಸಿದ ಬಳಿಕ ಪಟ್ಟಾಭಿಷಿಕ್ತನಾಗಿ ರಾಜ್ಯಭಾರವನ್ನು ವಹಿಸಿಕೊಂಡ ಶ್ರೀರಾಮನನ್ನು ಅಭಿನಂದಿಸುವ ಸಲುವಾಗಿ ಸಮಸ್ತ ಮಹರ್ಷಿಗಳೂ ಅಯೋಧ್ಯಾ ಪಟ್ಟಣಕ್ಕೆ ಆಗಮಿಸಿದರು. ಪೂರ್ವದಿಕ್ಕಿನಲ್ಲಿ ವಾಸಮಾಡುತ್ತಿದ್ದ ಕೌಶಿಕ, ಯವಕ್ರೀತ,
ನೀರು ಆಹಾರಕ್ಕಾಗಿ ಪರಿತಪಿಸುತ್ತಿರುವ ಪಕ್ಷಿಗಳುಕುಶಾಲನಗರ, ಏ. 4: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಲಾಕ್‍ಡೌನ್ ಹಿನ್ನೆಲೆ ಕುಶಾಲನಗರ ಪಟ್ಟಣದ ಸಂಪೂರ್ಣ ಅಂಗಡಿ ಮುಂಗಟ್ಟುಗಳು ಬಂದ್ ಆಗುವುದರೊಂದಿಗೆ ಜನಜೀವನ ಸ್ತಬ್ಧಗೊಂಡಿದೆ. ಇದರೊಂದಿಗೆ ಸರಕಾರಿ
ಕುಡಿಯುವ ನೀರು ವಿತರಣೆಚೆಟ್ಟಳ್ಳಿ, ಏ. 4: ಕೊರೊನಾ ವೈರಸ್‍ನ ಸೋಂಕಿನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಸಾರ್ವಜನಿಕರಿಗೆ ಸಣ್ಣಮಟ್ಟದ ಸಹಾಯ ಮಾಡುವ ಉದ್ದೇಶದಿಂದ ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನಲ್ಲಿ ಉಚಿತವಾಗಿ ಶುದ್ಧ ಕುಡಿಯುವ
ಕೊರೊನಾದಿಂದ ಪಾರುಮಾಡುವಂತೆ ಮಂಜುನಾಥನಿಗೆ ಮೊರೆಸೋಮವಾರಪೇಟೆ, ಏ. 4: ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಸೋಂಕು ಹರಡುವ ಆತಂಕ ನಿವಾರಣೆಯಾಗಿ, ಆದಷ್ಟು ಶೀಘ್ರ ಲಸಿಕೆ ಕಂಡು ಹಿಡಿಯುವಂತಾಗಲಿ ಎಂದು ತಾಲೂಕಿನ ಅರಸಿನಕುಪ್ಪೆ-ಸಿದ್ದಲಿಂಗಪುರದ ಶ್ರೀ ಮಂಜುನಾಥ
ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಿದ ಗ್ರಾ.ಪಂ.ಕೂಡಿಗೆ, ಏ. 4: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿಗಳು ಅವಳಿ ಗ್ರಾಮ ಪಂಚಾಯಿತಿಗಳಾಗಿದ್ದು; ಈ ಎರಡು ಪಂಚಾಯತಿಯ ಸಿಬ್ಬಂದಿಗಳು ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಿರುವುದು