ದಶಕಗಳ ಹೋರಾಟಕ್ಕೆ ಜಯ: ಕಕ್ಕಟ್ಟುಕಾಡು ಕಾಲುದಾರಿ ವಿಸ್ತರಣೆಗೆ ಆದೇಶಸಿದ್ದಾಪುರ, ಸೆ. 21: ಮೂಲಭೂತ ಸೌಕರ್ಯವಾದ ರಸ್ತೆಯಿಂದ ವಂಚಿತರಾದ ಒಂದು ಗ್ರಾಮಕ್ಕೆ ಇದೀಗ ನ್ಯಾಯಾಲಯವು ರಸ್ತೆ ಒದಗಿಸಬೇಕೆಂಬ ಆದೇಶ ನೀಡಿದ್ದು, ದಶಕಗಳ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ. ಸಮೀಪದ ಗುಹ್ಯ ಕೊಲೆ ಬೆದರಿಕೆ : ಪ್ರಕರಣ ದಾಖಲುವೀರಾಜಪೇಟೆ ಸೆ. 21: ವೀರಾಜಪೇಟೆಯ ತೆಲುಗರಬೀದಿಯ ನಿವಾಸಿ ಹಾಗೂ ವಕೀಲರಾಗಿರುವ ಟಿ.ಪಿ.ಕೃಷ್ಣ ಅವರಿಗೆ ಕೊಲೆ ಬೆದರಿಕೆ ಹಾಕಿರುವ ದೂರಿನ ಮೇರೆ ಇಲ್ಲಿನ ನಗರ ಪೊಲೀಸರು ವೀರಾಜಪೇಟೆ ಪಟ್ಟಣ ಅಕ್ರಮ ಮರ ಸಾಗಾಟ ಬಂಧನಕುಶಾಲನಗರ, ಸೆ. 21: ಅಕ್ರಮವಾಗಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ಸಹಿತ ಒಟ್ಟು 6 ಲಕ್ಷ ಮೌಲ್ಯದ ಮರವನ್ನು ರಸ್ತೆ ಕಾಮಗಾರಿಗೆ ಚಾಲನೆಮಡಿಕೇರಿ, ಸೆ. 21: ಮಡಿಕೇರಿ ಮಹದೇವಪೇಟೆಯ ಮುಖ್ಯ ರಸ್ತೆಗೆ ಇಂಟರ್‍ಲಾಕ್ ಹಾಗೂ ಚರಂಡಿ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು. ಶಾಸಕ ಅಪ್ಪಚ್ಚು ರಂಜನ್, ಮೇಲ್ಮನೆ ಸದಸ್ಯರು ಗಳಾದ ಪ್ರೇಮ ಪ್ರಕರಣ : ಕತ್ತಿಯಿಂದ ಹಲ್ಲೆ ಕೂಡಿಗೆ, ಸೆ. 21 : ಕೂಡುಮಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾರಂಗಿಯಲ್ಲಿ ಕತ್ತಿಯಿಂದ ಯುವಕನೋರ್ವನ ಕುತ್ತಿಗೆಗೆ ಕಡಿದ ಘಟನೆ ನಡೆದಿದೆ. ಹಾರಂಗಿಯ ಶೇಖರ, ವಸಂತ, ಗೌತಮ್ ಎಂಬವರು ಅದೇ
ದಶಕಗಳ ಹೋರಾಟಕ್ಕೆ ಜಯ: ಕಕ್ಕಟ್ಟುಕಾಡು ಕಾಲುದಾರಿ ವಿಸ್ತರಣೆಗೆ ಆದೇಶಸಿದ್ದಾಪುರ, ಸೆ. 21: ಮೂಲಭೂತ ಸೌಕರ್ಯವಾದ ರಸ್ತೆಯಿಂದ ವಂಚಿತರಾದ ಒಂದು ಗ್ರಾಮಕ್ಕೆ ಇದೀಗ ನ್ಯಾಯಾಲಯವು ರಸ್ತೆ ಒದಗಿಸಬೇಕೆಂಬ ಆದೇಶ ನೀಡಿದ್ದು, ದಶಕಗಳ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ. ಸಮೀಪದ ಗುಹ್ಯ
ಕೊಲೆ ಬೆದರಿಕೆ : ಪ್ರಕರಣ ದಾಖಲುವೀರಾಜಪೇಟೆ ಸೆ. 21: ವೀರಾಜಪೇಟೆಯ ತೆಲುಗರಬೀದಿಯ ನಿವಾಸಿ ಹಾಗೂ ವಕೀಲರಾಗಿರುವ ಟಿ.ಪಿ.ಕೃಷ್ಣ ಅವರಿಗೆ ಕೊಲೆ ಬೆದರಿಕೆ ಹಾಕಿರುವ ದೂರಿನ ಮೇರೆ ಇಲ್ಲಿನ ನಗರ ಪೊಲೀಸರು ವೀರಾಜಪೇಟೆ ಪಟ್ಟಣ
ಅಕ್ರಮ ಮರ ಸಾಗಾಟ ಬಂಧನಕುಶಾಲನಗರ, ಸೆ. 21: ಅಕ್ರಮವಾಗಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ಸಹಿತ ಒಟ್ಟು 6 ಲಕ್ಷ ಮೌಲ್ಯದ ಮರವನ್ನು
ರಸ್ತೆ ಕಾಮಗಾರಿಗೆ ಚಾಲನೆಮಡಿಕೇರಿ, ಸೆ. 21: ಮಡಿಕೇರಿ ಮಹದೇವಪೇಟೆಯ ಮುಖ್ಯ ರಸ್ತೆಗೆ ಇಂಟರ್‍ಲಾಕ್ ಹಾಗೂ ಚರಂಡಿ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು. ಶಾಸಕ ಅಪ್ಪಚ್ಚು ರಂಜನ್, ಮೇಲ್ಮನೆ ಸದಸ್ಯರು ಗಳಾದ
ಪ್ರೇಮ ಪ್ರಕರಣ : ಕತ್ತಿಯಿಂದ ಹಲ್ಲೆ ಕೂಡಿಗೆ, ಸೆ. 21 : ಕೂಡುಮಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾರಂಗಿಯಲ್ಲಿ ಕತ್ತಿಯಿಂದ ಯುವಕನೋರ್ವನ ಕುತ್ತಿಗೆಗೆ ಕಡಿದ ಘಟನೆ ನಡೆದಿದೆ. ಹಾರಂಗಿಯ ಶೇಖರ, ವಸಂತ, ಗೌತಮ್ ಎಂಬವರು ಅದೇ