ತೊಂದರೆ ಎದುರಿಸಲು ಧನಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಲು ಕರೆಗೋಣಿಕೊಪ್ಪ ವರದಿ, ಏ. 7: ಅರಿವಿಲ್ಲದೆ ಮಾನವನ ಬದುಕಿನಲ್ಲಿ ಬರುವ ಮೂರು ತೊಂದರೆಗಳನ್ನು ಎದುರಿಸಲು ಹೆಚ್ಚು ಶಕ್ತರಾಗಲು ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಪೆÇನ್ನಂಪೇಟೆ ರಾಮಕೃಷÀ್ಣ ಶಾರದಾಶ್ರಮ
ಬಿಡುವಿಲ್ಲದ ಕೆಲಸದಲ್ಲಿ ತೊಡಗಿಕೊಂಡ ಅಧಿಕಾರಿಗಳು..! ಗೋಣಿಕೊಪ್ಪಲು, ಏ.7: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ದೇಶ ಲಾಕ್ ಡೌನ್ ಆದ ಕಾರಣದಿಂದಾಗಿ ಅನೇಕ ಕುಟುಂಬಗಳು ಆಹಾರವಿಲ್ಲದೆ ಇರುವುದನ್ನು ಮನಗಂಡ ಜಿಲ್ಲಾಡಳಿತ ಹಸಿವಿನಿಂದ ಬಳಲುವ ಕುಟುಂಬಗಳಿಗೆ
ಮನೆಗಳಲ್ಲೇ ಇರಿ... ತಾರೆಗಳಿಂದ ಮನವಿಮಡಿಕೇರಿ, ಏ. 7: ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಜನತೆ ದೇಶವ್ಯಾಪಿ ಕರೆ ನೀಡಲಾಗಿರುವ ‘ಲಾಕ್‍ಡೌನ್’ ಕರೆಗೆ ಸಹಕರಿಸಬೇಕು. ತಮ್ಮ ತಮ್ಮ ಮನೆಗಳಿಂದ ವಿನಾಕಾರಣ ಹೊರ ಬರಬೇಡಿ...
ಪಡಿತರ ವಿತರಣೆಬಿರುನಾಣಿ, ಏ. 7: ಕೊರೊನಾ ಹಿನ್ನೆಲೆ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿ.ಪಿ.ಎಲ್., ಎ.ಪಿ.ಎಲ್. ಕಾರ್ಡ್ ಇಲ್ಲದವರಿಗೆ ಪಡಿತರ ವನ್ನು ವಿತರಿಸ ಲಾಯಿತು. ಈ ಸಂದರ್ಭ
ಪೆರಾಜೆಯಲ್ಲಿ ಕೊರೊನಾ ಜಾಗೃತಿ ಸಭೆಪೆರಾಜೆ, ಏ. 7 : ಪೆರಾಜೆ ಗ್ರಾಮ ಪಂಚಾಯತ್‍ನಲ್ಲಿ ಕೊರೊನಾ ಜಾಗೃತಿ ಸಭೆಯನ್ನು ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು. ಗ್ರಾಮ