ಅಧಿಕ ದರ : ಕ್ರಮದ ಎಚ್ಚರಿಕೆಸುಂಟಿಕೊಪ್ಪ, ಏ. 10: ಸುಂಟಿಕೊಪ್ಪ ಪಟ್ಟಣದಲ್ಲಿ ತರಕಾರಿಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಸುಳಿವು ದೊರೆತ ಮೇರೆ ಪಂಚಾಯಿತಿ ಪಿಡಿಓ ಹಾಗೂ ಸುಂಟಿಕೊಪ್ಪ ಠಾಣಾಧಿಕಾರಿ ತರಕಾರಿ
ಗುಡುಗು ಸಹಿತ ಭಾರೀ ಮಳೆಕೂಡಿಗೆ, ಏ. 10: ಕೂಡಿಗೆ, ಹೆಬ್ಬಾಲೆ ವ್ಯಾಪ್ತಿಯಲ್ಲಿ ಭಾರೀ ಗಾಳಿ, ಸಿಡಿಲು, ಗುಡುಗು ಸೇರಿದಂತೆ ಅಲಿಕಲ್ಲು ಮಳೆ ಸುರಿಯಿತು. ಸಂಜೆ ಪ್ರಾರಂಭವಾದ ಮಳೆ ಸೀಗೆಹೊಸೂರು, ಭುವನಗಿರಿ, ಚಿಕ್ಕಅಳುವಾರ,
ಪುತ್ತರಿ ರೈತ ಉತ್ಪಾದಕರ ಸಂಸ್ಥೆಯಿಂದ ಕಡಿಮೆ ಬೆಲೆಗೆ ತರಕಾರಿಮಡಿಕೇರಿ, ಏ. 10: ಕೃಷಿ ವಿಜ್ಞಾನ ಕೇಂದ್ರ ಮತ್ತು ಪುತ್ತರಿ ರೈತ ಉತ್ಪಾದಕರ ಸಂಘ ಗೋಣಿಕೊಪ್ಪಲು ಇವರುಗಳ ಸಹಯೋಗದಲ್ಲಿ ರೈತರು ಬೆಳೆದ ತರಕಾರಿಯನ್ನು ನೇರವಾಗಿ ಖರೀದಿಸಿ ಜಿಲ್ಲಾಡಳಿತ
ಆಶ್ರಮವಾಸಿಗಳಿಗೆ ಆಹಾರ ವ್ಯವಸ್ಥೆಮಡಿಕೇರಿ, ಏ. 10: ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಜನವಿಕಾಸ ಟ್ರಸ್ಟ್‍ನಿಂದ ನಡೆಸುತ್ತಿರುವ ವೃದ್ಧಾಶ್ರಮ ನಿವಾಸಿಗಳಿಗೆ ಆಹಾರ ಸಮಸ್ಯೆ ಎದುರಾಗದಂತೆ ಕ್ರಮವಹಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ
ಸಂತೆಯಲ್ಲಿ ಗ್ರಾಹಕರಿಗಿಂತ ವರ್ತಕರೇ ಅಧಿಕಸೋಮವಾರಪೇಟೆ, ಮಾ. 10: ಲಾಕ್‍ಡೌನ್ ಹಿನ್ನೆಲೆ ಪಟ್ಟಣದಲ್ಲಿ ನಡೆಯುತ್ತಿದ್ದ ಸಂತೆಯನ್ನು ಪಟ್ಟಣದ ಹೊರವಲಯದಲ್ಲಿರುವ ಆರ್‍ಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿದ್ದು, ಕಳೆದೆರಡು ವಾರಗಳಿಂದ ಆರ್‍ಎಂಸಿಯಲ್ಲೇ ಸಂತೆ ನಡೆಯುತ್ತಿದೆ. ವಾರದಲ್ಲಿ 3