ಕುಟ್ಟದಲ್ಲಿದ್ದ ಕಾಡಾನೆಗಳು ಬ್ರಹ್ಮಗಿರಿ ಅಭಯಾರಣ್ಯಕ್ಕೆಶ್ರೀಮಂಗಲ, ನ. 25: ದಕ್ಷಿಣ ಕೊಡಗಿನ ಬ್ರಹ್ಮಗಿರಿ ಅಭಯಾರಣ್ಯ ನಾಗರಹೊಳೆ ಮೀಸಲು ಅರಣ್ಯ ಅಂಚಿನಲ್ಲಿರುವ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕಟ್ಟಲು ಮತ್ತು ಧಾಳಿ ನಡೆಸುತ್ತಿರುವ ಕಾಡಾನೆಯನ್ನು
ಪರಿಹಾರಕ್ಕೆ ಆಗ್ರಹಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆಸೋಮವಾರಪೇಟೆ, ನ. 25: ಕಳೆದ ವರ್ಷದ ಮಳೆಗಾಲದಲ್ಲಿ ಕೆರೆಗೆ ಬಿದ್ದು ಪ್ರಾಣ ಕಳೆದುಕೊಂಡ ಪರಿಶಿಷ್ಟ ಯುವಕನ ಕುಟುಂಬಕ್ಕೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಪರಿಶಿಷ್ಟ
ಸೇತುವೆಗೆ ಆಗ್ರಹ ಕೂಡಿಗೆ, ನ. 25: ಕುಶಾಲನಗರ ಹೋಬಳಿ ವ್ಯಾಪ್ತಿಯ ತೊರೆನೂರು ಗ್ರಾಮ ಸಮೀಪದಲ್ಲಿ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ಶಾಶ್ವತ ಸೇತುವೆ ನಿರ್ಮಾಣ ಮಾಡಲು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈಗಾಗಲೇ
ಡಿಸೆಂಬರ್ನಲ್ಲಿ ಮೂರನೇ ಕಲಾ ಉತ್ಸವಮಡಿಕೇರಿ, ನ. 25: 2017 ರಲ್ಲಿ ಪ್ರಾರಂಭಗೊಂಡ ಕೊಡಗು ಕಲಾ ಉತ್ಸವ 2018 ರಲ್ಲಿಯೂ ಮುಂದುವರಿಯಿತು. ಈ ವರ್ಷ ಮೂರನೇ ಕಲಾ ಉತ್ಸವ ಡಿಸೆಂಬರ್ 21 ರಿಂದ
ಇಂದು ಆರ್ಯುವೇದ ಶಿಬಿರಮಡಿಕೇರಿ, ನ. 25: ಗೋಣಿಕೊಪ್ಪ ಲಯನ್ಸ್ ಸಂಸ್ಥೆ ವತಿಯಿಂದ ಕರ್ನಾಟಕ ಆಯುಶ್ ಇಲಾಖೆ ಸಹಯೋಗದೊಂದಿಗೆ ತಾ. 26 ರಂದು (ಇಂದು) ನಾಲ್ಕೇರಿಯ ಗ್ರಾ.ಪಂ. ಸಭಾಂಗಣದಲ್ಲಿ ಆರ್ಯುವೇದ ವೈದ್ಯಕೀಯ