ಕೂಡಿಗೆಯಲ್ಲಿ ನಡೆದ ವಿಶೇಷ ಗ್ರಾಮಸಭೆಕೂಡಿಗೆ, ಜ. 4: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿಯಲ್ಲಿ ವಿಶೇಷ ಗ್ರಾಮಸಭೆಯು ಕೂಡಿಗೆ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು
ಕಸ ವಿಲೇವಾರಿ ಜಾಗವನ್ನು ಬದಲಿಸದಿದ್ದಲ್ಲಿ ಪ್ರತಿಭಟನೆವೀರಾಜಪೇಟೆ, ಜ. 4: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯವನ್ನು ಬಾಳುಗೋಡುವಿನಲ್ಲಿ ವಿಲೇವಾರಿ ಮಾಡಲು ಮೂರು ಎಕರೆಗೂ ಅಧಿಕ ಜಾಗವನ್ನು ಗುರುತಿಸಿದ್ದು ಇದನ್ನು ಬಾಳುಗೋಡು ಗ್ರಾಮಸ್ಥರು ತೀವ್ರವಾಗಿ
ಪ್ರಾಕೃತಿಕ ವಿಕೋಪ: ಸಾಮೂಹಿಕ ಪ್ರಾರ್ಥನೆಗೆ ರವಿ ಕುಶಾಲಪ್ಪ ಮನವಿಮಡಿಕೇರಿ, ಜ. 4: ಕಳೆದ ಎರಡು ವರ್ಷಗಳಿಂದ ಕಾವೇರಿನಾಡು ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಅನೇಕ ಕಷ್ಟ, ನಷ್ಟಗಳನ್ನು ಅನುಭವಿಸಿದೆ. 2020 ರಲ್ಲೂ ಇದು ಪುನರಾವರ್ತನೆಯಾಗಬಾರದು
ಪಲ್ಸ್ ಪೋಲಿಯೋ ಕಾರ್ಯಕ್ರಮ ಅಗತ್ಯ ಸಿದ್ಧತೆಗೆ ಸೂಚನೆ ಮಡಿಕೇರಿ, ಜ. 4: ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮವು ತಾ. 19 ರಂದು ನಡೆಯಲಿದ್ದು, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು
ರಸಪ್ರಶ್ನೆ ಸ್ಪರ್ಧೆ ರಾಜರಾಜೇಶ್ವರಿ ಶಾಲೆ ಪ್ರಥಮನಾಪೆÇೀಕ್ಲು, ಜ. 4: ಸ್ಥಳೀಯ ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ