ಕುಟುಂಬದ ಜಂಜಾಟ ಮರೆತು ‘ಎಂಜಾಯ್’ ಮಾಡಿದ ಮಹಿಳೆಯರುಸೋಮವಾರಪೇಟೆ,ಮಾ.23: ಸದಾ ಕುಟುಂಬ ನಿರ್ವಹಣೆ, ಕರ್ತವ್ಯದ ಜಂಜಾಟದಲ್ಲಿರುವ ಮಹಿಳೆಯರು ಇಲ್ಲಿನ ಮಹಿಳಾ ಸಹಕಾರ ಸಂಘದ ವತಿಯಿಂದ ತಾ. 24ರಂದು (ಇಂದು) ನಡೆಯುವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಇಂದುಪತ್ನಿ ಕೊಲೆ : ಪತಿಗೆ ಜೀವಾವಧಿ ಶಿಕ್ಷೆವೀರಾಜಪೇಟೆ, ಮಾ:23 ತಿತಿಮತಿಯ ಬಳಿಯ ಹೆಬ್ಬಾಲೆ ಭದ್ರಗೊಳ ಗ್ರಾಮದ ಬೆಳ್ಯಪ್ಪ ಎಂಬವರ ತೋಟದ ಲೈನು ಮನೆಯಲ್ಲಿ ವಾಸವಿದ್ದ ಮಹದೇವಸ್ವಾಮಿ ಎಂಬಾತನ ತನ್ನ ಪತ್ನಿ ಮಲ್ಲಿಕಾ ಎಂಬಾಕೆಯ ತಲೆಗೆಕೊಡವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಡಿಕೇರಿ, ಮಾ. 23: ಕೊಡವರಿಗೆ ಕೊಡವ ಲ್ಯಾಂಡ್ ಸ್ವಾಯತ್ತತೆ ಮತ್ತು ಕೊಡವ ಬುಡಕಟ್ಟು ಕುಲಕ್ಕೆ ಬೇಡಿಕೆ ಸಲ್ಲಿಸಲಾಗಿದೆಯೇ ಹೊರತು, ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನಕ್ಕಲ್ಲ ಎಂದು ಕೊಡವವ ನ್ಯಾಷನಲ್ ಪ್ರಾಮಾಣಿಕತೆ ಮೆರೆದ ಶಿಕ್ಷಕ ಸೋಮವಾರಪೇಟೆ,ಮ.23: ರಸ್ತೆ ಬದಿ ಬಿದ್ದು ಸಿಕ್ಕಿದ ಹಣವನ್ನು ಅದರ ವಾರಸುದಾರರಿಗೆ ಹಿಂತಿರುಗಿಸಿ ಶಿಕ್ಷಕರೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ. ತೋಳೂರುಶೆಟ್ಟಳ್ಳಿ ಶಾಲೆಯ ಶಿಕ್ಷಕ ಕೆಂಪರಾಜು ಅವರಿಗೆ ಮೊನ್ನೆ ದಿನ ರಸ್ತೆ ಬದಿಮನೆಯಿಂದ ಕೋವಿ ಕಳವು ಮಡಿಕೇರಿ, ಮಾ. 23: ಗಾಳಿಬೀಡುವಿನ ಕ್ಲಬ್ ಮಹೇಂದ್ರ ಬಳಿಯ ನಿವಾಸಿ ಈರಯ್ಯ ಎಂಬವರ ಮನೆಯಿಂದ ಜೋಡಿ ನಳಿಕೆಯ ಕೋವಿ ಕಳ್ಳತನ ನಡೆದಿರುವ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು
ಕುಟುಂಬದ ಜಂಜಾಟ ಮರೆತು ‘ಎಂಜಾಯ್’ ಮಾಡಿದ ಮಹಿಳೆಯರುಸೋಮವಾರಪೇಟೆ,ಮಾ.23: ಸದಾ ಕುಟುಂಬ ನಿರ್ವಹಣೆ, ಕರ್ತವ್ಯದ ಜಂಜಾಟದಲ್ಲಿರುವ ಮಹಿಳೆಯರು ಇಲ್ಲಿನ ಮಹಿಳಾ ಸಹಕಾರ ಸಂಘದ ವತಿಯಿಂದ ತಾ. 24ರಂದು (ಇಂದು) ನಡೆಯುವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಇಂದು
ಪತ್ನಿ ಕೊಲೆ : ಪತಿಗೆ ಜೀವಾವಧಿ ಶಿಕ್ಷೆವೀರಾಜಪೇಟೆ, ಮಾ:23 ತಿತಿಮತಿಯ ಬಳಿಯ ಹೆಬ್ಬಾಲೆ ಭದ್ರಗೊಳ ಗ್ರಾಮದ ಬೆಳ್ಯಪ್ಪ ಎಂಬವರ ತೋಟದ ಲೈನು ಮನೆಯಲ್ಲಿ ವಾಸವಿದ್ದ ಮಹದೇವಸ್ವಾಮಿ ಎಂಬಾತನ ತನ್ನ ಪತ್ನಿ ಮಲ್ಲಿಕಾ ಎಂಬಾಕೆಯ ತಲೆಗೆ
ಕೊಡವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಡಿಕೇರಿ, ಮಾ. 23: ಕೊಡವರಿಗೆ ಕೊಡವ ಲ್ಯಾಂಡ್ ಸ್ವಾಯತ್ತತೆ ಮತ್ತು ಕೊಡವ ಬುಡಕಟ್ಟು ಕುಲಕ್ಕೆ ಬೇಡಿಕೆ ಸಲ್ಲಿಸಲಾಗಿದೆಯೇ ಹೊರತು, ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನಕ್ಕಲ್ಲ ಎಂದು ಕೊಡವವ ನ್ಯಾಷನಲ್
ಪ್ರಾಮಾಣಿಕತೆ ಮೆರೆದ ಶಿಕ್ಷಕ ಸೋಮವಾರಪೇಟೆ,ಮ.23: ರಸ್ತೆ ಬದಿ ಬಿದ್ದು ಸಿಕ್ಕಿದ ಹಣವನ್ನು ಅದರ ವಾರಸುದಾರರಿಗೆ ಹಿಂತಿರುಗಿಸಿ ಶಿಕ್ಷಕರೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ. ತೋಳೂರುಶೆಟ್ಟಳ್ಳಿ ಶಾಲೆಯ ಶಿಕ್ಷಕ ಕೆಂಪರಾಜು ಅವರಿಗೆ ಮೊನ್ನೆ ದಿನ ರಸ್ತೆ ಬದಿ
ಮನೆಯಿಂದ ಕೋವಿ ಕಳವು ಮಡಿಕೇರಿ, ಮಾ. 23: ಗಾಳಿಬೀಡುವಿನ ಕ್ಲಬ್ ಮಹೇಂದ್ರ ಬಳಿಯ ನಿವಾಸಿ ಈರಯ್ಯ ಎಂಬವರ ಮನೆಯಿಂದ ಜೋಡಿ ನಳಿಕೆಯ ಕೋವಿ ಕಳ್ಳತನ ನಡೆದಿರುವ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು