ಕುಂಜಿಲಗೇರಿ ಗ್ರಾಮದ ಕಡೆಗಣನೆ: ಗ್ರಾಮಸ್ಥರ ಅಸಮಾಧಾನಮಡಿಕೇರಿ, ಜು. 6 : ವೀರಾಜಪೇಟೆ ಕ್ಷೇತ್ರದ ಕುಂಜಿಲಗೇರಿ ಗ್ರಾಮವನ್ನು ಅಭಿವೃದ್ಧಿಪಡಿಸುವಲ್ಲಿ ಕ್ಷೇತ್ರದ ಶಾಸಕರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮುಕ್ಕಾಟಿರ ಎ. ಅಪ್ಪಯ್ಯ ಪಿಕ್ಅಪ್ನಲ್ಲಿ ಜನರ ಸಾಗಾಟ: ದಂಡಶನಿವಾರಸಂತೆ, ಜು. 6: ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಪಿಕ್‍ಅಪ್ ವಾಹನ (ಕೆಎ13-ಬಿ-8987)ದಲ್ಲಿ 25 ಮಂದಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಸಂದರ್ಭ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ತಾ. 8 ರಿಂದ ಪಿಂಚಣಿ ಅದಾಲತ್ ಮಡಿಕೇರಿ, ಜು. 6: ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದ ಹೋಬಳಿಗಳಲ್ಲಿ 2019ರ ಜುಲೈ ಮಾಹೆಯಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ತಾ. 8 ರಂದು ಬೆಳಿಗ್ಗೆ 10.30ಕೊನೆಯ ಹಂತದಲ್ಲಿ ಲಕ್ಷಣ ತೋರಿದ ಆದ್ರ್ರಾ: ಇಂದಿನಿಂದ ಪುನರ್ವಸು ಮಳೆಮಡಿಕೇರಿ, ಜು. 5: ಕೊಡಗು ಜಿಲ್ಲೆಯಲ್ಲಿ ಈ ತನಕ ವಾಡಿಕೆಯಂತೆ ಮುಂಗಾರು ಮಳೆ ಕಂಡುಬಂದಿರಲಿಲ್ಲ. ಜೂನ್ ತಿಂಗಳು ಪೂರ್ಣಗೊಂಡು ಜುಲೈ ಮೊದಲವಾರ ಪೂರ್ಣಗೊಳ್ಳುತ್ತಿರುವ ಈ ಹಂತದಲ್ಲಿ ಜಿಲ್ಲೆದುಬಾರೆಯಲ್ಲಿ ಜಲಕ್ರೀಡೆಗೆ ಚಾಲನೆಕುಶಾಲನಗರ, ಜು. 5: ದುಬಾರೆ ಸಾಕಾನೆ ಶಿಬಿರದ ಬಳಿ ಕಳೆದ ಹಲವು ತಿಂಗಳುಗಳಿಂದ ನಿರ್ಬಂಧ ಗೊಳಿಸಲಾಗಿದ್ದ ರಿವರ್ ರ್ಯಾಫ್ಟಿಂಗ್ ಸಾಹಸ ಕ್ರೀಡಾ ಚಟುವಟಿಕೆಗೆ ಶುಕ್ರವಾರ ಚಾಲನೆ ದೊರೆತಿದೆ.
ಕುಂಜಿಲಗೇರಿ ಗ್ರಾಮದ ಕಡೆಗಣನೆ: ಗ್ರಾಮಸ್ಥರ ಅಸಮಾಧಾನಮಡಿಕೇರಿ, ಜು. 6 : ವೀರಾಜಪೇಟೆ ಕ್ಷೇತ್ರದ ಕುಂಜಿಲಗೇರಿ ಗ್ರಾಮವನ್ನು ಅಭಿವೃದ್ಧಿಪಡಿಸುವಲ್ಲಿ ಕ್ಷೇತ್ರದ ಶಾಸಕರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮುಕ್ಕಾಟಿರ ಎ. ಅಪ್ಪಯ್ಯ
ಪಿಕ್ಅಪ್ನಲ್ಲಿ ಜನರ ಸಾಗಾಟ: ದಂಡಶನಿವಾರಸಂತೆ, ಜು. 6: ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಪಿಕ್‍ಅಪ್ ವಾಹನ (ಕೆಎ13-ಬಿ-8987)ದಲ್ಲಿ 25 ಮಂದಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಸಂದರ್ಭ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ
ತಾ. 8 ರಿಂದ ಪಿಂಚಣಿ ಅದಾಲತ್ ಮಡಿಕೇರಿ, ಜು. 6: ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದ ಹೋಬಳಿಗಳಲ್ಲಿ 2019ರ ಜುಲೈ ಮಾಹೆಯಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ತಾ. 8 ರಂದು ಬೆಳಿಗ್ಗೆ 10.30
ಕೊನೆಯ ಹಂತದಲ್ಲಿ ಲಕ್ಷಣ ತೋರಿದ ಆದ್ರ್ರಾ: ಇಂದಿನಿಂದ ಪುನರ್ವಸು ಮಳೆಮಡಿಕೇರಿ, ಜು. 5: ಕೊಡಗು ಜಿಲ್ಲೆಯಲ್ಲಿ ಈ ತನಕ ವಾಡಿಕೆಯಂತೆ ಮುಂಗಾರು ಮಳೆ ಕಂಡುಬಂದಿರಲಿಲ್ಲ. ಜೂನ್ ತಿಂಗಳು ಪೂರ್ಣಗೊಂಡು ಜುಲೈ ಮೊದಲವಾರ ಪೂರ್ಣಗೊಳ್ಳುತ್ತಿರುವ ಈ ಹಂತದಲ್ಲಿ ಜಿಲ್ಲೆ
ದುಬಾರೆಯಲ್ಲಿ ಜಲಕ್ರೀಡೆಗೆ ಚಾಲನೆಕುಶಾಲನಗರ, ಜು. 5: ದುಬಾರೆ ಸಾಕಾನೆ ಶಿಬಿರದ ಬಳಿ ಕಳೆದ ಹಲವು ತಿಂಗಳುಗಳಿಂದ ನಿರ್ಬಂಧ ಗೊಳಿಸಲಾಗಿದ್ದ ರಿವರ್ ರ್ಯಾಫ್ಟಿಂಗ್ ಸಾಹಸ ಕ್ರೀಡಾ ಚಟುವಟಿಕೆಗೆ ಶುಕ್ರವಾರ ಚಾಲನೆ ದೊರೆತಿದೆ.