ಶೈಕ್ಷಣಿಕ ಚಟುವಟಿಕೆ ಕೈಮಗ್ಗ ವಿದ್ಯುತ್ ಮಗ್ಗ ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ಜು. 7: ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ಪ್ರಸಕ್ತ ಸಾಲಿಗೆ ಸೀವಿಂಗ್ ಮಷಿನ್ ಆಪರೇಟರ್ (ಯಾಂತ್ರೀಕೃತ ಹೊಲಿಗೆ ತರಬೇತಿ) ಹಾಗೂ ಕೈಮಗ್ಗ/ ವಿದ್ಯುತ್ ಮಗ್ಗ ತರಬೇತಿ ಹಮ್ಮಿಕೊಳ್ಳಲಾಗಿದೆ. ಇಂದು ವಾರ್ಷಿಕ ಮಹಾಸಭೆಸೋಮವಾರಪೇಟೆ, ಜು.7: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಸಂಸ್ಥೆಯ ವಾರ್ಷಿಕ ಮಹಾಸಭೆಯು ಸ್ಥಳೀಯ ಸ್ಕೌಟ್ಸ್ ಭವನದಲ್ಲಿ ತಾ. 8ರಂದು (ಇಂದು) ಪೂರ್ವಾಹ್ನ 10.30 ಗಂಟೆಗೆ ಸಂಸ್ಥೆಯ ಪತ್ರಕರ್ತರ ಮಕ್ಕಳಿಗೆ ಪುರಸ್ಕಾರಮಡಿಕೇರಿ, ಜು. 7: ಜಿಲ್ಲಾ ಪತ್ರಕರ್ತ ಸಂಘ ಹಾಗೂ ಪ್ರೆಸ್ ಕ್ಲಬ್ ಸಹಯೋಗದಲ್ಲಿ ತಾ. 27 ರಂದು ಪತ್ರಿಕಾ ದಿನಾಚರಣೆ ನಡೆಯಲಿದೆ. ಮಡಿಕೇರಿಯ ಪತ್ರಿಕಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಯಿ ಮೇಲೆ ಕಿರುಬ ಧಾಳಿಸಿದ್ದಾಪುರ, ಜು. 7: ಮಾಲ್ದಾರೆಯಲ್ಲಿ ಸಾಕು ನಾಯಿಯ ಮೇಲೆ ಕಿರುಬವೊಂದು ಧಾಳಿ ನಡೆಸಿ, ಗಾಯಗೊಳಿಸಿರುವ ಘಟನೆ ನಡೆದಿದೆ. ಮಾಲ್ದಾರೆಯ ಶ್ರೀನಿವಾಸ್ ಎಸ್ಟೇಟ್‍ನ ಲೈನ್ ಮನೆಯಲ್ಲಿ ವಾಸವಾಗಿರುವ ಕಾರ್ಮಿಕ ಮಹಿಳೆ ಚಿತ್ರ ನಟ ಜಫ್ರೀ ಚಂಗಪ್ಪ ನಿಧನವೀರಾಜಪೇಟೆ, ಜು. 7: ಕೊಡವ ಭಾಷೆಯ “ನಾಡ ಮಣ್ಣೇ ನಾಡ ಕೂಳ್” ಹಾಗೂ “ಮಂದಾರ ಪೂ” ಚಿತ್ರದ ನಾಯಕನಾಗಿ ನಟಿಸಿದ್ದ ಕೊಡಗಿನ ರಂಗ ಭೂಮಿಯ ಹಿರಿಯ ನಟ
ಶೈಕ್ಷಣಿಕ ಚಟುವಟಿಕೆ ಕೈಮಗ್ಗ ವಿದ್ಯುತ್ ಮಗ್ಗ ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ಜು. 7: ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ಪ್ರಸಕ್ತ ಸಾಲಿಗೆ ಸೀವಿಂಗ್ ಮಷಿನ್ ಆಪರೇಟರ್ (ಯಾಂತ್ರೀಕೃತ ಹೊಲಿಗೆ ತರಬೇತಿ) ಹಾಗೂ ಕೈಮಗ್ಗ/ ವಿದ್ಯುತ್ ಮಗ್ಗ ತರಬೇತಿ ಹಮ್ಮಿಕೊಳ್ಳಲಾಗಿದೆ.
ಇಂದು ವಾರ್ಷಿಕ ಮಹಾಸಭೆಸೋಮವಾರಪೇಟೆ, ಜು.7: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಸಂಸ್ಥೆಯ ವಾರ್ಷಿಕ ಮಹಾಸಭೆಯು ಸ್ಥಳೀಯ ಸ್ಕೌಟ್ಸ್ ಭವನದಲ್ಲಿ ತಾ. 8ರಂದು (ಇಂದು) ಪೂರ್ವಾಹ್ನ 10.30 ಗಂಟೆಗೆ ಸಂಸ್ಥೆಯ
ಪತ್ರಕರ್ತರ ಮಕ್ಕಳಿಗೆ ಪುರಸ್ಕಾರಮಡಿಕೇರಿ, ಜು. 7: ಜಿಲ್ಲಾ ಪತ್ರಕರ್ತ ಸಂಘ ಹಾಗೂ ಪ್ರೆಸ್ ಕ್ಲಬ್ ಸಹಯೋಗದಲ್ಲಿ ತಾ. 27 ರಂದು ಪತ್ರಿಕಾ ದಿನಾಚರಣೆ ನಡೆಯಲಿದೆ. ಮಡಿಕೇರಿಯ ಪತ್ರಿಕಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ
ನಾಯಿ ಮೇಲೆ ಕಿರುಬ ಧಾಳಿಸಿದ್ದಾಪುರ, ಜು. 7: ಮಾಲ್ದಾರೆಯಲ್ಲಿ ಸಾಕು ನಾಯಿಯ ಮೇಲೆ ಕಿರುಬವೊಂದು ಧಾಳಿ ನಡೆಸಿ, ಗಾಯಗೊಳಿಸಿರುವ ಘಟನೆ ನಡೆದಿದೆ. ಮಾಲ್ದಾರೆಯ ಶ್ರೀನಿವಾಸ್ ಎಸ್ಟೇಟ್‍ನ ಲೈನ್ ಮನೆಯಲ್ಲಿ ವಾಸವಾಗಿರುವ ಕಾರ್ಮಿಕ ಮಹಿಳೆ
ಚಿತ್ರ ನಟ ಜಫ್ರೀ ಚಂಗಪ್ಪ ನಿಧನವೀರಾಜಪೇಟೆ, ಜು. 7: ಕೊಡವ ಭಾಷೆಯ “ನಾಡ ಮಣ್ಣೇ ನಾಡ ಕೂಳ್” ಹಾಗೂ “ಮಂದಾರ ಪೂ” ಚಿತ್ರದ ನಾಯಕನಾಗಿ ನಟಿಸಿದ್ದ ಕೊಡಗಿನ ರಂಗ ಭೂಮಿಯ ಹಿರಿಯ ನಟ