ಹಲವೆಡೆಗಳಲ್ಲಿ ದಿನಂಪ್ರತಿ ಮಳೆ : ಕೆಲವೆಡೆ ಇನ್ನೂ ಕಾಣದ ವರುಣಮಡಿಕೇರಿ, 10: ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆ ಬಹುತೇಕ ಮಳೆಯಾಧಾರಿತವಾದ ಬೆಳೆಗಳಿಂದ ಕೂಡಿದೆ. ಅದರಲ್ಲೂ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು ಪ್ರಮುಖವಾಗಿ ಕಾಫಿ ಬೆಳೆಯಾಗಿದೆ. ಕಾಫಿಗೆ ಫೆಬ್ರವರಿ ಅಂತ್ಯದಿಂದ
ಕೊಡಗಿನ ಗಡಿಯಾಚೆಪ್ರಚೋದನಾಕಾರಿ ಹೇಳಿಕೆ: ಬಂಧನಕ್ಕೆ ಆಗ್ರಹ ಬೆಂಗಳೂರು, ಏ. 10: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ, ಎಂಎಲ್ಸಿ ಎಂ.ಸಿ.
ಹಣಕಾಸಿನ ಭದ್ರತೆ ನೀಡುವವರಿಗೇ...ಜೀವಭದ್ರತೆ ಇಲ್ಲ...! ಎಲ್ಲರಿಗೂ ಬಹುತೇಕ ಸಂದರ್ಭಗಳಲ್ಲಿ ಹಣ ಬೇಕೇ ಬೇಕು. ಆದರೆ ಕೊರೊನಾ ಪೀಡಿತ ದಿನಗಳ ಈ ಸಂದಿಗ್ಧ ಸಮಯದಲ್ಲಿ ಮಾತ್ರ ಹಣ ನೀಡುವವರ ಯೋಚನೆಯೇ ಆಗುವುದಿಲ್ಲ. ಹೌದು. ಕೊಡಗು ಜಿಲ್ಲೆಯಲ್ಲಿ
ಲಾಕ್ಡೌನ್ನಲ್ಲೊಂದು ಕರಕುಶಲಎಲ್ಲೆಡೆ ಹೆಮ್ಮಾರಿ ಕೊರೊನಾದ ಭೀತಿ ಯಿಂದ ಲಾಕ್‍ಡೌನ್ ಆಗಿ ಜನತೆ ಮನೆಯಿಂದ ಹೊರಬರಲಾರದ ಪರಿಸ್ಥಿತಿ ನಿತ್ಯವೂ ತಮ್ಮ ಕಾಯಕ ದಲ್ಲಿ ತೊಡಗಿಕೊಳ್ಳುತಿದ್ದವರು ಕೆಲಸಕಾರ್ಯವಿಲ್ಲದೆ ತಮ್ಮ-ತಮ್ಮ ಸೂರಿನೊಳಗೆ ದಿನಕಳೆಯುವಂತಾಗಿದೆ. ಚೆಟ್ಟಳ್ಳಿಯ
ಗರ್ಭಿಣಿಯರು ಮತ್ತು ನವಜಾತ ಶಿಶುಗಳಲ್ಲಿ ಕೊರೊನಾ ಸೋಂಕುದೊಡ್ಡವರು, ಚಿಕ್ಕವರು, ಬಡವರು, ಸಿರಿವಂತರು, ಹೆಂಗಸರು, ಗಂಡಸರು, ಸಣ್ಣ ಮಕ್ಕಳು, ಜಾತಿ-ಧರ್ಮ ಇಂಥಹ ಯಾವದೇ ಬೇಧ-ಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಹೊಕ್ಕು ಹರಡುತ್ತಿರುವ ಕೊರೊನಾ ಮಹಾಮಾರಿ ಈಗ ಎಲ್ಲರಿಗೂ