ಅಧ್ಯಕ್ಷರಾಗಿ ಡಿ. ಬಿ. ಸೋಮಪ್ಪ ಆಯ್ಕೆಮಡಿಕೇರಿ ಆ. 19 : ಕೊಡಗು ಜಿಲ್ಲಾ ವಿದ್ಯಾ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುಡುಗಳಲೇ ನಿವಾಸಿ ನಿವೃತ್ತ ಶಿಕ್ಷಕ ಡಿ. ಬಿ. ಕಾಡಾನೆ ದಾಳಿ ಬೆಳೆ ನಾಶಸುಂಟಿಕೊಪ್ಪ, ಆ. 19: ನಾಕೂರು-ಮಂಜಿಕೆರೆ ವಿಭಾಗದಲ್ಲಿ ಕಾಡಾನೆಗಳ ಹಿಂಡು ಕೊಳಂಬೆ ರವಿ ಎಂಬವರ ಕೃಷಿ ಗದ್ದೆಗೆ ನುಗ್ಗಿ ಕೃಷಿ ಫಸಲುಗಳನ್ನು ತಿಂದು ಧ್ವಂಸಗೊಳಿಸುತ್ತಿವೆ. ನಾಕೂರು-ಶಿರಂಗಾಲ, ಮಂಜಿಕೆರೆ, ಎಮ್ಮೆಗುಂಡಿ ಪರಿಹಾರ ಚೆಕ್ ವಿತರಣೆಗುಡ್ಡೆಹೊಸೂರು, ಆ. 19: ಇಲ್ಲಿನ ತೆಪ್ಪದ ಕಂಡಿಯ ಸುಮಾರು 32 ಕುಟುಂಬಗಳ ಮನೆಗಳು ಕಾವೇರಿ ನದಿ ನೀರಿನಲ್ಲಿ ಮುಳುಗಿದ್ದವು. ಅವರನ್ನು ಗುಡ್ಡೆಹೊಸೂರು ಶಾಲೆಗೆ ಸ್ಥಳಾಂತರಿಸಲಾಗಿತ್ತು. ಪ್ರತಿ ಕುಟುಂಬಕ್ಕೆ ಕಸಾಪದಿಂದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಸೋಮವಾರಪೇಟೆ, ಆ. 19: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರಭಕ್ತಿ ಗೀತೆಗಳ ಸ್ಪರ್ಧೆ ಕಾರ್ಯಕ್ರಮ ಸಾಹಿತ್ಯ ಭವನದಲ್ಲಿ ನಡೆಯಿತು. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ವಿಭಾಗದಲ್ಲಿ ರಾಮಲಿಂಗೇಶ್ವರ ದೇವಾಲಯದ ಸಮೀಪ ತಡೆಗೋಡೆ ಕೂಡಿಗೆ, ಆ. 19 : ಕೂಡಿಗೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ವತಿಯಿಂದ ನಿರ್ಮಿಸಿ ರುವ ಸಭಾಂಗಣದ ಸಮೀಪದಲ್ಲಿ ತಡೆಗೋಡೆಯನ್ನು ನಿರ್ಮಿಸಿಕೊಡುವ ದಾಗಿ ಮಡಿಕೇರಿ ಕ್ಷೇತ್ರದ ಶಾಸಕ
ಅಧ್ಯಕ್ಷರಾಗಿ ಡಿ. ಬಿ. ಸೋಮಪ್ಪ ಆಯ್ಕೆಮಡಿಕೇರಿ ಆ. 19 : ಕೊಡಗು ಜಿಲ್ಲಾ ವಿದ್ಯಾ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುಡುಗಳಲೇ ನಿವಾಸಿ ನಿವೃತ್ತ ಶಿಕ್ಷಕ ಡಿ. ಬಿ.
ಕಾಡಾನೆ ದಾಳಿ ಬೆಳೆ ನಾಶಸುಂಟಿಕೊಪ್ಪ, ಆ. 19: ನಾಕೂರು-ಮಂಜಿಕೆರೆ ವಿಭಾಗದಲ್ಲಿ ಕಾಡಾನೆಗಳ ಹಿಂಡು ಕೊಳಂಬೆ ರವಿ ಎಂಬವರ ಕೃಷಿ ಗದ್ದೆಗೆ ನುಗ್ಗಿ ಕೃಷಿ ಫಸಲುಗಳನ್ನು ತಿಂದು ಧ್ವಂಸಗೊಳಿಸುತ್ತಿವೆ. ನಾಕೂರು-ಶಿರಂಗಾಲ, ಮಂಜಿಕೆರೆ, ಎಮ್ಮೆಗುಂಡಿ
ಪರಿಹಾರ ಚೆಕ್ ವಿತರಣೆಗುಡ್ಡೆಹೊಸೂರು, ಆ. 19: ಇಲ್ಲಿನ ತೆಪ್ಪದ ಕಂಡಿಯ ಸುಮಾರು 32 ಕುಟುಂಬಗಳ ಮನೆಗಳು ಕಾವೇರಿ ನದಿ ನೀರಿನಲ್ಲಿ ಮುಳುಗಿದ್ದವು. ಅವರನ್ನು ಗುಡ್ಡೆಹೊಸೂರು ಶಾಲೆಗೆ ಸ್ಥಳಾಂತರಿಸಲಾಗಿತ್ತು. ಪ್ರತಿ ಕುಟುಂಬಕ್ಕೆ
ಕಸಾಪದಿಂದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಸೋಮವಾರಪೇಟೆ, ಆ. 19: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರಭಕ್ತಿ ಗೀತೆಗಳ ಸ್ಪರ್ಧೆ ಕಾರ್ಯಕ್ರಮ ಸಾಹಿತ್ಯ ಭವನದಲ್ಲಿ ನಡೆಯಿತು. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ವಿಭಾಗದಲ್ಲಿ
ರಾಮಲಿಂಗೇಶ್ವರ ದೇವಾಲಯದ ಸಮೀಪ ತಡೆಗೋಡೆ ಕೂಡಿಗೆ, ಆ. 19 : ಕೂಡಿಗೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ವತಿಯಿಂದ ನಿರ್ಮಿಸಿ ರುವ ಸಭಾಂಗಣದ ಸಮೀಪದಲ್ಲಿ ತಡೆಗೋಡೆಯನ್ನು ನಿರ್ಮಿಸಿಕೊಡುವ ದಾಗಿ ಮಡಿಕೇರಿ ಕ್ಷೇತ್ರದ ಶಾಸಕ