ಶೀಘ್ರದಲ್ಲೇ ಪ್ರಾರಂಭಗೊಳ್ಳಲಿರುವ ಹಾಕಿ ಟರ್ಫ್ ಮೈದಾನಕೂಡಿಗೆ, ಜು. 21: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ಹಾಕಿ ಕ್ರೀಡಾಪಟುಗಳಿಗೆ ಅನುಕೂಲ ವಾಗುವಂತೆ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಶೇ. 95ಕಾವೇರಿ ದರ್ಶಿನಿ ಸೈನಿಕರಿಗೆ ಅರ್ಪಣೆ ಗೋಣಿಕೊಪ್ಪಲು, ಜು. 21: ಇತ್ತೀಚೆಗೆ ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ‘ಕಾವೇರಿ ದರ್ಶಿನಿ’ ಎಂಬ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ವಾರ್ಷಿಕ ಸಂಚಿಕೆಯನ್ನು ದೇಶಕ್ಕಾಗಿ ಹೋರಾಡುವ ಸೈನಿಕರಿಗೆ ಗಾಲಿ ಕುರ್ಚಿ ವಿತರಣೆಕೂಡಿಗೆ, ಜು. 21: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ಕಣಿವೆ ಕಾರ್ಯಕ್ಷೇತ್ರದ ಆಯಿಷಾ ಎಂಬವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಗೋಣಿಕೊಪ್ಪ ಲಯನ್ಸ್ ಸಂಸ್ಥೆಗೆ ಪ್ರಶಸ್ತಿಗೋಣಿಕೊಪ್ಪಲು, ಜು. 21: ವಿವಿಧ ಸೇವಾ ಕಾರ್ಯಗಳನ್ನು ಪರಿಗಣಿಸಿ ಗೋಣಿಕೊಪ್ಪಲು ಲಯನ್ಸ್ ಸಂಸ್ಥೆಗೆ ಪ್ರಶಸ್ತಿ ನೀಡಲಾಗಿದೆ. ಕೊಡಗಿನಲ್ಲಿ ಕಳೆದ ವರ್ಷ ಆದ ಅನಾಹುತಗಳಿಗೆ ಹಗಲು-ರಾತ್ರಿ ಎನ್ನದೆ ತಕ್ಷಣ ಸ್ಪಂದಿಸಿ, ಉದ್ಯೋಗ ಪುರಸ್ಕಾರಮಡಿಕೇರಿ, ಜು. 21: ಅಪ್ಪಂಗಳ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ಕಳೆದ 41 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹೆಚ್.ಬಿ. ಲಕ್ಷ್ಮಿ ಅವರಿಗೆ “ಬೆಸ್ಟ್ ವರ್ಕರ್” ಪ್ರಶಸ್ತಿ ಲಭಿಸಿದೆ. ಕೇರಳದ
ಶೀಘ್ರದಲ್ಲೇ ಪ್ರಾರಂಭಗೊಳ್ಳಲಿರುವ ಹಾಕಿ ಟರ್ಫ್ ಮೈದಾನಕೂಡಿಗೆ, ಜು. 21: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ಹಾಕಿ ಕ್ರೀಡಾಪಟುಗಳಿಗೆ ಅನುಕೂಲ ವಾಗುವಂತೆ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಶೇ. 95
ಕಾವೇರಿ ದರ್ಶಿನಿ ಸೈನಿಕರಿಗೆ ಅರ್ಪಣೆ ಗೋಣಿಕೊಪ್ಪಲು, ಜು. 21: ಇತ್ತೀಚೆಗೆ ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ‘ಕಾವೇರಿ ದರ್ಶಿನಿ’ ಎಂಬ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ವಾರ್ಷಿಕ ಸಂಚಿಕೆಯನ್ನು ದೇಶಕ್ಕಾಗಿ ಹೋರಾಡುವ ಸೈನಿಕರಿಗೆ
ಗಾಲಿ ಕುರ್ಚಿ ವಿತರಣೆಕೂಡಿಗೆ, ಜು. 21: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ಕಣಿವೆ ಕಾರ್ಯಕ್ಷೇತ್ರದ ಆಯಿಷಾ ಎಂಬವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ
ಗೋಣಿಕೊಪ್ಪ ಲಯನ್ಸ್ ಸಂಸ್ಥೆಗೆ ಪ್ರಶಸ್ತಿಗೋಣಿಕೊಪ್ಪಲು, ಜು. 21: ವಿವಿಧ ಸೇವಾ ಕಾರ್ಯಗಳನ್ನು ಪರಿಗಣಿಸಿ ಗೋಣಿಕೊಪ್ಪಲು ಲಯನ್ಸ್ ಸಂಸ್ಥೆಗೆ ಪ್ರಶಸ್ತಿ ನೀಡಲಾಗಿದೆ. ಕೊಡಗಿನಲ್ಲಿ ಕಳೆದ ವರ್ಷ ಆದ ಅನಾಹುತಗಳಿಗೆ ಹಗಲು-ರಾತ್ರಿ ಎನ್ನದೆ ತಕ್ಷಣ ಸ್ಪಂದಿಸಿ,
ಉದ್ಯೋಗ ಪುರಸ್ಕಾರಮಡಿಕೇರಿ, ಜು. 21: ಅಪ್ಪಂಗಳ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ಕಳೆದ 41 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹೆಚ್.ಬಿ. ಲಕ್ಷ್ಮಿ ಅವರಿಗೆ “ಬೆಸ್ಟ್ ವರ್ಕರ್” ಪ್ರಶಸ್ತಿ ಲಭಿಸಿದೆ. ಕೇರಳದ