ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಸೋಮವಾರಪೇಟೆ, ನ. 25: ಕೊಡಗು-ಹಾಸನ ಗಡಿಯಲ್ಲಿ ಮುಂದುವರೆದಿರುವ ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ತಾ. 28ರಂದು ಜಿಲ್ಲೆಯ ಗಡಿ ಮಲ್ಲಿಪಟ್ಟಣ ಬಂದ್ ಹಾಗೂ ರಾಜ್ಯಹೆದ್ದಾರಿ ತಡೆ
ವಿಜೃಂಭಣೆಯ ಹೊಸೂರು ಬಸವೇಶ್ವರ ಸ್ವಾಮಿ ಕೌಟೆಕಾಯಿ ಮಹೋತ್ಸವ ಒಡೆಯನಪುರ,ನ. 25: ಕೊಡಗು- ಹಾಸನ ಗಡಿ ಭಾಗದ ಸೋಮವಾರಪೇಟೆ ತಾಲೂಕಿಗೆ ಹೊಂದಿಕೊಂಡಿರುವ ಹೊಸೂರು ಗ್ರಾಮದ ಶ್ರೀ ಬೆಟ್ಟದ ಬಸವೇಶ್ವರಸ್ವಾಮಿಯ ಕೌಟೆಕಾಯಿ ಜಾತ್ರೆ ಭಾವೈಕ್ಯತೆ ಸಂಕೇತಕ್ಕೆ ಪೂರಕವಾಗಿ ವಿಜೃಂಭಣೆಯಿಂದ
ಲೇಖಕ ಮತ್ತು ಕಲಾವಿದರ ಬಳಗದಿಂದÀ ಕನ್ನಡ ರಾಜ್ಯೋತ್ಸವಮಡಿಕೇರಿ, ನ.25 : ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ವತಿಯಿಂದ ದ್ವಿತೀಯ ವರ್ಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ತಾ.28ರಂದು ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ
ಕರ್ನಾಟಕ ದರ್ಶನ ಪ್ರವಾಸಮಡಿಕೇರಿ, ನ. 25: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2019-20ನೇ ಸಾಲಿಗೆ ಸರ್ಕಾರಿ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ
ಹುಲಿ ಧಾಳಿ ಸಿಸಿ ಕ್ಯಾಮರಾ ಅಳವಡಿಕೆಸಿದ್ದಾಪುರ, ನ. 25: ಕಳೆದ ಎರಡು ದಿನಗಳಿಂದ ಮಾಲ್ದಾರೆ ಗ್ರಾಮದ ಅಸ್ತಾನ ಹಾಡಿಯಲ್ಲಿ ಹುಲಿಯೊಂದು ಗಬ್ಬದ ಹಸುವಿನ ಮೇಲೆ ದಾಳಿ ನಡೆಸಿ ಸಾಯಿಸಿದ್ದ ಘಟನೆಯಿಂದಾಗಿ ಹುಲಿಯ ಚಲನ