ಎರಡು ಗುಂಪುಗಳ ನಡುವೆ ಹಲ್ಲೆ ಆರೋಪವೀರಾಜಪೇಟೆ, ಏ. 10 : ವೀರಾಜಪೇಟೆ ಬಳಿಯ ಬೇಟೋಳಿಯ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ.ಉಮ್ಮರ್ ಫಾರೂಖ್ ಹಾಗೂ ಸಂಗಡಿಗರ ಮೇಲೆ ಹಲ್ಲೆ ನಡೆಸಿದರೆಂಬ ಆರೋಪದ ಮೇರೆ ಗ್ರಾಮಾಂತರ
ಆಹಾರ ಕಿಟ್ ವಿತರಣೆ ಪರಿಹಾರ ನಿಧಿಗೆ ದೇಣಿಗೆಮಡಿಕೇರಿ, ಏ. 10:: ಕೊರೊನಾ ವೈರಸ್ ದೇಶದಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆ, ಲಾಕ್‍ಡೌನ್ ಜಾರಿಯಾಗಿದ್ದು, ಇದರಿಂದ ಹಲವು ಕುಟುಂಬಗಳು ಸಂಕಷ್ಟದಲ್ಲಿದ್ದಾರೆ. ಇದನ್ನು ಗಮನಿಸಿ ಬೈಲುಕೊಪ್ಪ ‘ಸೇರಾ ಜೆ’ ಶಾಲೆ
ಅಶ್ವಿನಿ ಆಸ್ಪತ್ರೆಗೆ ಒಗ್ಗಿಕೊಳ್ಳುತ್ತಿರುವ ಜನತೆಮಡಿಕೇರಿ, ಏ. 10: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಡಳಿತದ ಆದೇಶದಂತೆ ನಗರದ ಅಶ್ವಿನಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್‍ಯೇತರ ಚಿಕಿತ್ಸೆಗಳಿಗಾಗಿ ಬಳಸಲಾಗುತ್ತಿದೆ. ಇದರ ಸದುಪ ಯೋಗವನ್ನು ಜನರು
ಕೊಡಗಿನಲ್ಲಿ ಜನಪ್ರಿಯವಾಗುತಿರುವ ಸಾಮಗ್ರಿಗಳ ಹೋಂ ಡೆಲಿವರಿ ವ್ಯವಸ್ಥೆಮಡಿಕೇರಿ, ಏ. 9: ಇಂಟರ್‍ನೆಟ್, ಈ ಯುಗದ ಒಂದು ವರವೇ ಸರಿ. ಕೊರೊನಾದಿಂದ ಲಾಕ್‍ಡೌನ್ ಆಗಿರುವ ಈ ಪರಿಸ್ಥಿಸಿಯಲ್ಲಿ ಇಂಟರ್‍ನೆಟ್ ಜನರಿಗೆ ಕಾಲಹರಣ ಮಾಡುವ ಒಂದು ಮಾಧ್ಯಮವೂ
ಲಾಕ್ ಡೌನ್ ವಿಸ್ತರಣೆಗೆ ಸಚಿವರ ಒಲವುಬೆಂಗಳೂರು, ಏ. 9: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಇನ್ನು 15 ದಿನ ಲಾಕ್ ಡೌನ್ ವಿಸ್ತರಣೆ ಒಳಿತು ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಧಾನಿ