ಓಂಕಾರೇಶ್ವರಕ್ಕೆ ಕಾಯಕಲ್ಪ ಸಿದ್ಧತೆ: ಆಂಜನೇಯ ಆವರಣದಲ್ಲಿ ಅಭಿವೃದ್ಧಿಮಡಿಕೇರಿ, ಅ.20: ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಕಾಯಕಲ್ಪ ಸಿದ್ಧತೆ ನಡೆದಿದೆ. ಜೊತೆಗೇ ಪುರಾತನ ಶ್ರೀ ಆಂಜನೇಯ ದೇವಾಲಯ ಆವರಣದಲ್ಲಿಯೂ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯ
ಪಾಕ್ ಆಕ್ರಮಿತ ಪ್ರದೇಶದ ಉಗ್ರ ನೆಲೆಗಳ ಧ್ವಂಸ ಶ್ರೀನಗರ,ಅ.20: ಭಾರತದಿಂದ ಪಾಕ್ ಆಕ್ರಮಿತ (ಪಿಒಕೆ) ಪ್ರದೇಶ ದಲ್ಲಿನ ಕೆಲವು ಉಗ್ರ ನೆಲೆಗಳನ್ನು ನಾಶಗೊಳಿಸಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿದ್ದ ಪಾಕ್‍ನ ನಾಲ್ಕು ಉಡಾವಣಾ ಲಾಂಚ್
ಅರಮನೆಯ ಆಡಳಿತ ತಾ. 31ಕ್ಕೆ ಅಂತ್ಯಮಡಿಕೇರಿ, ಅ. 20: ಸರಿ ಸುಮಾರು 338 ವರ್ಷಗಳ ಇತಿಹಾಸ ಇರುವ ಮಡಿಕೇರಿಯ ಐತಿಹಾಸಿಕ ಅರಮನೆಯ ಆಡಳಿತವು ಇದೇ ತಾ. 31ಕ್ಕೆ ಅಂತ್ಯಗೊಳ್ಳಲಿದೆ. ರಾಜರುಗಳ ಆಳ್ವಿಕೆಯ ಬಳಿಕ
ಟಿಪ್ಪು ಇತಿಹಾಸ ಕೈಬಿಡಲು ಶಾಸಕ ರಂಜನ್ ಒತ್ತಾಯಸೋಮವಾರಪೇಟೆ, ಅ. 20: ಶೈಕ್ಷಣಿಕ ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ಕುರಿತ ಇತಿಹಾಸವನ್ನು ಕೈಬಿಡಲು ಕ್ರಮ ವಹಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ರಾಜ್ಯ
ಇಂದಿನಿಂದ ಕಾವೇರಿ ಜಾಗೃತಿ ಯಾತ್ರೆಕುಶಾಲನಗರ, ಅ. 20: ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಚತಾ ಆಂದೋಲನ ಆಶ್ರಯದಲ್ಲಿ ಸ್ವಚ್ಚ ಕಾವೇರಿಗಾಗಿ 9ನೇ ವರ್ಷದ ತಲಕಾವೇರಿ ಪೂಂಪ್‍ಹಾರ್ ಕಾವೇರಿ ಜಾಗೃತಿ