ಮಾಸ್ಟರ್ ಗೇಮ್ಸ್ ಫುಟ್ಬಾಲ್: ಕರ್ನಾಟಕ ದ್ವಿತೀಯಚೆಟ್ಟಳ್ಳಿ, ಫೆ. 9: ಗುಜರಾತ್‍ನ ವಡೋಧರದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಮೂರನೇ ಮಾಸ್ಟರ್ ಗೇಮ್ಸ್‍ನ ಸೀನಿಯರ್ ವಿಭಾಗದ ಕಾಲ್ಚೆಂಡು ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ
ಹಾರಂಗಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೇರಿಸುವಂತೆ ಮನವಿಕೂಡಿಗೆ, ಫೆ. 9: ಹಾರಂಗಿ ಅಣೆಕಟ್ಟೆಯ ಸಮೀಪದಲ್ಲಿ ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಉಪ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು
ಟೆಕ್ವಾಂಡೊ ಕ್ಲಬ್ ವಿದ್ಯಾರ್ಥಿಗಳÀ ಸಾಧನೆಮಡಿಕೇರಿ, ಫೆ. 9: ಬೆಂಗಳೂರಿನ ಟಿ.ಎ.ಯು.ಆರ್.ಇ.ಎ.ಯೂ. ಎಕ್ಸ್ ಟೆಕ್ವಾಂಡೊ ಅಕಾಡೆಮಿ ಆಯೋಜಿಸಿದ್ದ ರಾಜ್ಯಮಟ್ಟದ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೊ ಕ್ಲಬ್‍ನ ವಿದ್ಯಾರ್ಥಿಗಳು ಪುಂಸೆ ಹಾಗೂ
ಕಡಗದಾಳು ಪ್ರಾಥಮಿಕ ಪ್ರೌಢಶಾಲಾ ವಾರ್ಷಿಕೋತ್ಸವಮಡಿಕೇರಿ, ಫೆ. 9: ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಬೆಳೆಸುವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಿದ್ದು, ಜೀವನ ಪ್ರೀತಿಯನ್ನು ಕಲಿಸುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಮಡಿಕೇರಿಯ ಸಂತ ಜೋಸೇಫರ ಕಾಲೇಜಿನ
ರಸ್ತೆ ಕಾಮಗಾರಿಗೆ ಭೂಮಿಪೂಜೆಸಿದ್ದಾಪುರ, ಫೆ. 9: ವಾಲ್ನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವಿವಿಧ ರಸ್ತೆ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಅಲ್ಲದೇ ನೆಲ್ಲಿಹುದಿಕೇರಿ ಎಂ.ಜಿ.