ಮನೆಯ ಗೋಡೆ ಕುಸಿತಕೂಡಿಗೆ, ಏ. 4: ತೂರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಮನೆಯ ಗೋಡೆ ಕುಸಿದಿದೆ. ತೂರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಮ್ಮ ಎಂಬವರ ಮನೆಯ
ನೈಜ ಕಾರ್ಮಿಕ ಫಲಾನುಭವಿಗಳಿಗೆ ಪಡಿತರ ಕಿಟ್ ವಿತರಿಸಲು ಸೂಚನೆವೀರಾಜಪೇಟೆ, ಏ. 4: ಹೊರ ರಾಜ್ಯಗಳಿಂದ ಬಂದು ಲಾಕ್‍ಡೌನ್ ನಿಂದ ಕೆಲಸವಿಲ್ಲದೆ ನಿರ್ಗತಿಕರಾದ ನೈಜ ಕಾರ್ಮಿಕರಿಗೆ ಮಾತ್ರ ಪಡಿತರ ಕಿಟ್‍ಗಳನ್ನು ವಿತರಿಸಬೇಕು. ಯಾವುದೇ ಕಾರಣಕ್ಕೂ ಸರಕಾರದ ಸೌಲಭ್ಯಗಳು
ವಲಸಿಗ ಕಾರ್ಮಿಕರಿಗೆ ದಿನಸಿ ಸಾಮಗ್ರಿ ಪೂರೈಕೆಮಡಿಕೇರಿ, ಏ. 4: ಮಡಿಕೇರಿ ನಗರದ ಪೆನ್ಷನ್ ಲೇನ್‍ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಒಡಿಸ್ಸಾ ಮೂಲದವರಿಗೆ ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಆಹಾರ ಸಾಮಗ್ರಿ ವಿತರಿಸಿದರು. ಜಿಲ್ಲಾಡಳಿತ
ಕೊರೊನಾ ವೈರಸ್ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆವೀರಾಜಪೇಟೆ, ಏ. 4: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ , ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಸಾರ್ವಜನಿಕರಲ್ಲಿ ಕೊರೊನಾ ವೈರಸ್‍ನ ಅರಿವು ಮೂಡಿಸುವ ಜಾಗೃತಿ
ವಲಸಿಗ ಕಾರ್ಮಿಕರಿಗೆ ದಿನ ಬಳಕೆ ದಿನಸಿ ಸಾಮಗ್ರಿ ಪೂರೈಕೆಮಡಿಕೇರಿ, ಏ. 4: ಸಿದ್ದಾಪುರದ ವಿವಿಧ ಕಡೆ ಬಾಡಿಗೆ ಮನೆಗಳಲ್ಲಿ ವಾಸವಿರುವ ಪಶ್ಚಿಮ ಬಂಗಾಳದ 2, ಅಸ್ಸಾಂನ 31 ಜನ ಕಟ್ಟಡ, ನರ್ಸರಿ ಕೆಲಸಗಾರರಿಗೆ ಮತ್ತು ನಗರದ