ಭಯ ಭೀತಿಯಿಂದ ನಿರಾಳರಾದ ಕುಶಾಲನಗರ ಜನತೆ...ಕುಶಾಲನಗರ, ಆ. 21: ತಾ. 9 ರಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ತುಂಬಿ ಹರಿದ ಸಂದರ್ಭ ಮನೆಗಳು ಜಲಾವೃತಗೊಳ್ಳುವದ ರೊಂದಿಗೆ ನದಿ ತಟದ ದೇವಾಲಯ, ಮಸೀದಿ, ಚರ್ಚ್, ವಿವಿಧೆಡೆಗಳಲ್ಲಿ ಸ್ವಚ್ಛತೆ ಕಾರ್ಯಕ್ರಮಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೊಡ್ಲಿಪೇಟೆ ವಲಯದ ಎ ಒಕ್ಕೂಟದ ಪದಾಧಿಕಾರಿಗಳು ಸಮೀಪದ ಬೆಸೂರು ಗ್ರಾಮದ ಈಶ್ವರ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ರಕ್ಷಣಾ ದಳದೊಂದಿಗೆ ರಕ್ಷಾ ಬಂಧನವೀರಾಜಪೇಟೆ, ಆ. 21: ಕೊಡಗಿನಲ್ಲಿ ಜಳಪ್ರಳಯ ಸಂಭವಿಸಿದ್ದು, ಕೊಡಗಿಗೆ ಆಗಮಿಸಿ ರಕ್ಷಣಾ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ತುಕಡಿಯೊಂದಿಗೆ ಸ್ಥಳೀಯ ಉದ್ಯಮಿ ಕುಟುಂಬ ರಕ್ಷಾ ಶೀಘ್ರದಲ್ಲೇ ಪ್ರಾರಂಭವಾಗಲಿರುವ ಗೋ ಸದನ : ಶಾಸಕರ ಸೂಚನೆಕೂಡಿಗೆ, ಆ. 21: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಬ್ರಿಟೀಷರ ಕಾಲದಲ್ಲಿ ಗೋ ಸಂರಕ್ಷಣೆಗಾಗಿ ನಿರ್ಮಿಸಲಾಗಿದ್ದ ಗೋ ಸದನವನ್ನು (ಕೊಟ್ಟಿಗೆ) ಮುಚ್ಚಿದ್ದು, ಈ ಕೇಂದ್ರವನ್ನು ಒದ್ದೆಯಾದ ಕಾಫಿ ಬೀಜ ಬೆಳೆಗಾರರಿಗೆ ಭಾರೀ ನಷ್ಟಪೊನ್ನಂಪೇಟೆ. ಆ. 21: ಇತ್ತೀಚೆಗೆ ಸುರಿದ ಭಾರೀ ಮಳೆಯ ಸಂದರ್ಭ ಕಾನೂರು ಗ್ರಾಮದ ಎಸ್.ಎಂ ಬಸಪ್ಪ ಎಂಬವರ ಮಾಲೀಕತ್ವದ ಬಸವೇಶ್ವರ ಕಾಫಿ ಕ್ಯೂರಿಂಗ್ ವಕ್ರ್ಸ್‍ಗೆ ನೀರು ನುಗ್ಗಿದ
ಭಯ ಭೀತಿಯಿಂದ ನಿರಾಳರಾದ ಕುಶಾಲನಗರ ಜನತೆ...ಕುಶಾಲನಗರ, ಆ. 21: ತಾ. 9 ರಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ತುಂಬಿ ಹರಿದ ಸಂದರ್ಭ ಮನೆಗಳು ಜಲಾವೃತಗೊಳ್ಳುವದ ರೊಂದಿಗೆ ನದಿ ತಟದ ದೇವಾಲಯ, ಮಸೀದಿ, ಚರ್ಚ್,
ವಿವಿಧೆಡೆಗಳಲ್ಲಿ ಸ್ವಚ್ಛತೆ ಕಾರ್ಯಕ್ರಮಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೊಡ್ಲಿಪೇಟೆ ವಲಯದ ಎ ಒಕ್ಕೂಟದ ಪದಾಧಿಕಾರಿಗಳು ಸಮೀಪದ ಬೆಸೂರು ಗ್ರಾಮದ ಈಶ್ವರ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ
ರಕ್ಷಣಾ ದಳದೊಂದಿಗೆ ರಕ್ಷಾ ಬಂಧನವೀರಾಜಪೇಟೆ, ಆ. 21: ಕೊಡಗಿನಲ್ಲಿ ಜಳಪ್ರಳಯ ಸಂಭವಿಸಿದ್ದು, ಕೊಡಗಿಗೆ ಆಗಮಿಸಿ ರಕ್ಷಣಾ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ತುಕಡಿಯೊಂದಿಗೆ ಸ್ಥಳೀಯ ಉದ್ಯಮಿ ಕುಟುಂಬ ರಕ್ಷಾ
ಶೀಘ್ರದಲ್ಲೇ ಪ್ರಾರಂಭವಾಗಲಿರುವ ಗೋ ಸದನ : ಶಾಸಕರ ಸೂಚನೆಕೂಡಿಗೆ, ಆ. 21: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಬ್ರಿಟೀಷರ ಕಾಲದಲ್ಲಿ ಗೋ ಸಂರಕ್ಷಣೆಗಾಗಿ ನಿರ್ಮಿಸಲಾಗಿದ್ದ ಗೋ ಸದನವನ್ನು (ಕೊಟ್ಟಿಗೆ) ಮುಚ್ಚಿದ್ದು, ಈ ಕೇಂದ್ರವನ್ನು
ಒದ್ದೆಯಾದ ಕಾಫಿ ಬೀಜ ಬೆಳೆಗಾರರಿಗೆ ಭಾರೀ ನಷ್ಟಪೊನ್ನಂಪೇಟೆ. ಆ. 21: ಇತ್ತೀಚೆಗೆ ಸುರಿದ ಭಾರೀ ಮಳೆಯ ಸಂದರ್ಭ ಕಾನೂರು ಗ್ರಾಮದ ಎಸ್.ಎಂ ಬಸಪ್ಪ ಎಂಬವರ ಮಾಲೀಕತ್ವದ ಬಸವೇಶ್ವರ ಕಾಫಿ ಕ್ಯೂರಿಂಗ್ ವಕ್ರ್ಸ್‍ಗೆ ನೀರು ನುಗ್ಗಿದ